ಸೋಮವಾರ, ನವೆಂಬರ್ 16, 2015

ಒಂದು Miss Call ಮಾಡಿ ನಿಮ್ಮ ಬ್ಯಾಂಕ್ ವಿವರಗಳನ್ನು ತಿಳಿದುಕೊಳ್ಳಿ.

ಒಂದು Miss Call ಮಾಡಿ ನಿಮ್ಮ ಬ್ಯಾಂಕ್
ವಿವರಗಳನ್ನು ತಿಳಿದುಕೊಳ್ಳಿ. ಈಗ ನೀವು
ಬ್ಯಾಂಕ್ Balance ತಿಳಿದುಕೊಳ್ಳಲು ಬ್ಯಾಂಕು
ಅಥವಾ ATM ಗೆ ಹೊಗಬೇಕಾಗಿಲ್ಲ. ನಿಮ್ಮ ಫೋನ್
ನಲ್ಲಿ ಈ ಕೆಳಗೆ ನೀಡಿರುವ ನಂಬರ್ ಗೆ Miss Call
ಮಾಡಿದರೆ ಸಾಕು ಮಾಹಿತಿಯನ್ನು ಪಡೆಯುವಿರಿ.
ಈ ವಿಷಯ ಎಷ್ಟೋ ಜನರಿಗೆ ಗೊತ್ತಿಲ್ಲ ಶೇರ್ ಮಾಡಿ
ಎಲ್ಲರಿಗೂ ತಿಳಿಸಿ.....
Corporation Bank - 09268892688
Axis bank – 09225892258
Andhra bank – 09223011300
Allahabad bank – 09224150150
Bank of baroda – 09223011311
Bhartiya Mahila bank – 09212438888
Dhanlaxmi bank – 08067747700
IDBI bank – 09212993399
Kotak Mahindra bank – 18002740110
Syndicate bank – 09664552255
Punjab national bank – 18001802222
ICICI bank – 02230256767
HDFC bank – 18002703333
Bank of india – 02233598548
Canara bank – 09289292892
Central bank of india – 09222250000
Karnataka bank – 18004251445
Indian bank – 09289592895
State Bank of india – Get the balance via IVR
1800112211 and 18004253800
union bank of india – 09223009292
UCO bank – 09278792787
Vijaya bank – 18002665555
Yes bank – 09840909000
South indian bank- 092 23 008488
99% people don't know Share it for Everyone....

ಶುಕ್ರವಾರ, ನವೆಂಬರ್ 13, 2015

ಕ್ಯಾನ್ಸರ್ ರೋಗಿಗಳಿಗೆ ಒಂದು ಸಂತಸದ ಸುದ್ದಿ.

ಕ್ಯಾನ್ಸರ್ ರೋಗಿಗಳಿಗೆ ಒಂದು ಸಂತಸದ
ಸುದ್ದಿ. ......
ಗೆಳೆಯರೆ ,
ವಿಜ್ಞಾನಿಗಳು ಕ್ಯಾನ್ಸರ್ ರೋಗಕ್ಕೆ
ಔಷಧಿಯನ್ನು ಕಂಡು ಹಿಡಿದಿದ್ದಾರೆ.
IMITINEF MERCILET ಎಂಬ ಹೆಸರಿನ
ಔಷಧೀಯು ಕ್ಯಾನ್ಸರ್
ರೋಗವನ್ನು ಗುಣಪಡಿಸುತ್ತದೆ.
ಮತ್ತು ಈ ಔಷಧವು ಮಹಾರಾಷ್ಟ್ರ
ರಾಜ್ಯದ
ಪುಣೆ
ನಗರದಲ್ಲಿರುವ
YASHODHA HEMATOLOGY CANCER
INSTITUTION
IN PUNE ಎಂಬ ಆಸ್ಪತ್ರೆಯಲ್ಲಿ ಸಿಗುತ್ತದೆ......
...
FRIENDS ,,
ಈ ಆಸ್ಪತ್ರೆಯಲ್ಲಿ ಔಷಧವನ್ನು ಕ್ಯಾನ್ಸರ್
ರೋಗಿಗಳಿಗೆ
ಉಚಿತವಾಗಿ ನೀಡಲಾಗುತ್ತೆ. ಆದ್ದರಿಂದ
ಸಾಧ್ಯವಾದಷ್ಟು ಈ
ವಿಷಯವನ್ನು ಕ್ಯಾನ್ಸರ್
ರೋಗದಿಂದ ಬಳಲುತ್ತಿರುವವರಿಗೆ ತಿಳಿಸಿ
ಮತ್ತು ನಿಮ್ಮ WHAT'S UP
ಮಾಧ್ಯಮದ
ಮೂಲಕ
FORWARD ಮಾಡಿ.. ಅಲ್ಲದೆ ನಿಮಗೆ ಗೊತ್ತಿರುವ
ಎಲ್ಲಾ ಜನರಿಗೂ ತಿಳಿಸಿ
ಹಾಗೂ ದೇಶಾದ್ಯಂತ ಈ
ವಿಷಯ
ಪ್ರಸಾರ ಮಾಡುವ ಮೂಲಕ ಕ್ಯಾನ್ಸರ್
ರೋಗಕ್ಕೆ
ತುತ್ತಾದ ಜನರು ಗುಣಮುಖರಾಗುವಂತೆ
ಮಾಡಿ.
ನೀವು ದಿನಾಲು Whatsapp  ನಲ್ಲಿ
ಸಾಕಷ್ಟು ವಿಷಯಗಳನ್ನು ನೋಡಿ
SHARE
ಮಾಡ್ತಾ ಇರ್ತಿರಾ.. ಆದರೆ ಇವತ್ತು ಈ
ವಿಷಯವನ್ನು ಕೂಡಾ ಪೂರ್ತಿ ಓದಿ ,
ತಪ್ಪದೇ ನಿಮ್ಮ
ಗೆಳೆಯರಿಗೆ SHARE ಮಾಡಿ.
ಪುಣೆಯಲ್ಲಿರುವ ಕ್ಯಾನ್ಸರ್ ಆಸ್ಪತ್ರೆಯ
ವಿಳಾಸ :→
YASHODHA HEMATOLOGY CLINIC
109 , MANGALMURTHY COMPLEX ,
HIRABAG
CHOWK , TILAK ROAD ,
PUNE - 411002 .
PHONE NUMBERS ::→0
020 - 24484214
09590908080 OR 09545027772 ...
OR VISIT AT
WWW.PRACTO COM. FOR
APPOINTMENT .......

ಗುರುವಾರ, ನವೆಂಬರ್ 12, 2015

ಕರ್ನಾಟಕ ದಲ್ಲಿರುವ ಪ್ರಮುಖ ಘಾಟ

ಕರ್ನಾಟಕ ದಲ್ಲಿರುವ ಪ್ರಮುಖ ಘಾಟಿ (ghati)

1. ಚಿಕ್ಕ ಮಗಳೂರು ಹಾಗೂ ಮಂಗಳೂರು ನಡುವೆ " ಚಾರ್ಮುಡಿ ಘಾಟು "

2. ಶಿವಮೊಗ್ಗ ಹಾಗೂ ಉಡುಪಿಯ ನಡುವೆ  "" ಆಗುಂಬೆ ಘಾಟಿ "

3. ಉತ್ತರ ಕನ್ನಡ ಜಿಲ್ಲೆಯ " ಕೊಲ್ಲೂರು ಘಾಟಿ "

ಶುಕ್ರವಾರ, ನವೆಂಬರ್ 6, 2015

-: ಸಾಮಾನ್ಯ ಜ್ಞಾನ :-

-: ಸಾಮಾನ್ಯ ಜ್ಞಾನ :-
     

1. ಮುಂದಿನ ಭಾರತದ ಸುಪ್ರೀಂಕೋಟ್೯ನ 43 ನೇ ಮುಖ್ಯನ್ಯಾಯಮೂತಿ೯ಯಾಗಿ ಈ ಕೆಳಕಂಡ ಯಾರು ನೇಮಕಗೊಳ್ಳಲ್ಲಿದ್ದಾರೆ?
1. ಹೆಚ್.ಎಲ್. ದತ್ತು
2. ಕೆ. ಭಕ್ತವತ್ಸಲ
3. ಜೆ.ಎಸ್. ಖೇಹರ್
4. ಟಿ.ಎಸ್. ಠಾಕೂರ್

ಸರಿ ಉತ್ತರ: 4. ಟಿ.ಎಸ್. ಠಾಕೂರ್✔✔

2. ಪ್ರಸ್ತುತ ಈ ಕೆಳಕಂಡ ಯಾವ ದೇಶದಲ್ಲಿ 30 ದಿನಗಳ ರಾಷ್ಟ್ರೀಯ ತುತು೯ ಪರಿಸ್ಥಿತಿಯನ್ನು ಘೋಷಿಸಲಾಗಿದೆ?
1. ನೇಪಾಳ
2. ಭೂತಾನ್
3. ಮಾಲ್ಡೀವ್ಸ್
4. ಶ್ರೀಲಂಕಾ

ಸರಿ ಉತ್ತರ: 3. ಮಾಲ್ಡೀವ್ಸ್✔✔

4. 2016 ಜನವರಿ 3 ರಿಂದ 7 ರವರಗೆ ಈ ಕೆಳಕಂಡ ಯಾವ ವಿಶ್ವವಿದ್ಯಾನಿಲಯದ ಆವರಣದಲ್ಲಿ 103 ನೇ ಭಾರತೀಯ ವಿಜ್ಞಾನ ಸಮ್ಮೇಳನ ಜರುಗಲಿದೆ?
1. ಬೆಂಗಳೂರು ವಿಶ್ವವಿದ್ಯಾನಿಲಯ
2. ಮೈಸೂರು ವಿಶ್ವವಿದ್ಯಾನಿಲಯ
3. ಧಾರವಾಡ ವಿಶ್ವವಿದ್ಯಾನಿಲಯ
4. ಮಂಗಳೂರು ವಿಶ್ವವಿದ್ಯಾನಿಲಯ

ಸರಿ ಉತ್ತರ: 2. ಮೈಸೂರು ವಿಶ್ವವಿದ್ಯಾನಿಲಯ✔✔

5. ನವೆಂಬರ್ 7 ರಿಂದ 8 ರವರಗೆ ರಾಷ್ಟ್ರೀಯ ಮಹಿಳಾ ವಿಜ್ಞಾನ ಸಮ್ಮೇಳನ ಈ ಕೆಳಕಂಡ ಯಾವ ಸ್ಥಳದಲ್ಲಿ ನಡೆಯಲಿದೆ?
1. ಬೆಂಗಳೂರು ಹೆಬ್ಬಾಳದ ಪಶುವೈದ್ಯಕೀಯ ಕಾಲೇಜ್
2. ಮೈಸೂರು ಮಹಾರಾಣಿ ಕಾಲೇಜ್
3. ವಿಜಯಪುರ/ಬಿಜಾಪುರದ ಮಹಿಳಾ ವಿಶ್ವವಿದ್ಯಾನಿಲಯ
4. ಬೀದರ್ ನ ಪಶುವಿಶ್ವವಿದ್ಯಾನಿಲಯ

ಸರಿ ಉತ್ತರ:1. ಬೆಂಗಳೂರು ಹೆಬ್ಬಾಳದ ಪಶುವೈದ್ಯಕೀಯ ಕಾಲೇಜ್✔✔

6. ದಕ್ಷಿಣಸೂಡಾನ್ ದೇಶದ ರಾಜಧಾನಿ ಯಾವುದು?
1. ಕಂಪಾಲ
2. ಜುಬಾ
3. ಹನಾಯ್
4. ಸಾನಾ

ಸರಿ ಉತ್ತರ: 2. ಜುಬಾ✔✔

7. ಈ ಕೆಳಕಂಡ ಯಾವ ನದಿ ಉತ್ತರ ಮತ್ತು ದಕ್ಷಿಣಭಾರತವನ್ನು ವಿಭಾಗಿಸುತ್ತದೆ?
1. ಕೃಷ್ಣಾ
2. ನಮ೯ದಾ
3. ಕಾವೇರಿ
4. ಮಹಾನದಿ

ಸರಿ ಉತ್ತರ: 2. ನಮ೯ದಾ ನದಿ✔✔

8. ಕನಾ೯ಟಕ ಹಣಕಾಸು ಆಯೋಗದ ಮೊದಲ ಅಧ್ಯಕ್ಷರು ಯಾರು?
1. ಡಾ. ಜಿ. ತಿಮ್ಮಯ್ಯ
2. ಕೆ.ವಿ. ಸುರೇಂದ್ರನಾಥ್
3. ಎ.ಜಿ. ಕೊಡ್ಗಿ
4. ಎನ್.ಕೆ.ಪಿ. ಸಾಳ್ವೆ

ಸರಿ ಉತ್ತರ: 1. ಡಾ. ಜಿ. ತಿಮ್ಮಯ್ಯ✔✔

9. ನೌಕಪಡೆ ತರಬೇತಿ ಕೇಂದ್ರವಾದ ಐಎನ್ಎಸ್ ಮಾಂಡೋವಿ ಎಲ್ಲಿದೆ?
1. ಮುಂಬೈ
2. ಕೊಚಿನ್
3. ವಿಶಾಖಪಟ್ಟಣ
4. ಗೋವಾ

ಸರಿ ಉತ್ತರ: 4. ಗೋವಾ✔✔

10. NIU ನ್ನು ವಿಸ್ತರಿಸಿ-
1. ನೆಟ್ ವಕ್೯ ಇಂಟರ್ ಫೇಸ್ ಯೂನಿಟ್
2. ನೆಟ್ ವಕ್೯ ಇಂಟ್ರಡಕ್ಷನ್
3. ನೆಟ್ ವಕ್೯ ಇಂಟರ್ ಕನೆಕ್ಟ್ ಯೂಸರ್
4. ನೆಟ್ ವಕ್೯ ಇಂಟರ್ ನೆಟ್ ಯೂಸರ್

ಸರಿ ಉತ್ತರ: 1. ನೆಟ್ ವಕ್೯ ಇಂಟರ್ ಫೇಸ್ ಯೂನಿಟ್✔✔

11. ಪೋಬ್ಸ್ ನಿಯತಕಾಲಿಕೆಯ 2015 ರ ಸಮೀಕ್ಷೆಯ ಪ್ರಕಾರ ಪ್ರಧಾನಿ ನರೇಂದ್ರ ಮೋದಿಯವರು ವಿಶ್ವ ಪ್ರಭಾವಶಾಲಿಗಳ ಪಟ್ಟಿಯಲ್ಲಿ ಎಷ್ಟನೇ ಸ್ಥಾನ ಪಡೆದಿದ್ದಾರೆ?
1. 14 ನೇ ಸ್ಥಾನ
2. 9 ನೇ ಸ್ಥಾನ
3. 10 ನೇ ಸ್ಥಾನ
4. 8 ನೇ ಸ್ಥಾನ

ಸರಿ ಉತ್ತರ: 2. 9 ನೇ ಸ್ಥಾನ✔✔

ಬುಧವಾರ, ನವೆಂಬರ್ 4, 2015

ಕರ್ನಾಟಕ ನಮ್ಮ ರಾಜ್ಯ

★★★ ಕರ್ನಾಟಕ ನಮ್ಮ ರಾಜ್ಯ ★★★

=> ಕರ್ನಾಟಕ ಎಂಬ ಹೆಸರಿನ ಪದದ ಬಳಕೆ ಪ್ರಪ್ರಥಮವಾಗಿ ಮಹಾಭಾರತದಲ್ಲಿ ಕಂಡು ಬಂದಿದೆ.
=> ಪ್ರಾಚೀನ ಕಾಲದಲ್ಲಿ ಕರ್ನಾಟಕವನ್ನು ಕರುನಾಡು(ಕಪ್ಪು ಮಣ್ಣಿನ ನಾಡು) ಎಂದು ಕರೆಯುತ್ತಿದ್ದರು.
=> ತಮಿಳು ಭಾಷೆಯ ಶಿಲಪ್ಪದಿಕಾರಂ ಕೃತಿಯಲ್ಲಿ ಕರುನಾಟ್ ಎಂಬ ಶಬ್ದದಿಂದ ಕರೆಯಲಾಗಿದೆ.
=> ಕರುನಾಟ್ ಎಂಬ ಔಚಿತ್ಯವಾದ ಪದವನ್ನು ತಮಿಳರು ನೀಡಿರುತ್ತಾರೆ.
=> ಬಾದಾಮಿಯ ಚಾಲುಕ್ಯರ ಸೈನ್ಯಕ್ಕೆ ಹಿಂದೆಯೇ ಹೇಳಿರುವಂತೆ ಕರ್ಣಾಣಬಲ ಎಂಬ ಹೆಸರಿತ್ತು.
=> ಇಂಡೋನೇಷಿಯಾದ ಜಾವಾ ದ್ವೀಪದಲ್ಲಿನ 12 ನೇಯ ಶತಮಾನದ ಒಂದು ಶಾಸನದಲ್ಲಿ ಕರ್ಣಾಟಕವನ್ನು ಉಲ್ಲೇಖಿಸಲಾಗಿದೆ.
=> ರಾಷ್ಟ್ರಕೂಟರ ಅಮೋಘವರ್ಷ ನೃಪತುಂಗನ ಕವಿ ಶ್ರೀ ವಿಜಯನ ಕವಿರಾಜಮಾರ್ಗದಲ್ಲಿ ಕರ್ನಾಟಕವು ಕಾವೇರಿ ನದಿಯಿಂದ ಗೋದಾವರಿ ನದಿಯವರೆಗೂ ವಿಸ್ತರಿಸಿತು ಎಂದು ಬರೆಯಲಾಗಿದೆ
=> ಭಾರತ ಸ್ವಾತಂತ್ರ್ಯ ಪಡೆದ ಸಂಸ್ಥಾನಗಳಲ್ಲಿ ಮೈಸೂರು ಎರಡನೇಯ ದೊಡ್ಡದಾದ ಸಾಮ್ರಾಜ್ಯವಾಗಿತ್ತು.
=> 1953 ರಲ್ಲಿ ಮೈಸೂರು ಅರಸರ ಒಡೆತನದಲ್ಲಿದ್ದ 9 ಜಿಲ್ಲೆಗಳನ್ನು ಒಳಗೊಂಡ ಮೈಸೂರ ರಾಜ್ಯ ಉದಯವಾಯಿತು.
=> 1 ನವೆಂಬರ್ 1956 ರಲ್ಲಿ ಭಾಷಾವಾರು ಪ್ರಾಂತ್ಯಗಳು ಕರ್ನಾಟಕದಲ್ಲಿ ವಿಲಿನಗೊಂಡು ವಿಶಾಲ ಮೈಸೂರು ರಾಜ್ಯ ಉದಯವಾಯಿತು.
=> ಪ್ರತಿವರ್ಷ ನವೆಂಬರ್ 01, ರಂದು ಕರ್ನಾಟಕ ರಾಜ್ಯೋತ್ಸವ ಆಚರಿಸಲಾಗುವುದು.
=> 1973 ನವೆಂಬರ್ 1 ರಂದು ಕರ್ನಾಟಕ ಎಂದು ನಾಮಕರಣ ಮಾಡಲಾಯಿತು, ಆಗ ಮುಖ್ಯಮಂತ್ರಿಯಾಗಿದ್ದವರು ದೇವರಾಜ್ ಅರಸ್.
=> ಕರ್ನಾಟಕ ಎಂಬ ಪದವನ್ನು ನೀಡಿದವರು ಆಲೂರು ವೆಂಕಟರಾಯರು.

★★★ ಕರ್ನಾಟಕದ ಪ್ರಥಮಗಳು ★★★

=> ಮೊದಲ ಪತ್ರಿಕೆ : ಮಂಗಳೂರು ಸಮಾಚಾರ್.
=> ಮೊದಲ ವರ್ಣಚಲನಚಿತ್ರ : ಸತಿಸುಲೋಚನಾ.
=> ಕನ್ನಡ ಭಾಷೆಯ ಮೊದಲ ಪದ : ಇಸಿಲ.
=> ಮೊದಲ ಜ್ಞಾನಪೀಠ ವಿಜೇತ : ಕುವೆಂಪು.
=> ಕನ್ನಡ ಭಾಷೆಯ ಮೊದಲ ಶಾಸನ : ಹಲ್ಮಿಡಿ ಶಾಸನ.
=> ಕನ್ನಡದ ಮೊದಲ ನಾಟಕ : ಮಿತ್ರಾವಿಂದ ಗೋವಿಂದ
=> ಕನ್ನಡದ ಮೊದಲ ವಂಶ : ಕದಂಬ
=> ಉತ್ತರ ಭಾರತಕ್ಕೆ ದಂಡಯಾತ್ರೆ ಕೈಗೊಂಡ ಮೊದಲ ಅರಸ : 1 ನೇ ಧ್ರುವ
=> ಕನ್ನಡದ ಮೊದಲ ಕಾದಂಬರಿ : ಇಂದಿರಾಬಾಯಿ.
=> ಜೈವಿಕ ತಂತ್ರಜ್ಞಾನ ನೀತಿಯನ್ನು ರೂಪಿಸಿದ ಮೊದಲ ರಾಜ್ಯ

★★★ ಕರ್ನಾಟಕದ ಭೌಗೋಳಿಕ ಸ್ಥಾನ ★★★

=> ಕರ್ನಾಟಕವು ಭಾರತದ ದಕ್ಷಿಣ ದಿಕ್ಕಿಗಿದೆ.
=> ಕರ್ನಾಟಕ ಭಾರತದ ಪರ್ಯಾಯ ದ್ವೀಪದ ಪಶ್ಚಿಮ ಮಧ್ಯಭಾಗದಲ್ಲಿದೆ
=> ಅಕ್ಷಾಂಶ - 11 - 31' ರಿಂದ 18 - 45' ಉತ್ತರ ಅಕ್ಷಾಂಶದಲ್ಲಿದೆ.
=> ರೇಖಾಂಶ - 74 - 12' ರಿಂದ 78 - 40' ಪೂರ್ವ ರೇಖಾಂಶದಲ್ಲಿದೆ.
=> ಉತ್ತರದ ತುದಿ - ಬೀದರ ಜಿಲ್ಲೆಯ ಔರಾದ ತಾಲ್ಲೂಕ.
=> ದಕ್ಷಿಣದ ತುದಿ - ಚಾಮರಾಜನಗರ ಜಿಲ್ಲೆ.
=> ಪಶ್ಚಿಮದ ತುದಿ - ಉತ್ತರ ಕನ್ನಡ ಜಿಲ್ಲೆಯ ಕಾರವಾರ.
=> ಪೂರ್ವದ ತುದಿ - ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕ,
=> ದಕ್ಷಿಣೋತ್ತರವಾಗಿ ಕರ್ನಾಟಕದ ಉದ್ದ - 750
=> ಪೂರ್ವ ಪಶ್ಚಿಮವಾಗಿ ಕರ್ನಾಟಕದ ಉದ್ದ - 400
=> ಕರ್ನಾಟಕದೊಂದಿಗೆ ಭೂಗಡಿ ಹೊಂದಿರುವ ರಾಜ್ಯಗಳು - ಮಹಾರಾಷ್ಟ್ರ,ಗೋವಾ,ಕೇರಳ,ತಮಿಳುನಾಡು,ಆಂದ್ರಪ್ರದೇಶ
=> ಕರ್ನಾಟಕವು ಗೋಡಂಬಿಯ ಆಕಾರವನ್ನು ಹೋಲುತ್ತದೆ.

★★★ ಕರ್ನಾಟಕದ ವಿಸ್ತೀರ್ಣ ★★★

=> ಒಟ್ಟು ವಿಸ್ತೀರ್ಣ - 191791 ಚಕಿಮೀಗಳು.
=> ದೇಶದ ಒಟ್ಟು ವಿಸ್ತೀರ್ಣದಲ್ಲಿ ಕರ್ನಾಟಕದ ವಿಸ್ತೀರ್ಣ - 5.83
=> ವಿಸ್ತೀರ್ಣದಲ್ಲಿ 7 ನೇ ದೊಡ್ಡ ರಾಜ್ಯ.
=> ಜನಸಂಖ್ಯೆ - 61130704 (2011 ಜನಗಣತಿಯಂತೆ)
=> ಜನಸಂಖ್ಯೆಯಲ್ಲಿ ಭಾರತದ 10 ನೇ ಸ್ಥಾನ ಹೊಂದಿದೆ.
=> ಕಂದಾಯ ವಿಭಾಗಗಳು - 04
=> ಮಹಾನಗರಗಳು - 10
=> ಜಿಲ್ಲೆಗಳು - 30
=> ತಾಲ್ಲೂಕಗಳು - 177
=> ಹೋಬಳಿಗಳು - 347
=> ಮುನಸಿಪಲ್ ಕಾರ್ಪೋರೇಷನಗಳು - 219
=> ಮಹಾನಗರಗಳು - ಬೆಂಗಳೂರು,ಹುಬ್ಬಳಿ-ಧಾರವಾಡ,ಮೈಸೂರು,ಕಲಬುರಗಿ,ಬೆಳಗಾವಿ,ಮಂಗಳೂರು,ಬಿಜಾಪೂರ,ದಾವಣಗೆರೆ,ಬಳ್ಳಾರಿ ಮತ್ತು ತುಮಕೂರು.
=> ವಿಸ್ತೀರ್ಣದಲ್ಲಿ ದೊಡ್ಡ ಜಿಲ್ಲೆ - ಬೆಳಗಾವಿ
=> ವಿಸ್ತೀರ್ಣದಲ್ಲಿ ಚಿಕ್ಕದಾದ ಜಿಲ್ಲೆ - ಬೆಂಗಳೂರು ನಗರ
=> ನಾಲ್ಕು ಕಂದಾಯ ವಿಭಾಗಗಳು - ಬೆಂಗಳುರು, ಮೈಸೂರು,ಬೆಳಗಾವಿ,ಕಲಬುರಗಿ

★★★ ಕರ್ನಾಟಕದ ಒಂದು ಪಕ್ಷಿನೋಟ ★★★

=> ರಾಜ್ಯಪಕ್ಷಿ - ನೀಲಕಂಠ(ಇಂಡಿಯನ್ ರೋಲರ್)
=> ರಾಜ್ಯ ಪ್ರಾಣಿ - ಆನೆ.
=> ರಾಜ್ಯ ವೃಕ್ಷ - ಶ್ರೀಗಂಧ.
=> ರಾಜ್ಯಪುಷ್ಪ - ಕಮಲ
=> ನಾಡಗೀತೆ - ಜಯಭಾರತ ಜನನಿಯ ತನುಜಾತೆ(ಕುವೆಂಪು ರಚಿತ)
=> ಕರ್ನಾಟಕ ಸರ್ಕಾರದ ಚಿನ್ಹೆ - ಗಂಡಭೇರುಂಡ
=> ಗಂಡಭೇರುಂಡ ಎರಡು ತಲೆಗಳನ್ನು ಹೊಂದಿರುವ ಕಾಲ್ಪನಿಕ ಪಕ್ಷಿಯಾಗಿದೆ.
=> ಭಾರತದಲ್ಲಿ ಅತಿ ಹೆಚ್ಚು ಶ್ರೀಗಂಧದ ಮರಗಳನ್ನು ಬೆಳೆಯುವ ರಾಜ್ಯ - ಕರ್ನಾಟಕ
=> ಕರ್ನಾಟಕದ ಮೊದಲ ನಾಡಗೀತೆ - ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು(ಹುಯಿಲಗೋಳ್ ನಾರಾಯಣರಾವ)
=> ಕರ್ನಾಟಕ ಚಲನಚಿತ್ರ ಮಂಡಳಿಯ ಹೆಸರು - ಸ್ಯಾಂಡಲವುಡ್.
=> ಕರ್ನಾಟಕ ದ್ವಿಸದನ ವ್ಯವಸ್ಥೆ ಹೊಂದಿದೆ.
=> ವಿಧಾನಸಭೆಯ ಸದಸ್ಯರ ಸಂಖ್ಯೆ - 225.
=>ವಿಧಾನ ಪರಿಷತ್ತ ಸದಸ್ಯರ ಸಂಖ್ಯೆ - 75
=> ಕರ್ನಾಟಕದಿಂದ ಲೋಕಸಭೆಗೆ ಆಯ್ಕೆಯಾಗುವ ಸಂಸದರ ಸಂಖ್ಯೆ - 28
=> ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗುವ ಸಂಸದರ ಸಂಖ್ಯೆ - 12
=> ಭಾರತದಲ್ಲಿಯೇ ಪ್ರಥಮಬಾರಿಗೆ ಹಿಂದುಳಿದ ವರ್ಗಗಳ ಆಯೋಗವೊಂದನ್ನು ನೇಮಿಸಿದ್ದು ಮೈಸೂರು ರಾಜ್ಯ - 1918 ರಲ್ಲಿ ಮಿಲ್ಲರ ಆಯೋಗ.
=> ಮೊದಲ ರಾಜ್ಯಪಾಲ - ಜಯಚಾಮರಾಜೇಂದ್ರ ಒಡೆಯರ್
=> ಮೊದಲ ಮುಖ್ಯಮಂತ್ರಿ - ಕೆ.ಚಂಗಲರಾಯರೆಡ್ಡಿ.
=> ಏಕೀಕೃತ ಕರ್ನಾಟಕದ ಮೊದಲ ಮುಖ್ಯಮಂತ್ರಿ - ಎಸ್,ನಿಜಲಿಂಗಪ್ಪ
=> ವಿಧಾನಸಭೆಯ ಮೊದಲ ಸಭಾಪತಿ - ವಿ,ವೆಂಕಟಪ್ಪ
=> ವಿಧಾನಸಭೆಯ ಏಕೈಕ ಮಹಿಳಾ ಸಭಾಪತಿ - ಕೆ.ಎಸ್.ನಾಗರತ್ನಮ್ಮ
=> ಕರ್ನಾಟಕ ಹೈಕೋರ್ಟಿನ ಮೊದಲ ಮುಖ್ಯ ನ್ಯಾಯಧೀಶ - ಆರ್ , ವೆಂಕಟರಾಮಯ್ಯ.
=> ಭಾರತದ ಉಪಗ್ರಹ ನಿಯಂತ್ರಣ ಕೇಂದ್ರವಿರಿವುದು - ಹಾಸನದಲ್ಲಿ
=> ಕಾಫಿ ಹಾಗೂ ಮೆಣಸು ಉತ್ಪಾದನೆಯಲ್ಲಿ ಕರ್ನಾಟಕವು - ಪ್ರಥಮ ಸ್ಥಾನದಲ್ಲಿದೆ.

Companies & Founders

Companies & Founders

1. Google— Larry Page and Sergey Brin
2. Facebook— Mark Zuckerberg
3. Yahoo— David Filo and Jerry Yang
4. Twitter— Jack Dorsey and Dick Costolo
5. Internet— Tim Berners Lee
6. LinkedIn— Reid Hoffman, Allen Blue and Koonstantin Guericke
7. Email— Shiva Ayyadurai
8. Gtalk— Richard Wah kan
9. Whats up— Laurel Kirtz
10. Hotmail— Sabeer Bhatia
11. Wikipedia— Jimmy Wales
12. You tube— Steve Chen, Chad Hurley and JawedKarim
13. Rediff— Ajit Balakrishnan
14. Nimbuzz— Martin Smink and Evert Jaap Lugt
15. Myspace— Chris Dewolfe and Tom Anderson
16. Ibibo— Ashish Kashyap
17. OLX— Alec Oxenford and Fabrice Grinda
18. Skype— Niklas Zennstrom,JanusFriis and Reid Hoffman
19. Opera— Jon Stephenson von Tetzchner and Geir lvarsoy
20. Mozilla Firefox— Dave Hyatt and Blake Ross
21. Blogger— Evan Williams

ಶನಿವಾರ, ಅಕ್ಟೋಬರ್ 10, 2015

ಪ್ರಸಿದ್ಧ ವ್ಯಕ್ತಿಗಳು ಮತ್ತು ಅವರ ಬಿರುದುಗಳು : (Great Persons and their Nicknames)

ಪ್ರಸಿದ್ಧ ವ್ಯಕ್ತಿಗಳು ಮತ್ತು ಅವರ ಬಿರುದುಗಳು :
(Great Persons and their Nicknames)
━━━━━━━━━━━━━━━━━━━━━━━━━━━━━━━━━━━━━━━━━━━━━
★ ಸಾಮಾನ್ಯ ಅಧ್ಯಯನ
(General Studies)
★ ಸಾಮಾನ್ಯ ಜ್ಞಾನ
(General Knowledge)
☀ವ್ಯಕ್ತಿಗಳು •┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈• ☀ಬಿರುದುಗಳು
1. ಇಂದಿರಾ ಗಾಂಧಿ •┈┈┈┈┈┈┈┈┈┈• ಪ್ರೀಯದರ್ಶಿನಿ
2. ಬಾಲಗಂಗಾಧರ ತಿಲಕ್ •┈┈┈┈┈┈┈┈┈┈• ಲೋಕಮಾನ್ಯ
3. ಸುಭಾಸ್ ಚಂದ್ರ ಬೋಸ್ •┈┈┈┈┈┈┈┈┈┈• ನೇತಾಜಿ
4. ಲಾಲ ಬಹದ್ದೂರ್ ಶಾಸ್ತ್ರೀ •┈┈┈┈┈┈┈┈┈┈• ಶಾಂತಿದೂತ
5. ಸರದಾರ್ ವಲ್ಲಬಾಯಿ ಪಟೇಲ್ •┈┈┈┈┈┈┈┈┈┈• ಉಕ್ಕಿನ ಮನುಷ್ಯ, ಸರದಾರ್
6. ಜವಾಹರಲಾಲ ನೆಹರು •┈┈┈┈┈┈┈┈┈┈• ಚಾಚಾ
7. ರವೀಂದ್ರನಾಥ ಟ್ಯಾಗೋರ್ •┈┈┈┈┈┈┈┈┈┈• ಗುರುದೇವ
8. ಎಂ. ಎಸ್. ಗೋಳಲ್ಕರ್ •┈┈┈┈┈┈┈┈┈┈• ಗುರೂಜಿ
9. ಮಹಾತ್ಮಾ ಗಾಂಧಿ •┈┈┈┈┈┈┈┈┈┈• ಬಾಪೂಜಿ, ರಾಷ್ಟ್ರಪಿತ
10. ಸರೋಜಿನಿ ನಾಯ್ಡು •┈┈┈┈┈┈┈┈┈┈• ಭಾರತದ ಕೋಗಿಲೆ.
11. ಪ್ಲಾರೆನ್ಸ್ ನೈಟಿಂಗೇಲ್ •┈┈┈┈┈┈┈┈┈┈• ದೀಪಧಾರಣಿ ಮಹಿಳೆ
12. ಅಬ್ದುಲ್ ಗಫಾರ್ ಖಾನ್ •┈┈┈┈┈┈┈┈┈┈• ಗಡಿನಾಡ ಗಾಂಧಿ
13. ಜಯಪ್ರಕಾಶ ನಾರಾಯಣ •┈┈┈┈┈┈┈┈┈┈• ಲೋಕನಾಯಕ
14. ಪಿ.ಟಿ.ಉಷಾ •┈┈┈┈┈┈┈┈┈┈• ಚಿನ್ನದ ಹುಡುಗಿ
15. ಸುನೀಲ್ ಗಾವಾಸ್ಕರ್ •┈┈┈┈┈┈┈┈┈┈• ಲಿಟಲ್ ಮಾಸ್ಷರ್
16. ಲಾಲಾ ಲಜಪತರಾಯ •┈┈┈┈┈┈┈┈┈┈• ಪಂಜಾಬ ಕೇಸರಿ
17. ಷೇಕ್ ಮಹ್ಮದ್ ಅಬ್ಧುಲ್ •┈┈┈┈┈┈┈┈┈┈• ಕಾಶ್ಮೀರ ಕೇಸರಿ
18. ಸಿ. ರಾಜಗೋಪಾಲಾಚಾರಿ •┈┈┈┈┈┈┈┈┈┈• ರಾಜಾಜಿ
19. ಸಿ. ಎಫ್. ಆಂಡ್ರೋಸ್ •┈┈┈┈┈┈┈┈┈┈• ದೀನಬಂಧು
20. ಟಿಪ್ಪು ಸುಲ್ತಾನ •┈┈┈┈┈┈┈┈┈┈• ಮೈಸೂರ ಹುಲಿ
21. ದಾದಾಬಾಯಿ ನವರೋಜಿ •┈┈┈┈┈┈┈┈┈┈• ರಾಷ್ಟ್ರಪಿತಾಮಹ
22. ರವೀಂದ್ರನಾಥ ಟ್ಯಾಗೋರ್ •┈┈┈┈┈┈┈┈┈┈• ರಾಷ್ಟ್ರಕವಿ.
23. ಡಾ ಶ್ರೀಕೃಷ್ಣ ಸಿಂಗ್ •┈┈┈┈┈┈┈┈┈┈• ಬಿಹಾರ ಕೇಸರಿ
24. ಟಿ ಪ್ರಕಾಶಂ •┈┈┈┈┈┈┈┈┈┈• ಆಂಧ್ರ ಕೇಸರಿ
25. ಚಿತ್ತರಂಜನ್ ದಾಸ್ •┈┈┈┈┈┈┈┈┈┈• ದೇಶಬಂಧು
26. ಶೇಖ್ ಮುಜಿಬತ್ ರಹಮಾನ್ •┈┈┈┈┈┈┈┈┈┈• ಬಂಗಬಂಧು
27. ಕರ್ಪೂರಿ ಠಾಕೂರ್ •┈┈┈┈┈┈┈┈┈┈• ಜನ ನಾಯಕ
28. ಪುರುಷೋತ್ತಮ್ ದಾಸ್ ಟಂಡನ್ •┈┈┈┈┈┈┈┈┈┈• ರಾಜಶ್ರೀ
29. ಡಾ. ರಾಜೇಂದ್ರ ಪ್ರಸಾದ್ •┈┈┈┈┈┈┈┈┈┈• ದೇಶ ರತ್ನ ಮತ್ತು ಅಜಾತಶತ್ರು
30. ಮದನ ಮೋಹನ ಮಾಳವೀಯ •┈┈┈┈┈┈┈┈┈┈• ಮಹಾಮಾನ
31. ಮೇಜರ್ ಜನರಲ್ ರಾಜಿಂದರ್ ಸಿಂಗ್ •┈┈┈┈┈┈┈┈┈┈• ಗುಬ್ಬಚ್ಚಿ(Sparrow)
32. ಚಂದ್ರಶೇಖರ್ •┈┈┈┈┈┈┈┈┈┈• ಯುವ ಟರ್ಕ್ (Young Turk)
33. ಚೌಧರಿ ದೇವಿಲಾಲ್ •┈┈┈┈┈┈┈┈┈┈• ತೌ(Tau)
34. ಭಗತ್ ಸಿಂಗ್ •┈┈┈┈┈┈┈┈┈┈• ಶಹೀದ್ ಇ ಅಜಾಮ್
35. ಮದರ್ ತೆರೇಸಾ •┈┈┈┈┈┈┈┈┈┈• ತಾಯಿ
36. ಅಮೀರ್ ಖುಸ್ರೋ •┈┈┈┈┈┈┈┈┈┈• ಹಿಂದುಸ್ಥಾನದ ಗಿಳಿ
37. ಲಾಲಾ ಲಜಪತ ರಾಯ್, ಬಾಲಗಂಗಾಧರ ತಿಲಕ್ ಮತ್ತು ಬಿಪಿನ್ ಚಂದ್ರ ಪಾಲ್ •┈┈┈┈┈┈┈┈┈┈• ಲಾಲ್, ಬಾಲ್, ಪಾಲ್
38. ಡಾ ಅನುಗ್ರಹ ನಾರಾಯಣ ಸಿಂಗ್ •┈┈┈┈┈┈┈┈┈┈• ಬಿಹಾರದ ವಿಭೂತಿ
39. ಜಗಜೀವನ್ ರಾಮ್ •┈┈┈┈┈┈┈┈┈┈• ಬಾಬುಜಿ
40. ಸಮುದ್ರ ಗುಪ್ತಾ •┈┈┈┈┈┈┈┈┈┈• ಭಾರತದ ನೆಪೋಲಿಯನ್
41. ಮಹಾಕವಿ ಕಾಳಿದಾಸ್ •┈┈┈┈┈┈┈┈┈┈• ಭಾರತದ ಶೇಕ್ಸ್ಪಿಯರ್
42. ಚಾಣಕ್ಯ •┈┈┈┈┈┈┈┈┈┈• ಭಾರತದ ಮ್ಯಾಕೆವೇಲಿ
43.ಜೈನುಲ್ ಅಬ್ದಿನ್ •┈┈┈┈┈┈┈┈┈┈• ಕಾಶ್ಮೀರದ ಅಕ್ಬರ್
44. ರವಿಶಂಕರ್ ಮಹಾರಾಜ್ •┈┈┈┈┈┈┈┈┈┈• ಗುಜರಾತದ ಪಿತಾಮಹ
45. ದುಂಡಿರಾಜ್ ಗೋವಿಂದ ಫಾಲ್ಕೆ •┈┈┈┈┈┈┈┈┈┈• ಭಾರತೀಯ ಚಲನಚಿತ್ರದ ಪಿತಾಮಹ
46. ರಾಜಾರಾಮ್ ಮೋಹನ್ ರಾಯ್ •┈┈┈┈┈┈┈┈┈┈• ಭಾರತದ ನವೋದಯದ ದೃವತಾರೆ
47. ಕಪಿಲ್ ದೇವ್ •┈┈┈┈┈┈┈┈┈┈• ಹರಿಯಾಣದ ಸುಂಟರಗಾಳಿ (ಹರಿಕೇನ್)
48. ಧ್ಯಾನ್ ಚಂದ್ •┈┈┈┈┈┈┈┈┈┈• ಹಾಕಿಯ ಜಾದೂಗಾರ (ಮಾಂತ್ರಿಕ)
49.ಕೆ.ವಿ. ಪುಟ್ಟಪ್ಪ •┈┈┈┈┈┈┈┈┈┈• ಕುವೆಂಪು
50. ದೇಶ ಪ್ರೀಯ •┈┈┈┈┈┈┈┈┈┈• ಯತೀಂದ್ರ ಮೋಹನ್ ಸೇನ್ ಗುಪ್ತ
ರತೀಯ ರೈಲ್ವೆಯನ್ನು 17 ವಲಯಗಳನ್ನಾಗಿ ಹಾಗೂ ವಿಭಾಗಗಳನ್ನು ಮತ್ತಷ್ಟು ಉಪವಿಭಾಗಗಳಾಗಿ ವಿಂಗಡಿಸಲಾಗಿದೆ.
☀ರೈಲ್ವೆ ವಲಯಗಳು •┈┈┈┈┈┈┈┈┈┈┈┈┈┈•☀ಸ್ಥಳ
1. ಉತ್ತರ ರೈಲ್ವೆ •┈┈┈┈┈┈┈┈┈┈• ದೆಹಲಿ
2. ಈಶಾನ್ಯ ರೈಲ್ವೆ •┈┈┈┈┈┈┈┈┈┈• ಗೋರಕ್ ಪುರ
3. ಈಶಾನ್ಯ ಗಡಿನಾಡಿನ ರೈಲ್ವೆ •┈┈┈┈┈┈┈┈┈┈• ಮಾಲೆಗಾಂವ (ಗೌಹಾತಿ)
4. ಪೂರ್ವ ರೈಲ್ವೆ •┈┈┈┈┈┈┈┈┈┈• ಕೋಲ್ಕತಾ
5. ಆಗ್ನೇಯ ರೈಲ್ವೆ •┈┈┈┈┈┈┈┈┈┈• ಕೋಲ್ಕತಾ
6. ದಕ್ಷಿಣ ಕೇಂದ್ರೀಯ ರೈಲ್ವೆ •┈┈┈┈┈┈┈┈┈┈• ಸಿಕಂದರಾಬಾದ್
7 . ದಕ್ಷಿಣ ರೈಲ್ವೆ •┈┈┈┈┈┈┈┈┈┈• ಚೆನೈ
8. ಕೇಂದ್ರ ರೈಲ್ವೆ •┈┈┈┈┈┈┈┈┈┈• ಮುಂಬೈ (ನವೆಂಬರ್)
9 ಪಶ್ಚಿಮ ರೈಲ್ವೆ •┈┈┈┈┈┈┈┈┈┈• ಮುಂಬೈ (ನವೆಂಬರ್)
10. ನೈಋತ್ಯ ರೈಲ್ವೆ •┈┈┈┈┈┈┈┈┈┈• ಹುಬ್ಬಳ್ಳಿ
11. ವಾಯವ್ಯ ರೈಲ್ವೆ •┈┈┈┈┈┈┈┈┈┈• ಜೈಪುರ
12. ವೆಸ್ಟ್ ಕೇಂದ್ರ ರೈಲ್ವೆ •┈┈┈┈┈┈┈┈┈┈• ಜಬಲ್ ಪುರ
13. ಉತ್ತರ ಕೇಂದ್ರ ರೈಲ್ವೆ •┈┈┈┈┈┈┈┈┈┈• ಅಲಹಾಬಾದ್
14. ಆಗ್ನೇಯ ಕೇಂದ್ರ ರೈಲ್ವೆ •┈┈┈┈┈┈┈┈┈┈• ಬಿಲಾಸ್ ಪುರ
15 ಪೂರ್ವ ಕರಾವಳಿಯ ರೈಲ್ವೆ •┈┈┈┈┈┈┈┈┈┈• ಭುವನೇಶ್ವರ
16. ಪೂರ್ವ ಕೇಂದ್ರ ರೈಲ್ವೆ •┈┈┈┈┈┈┈┈┈┈• ಹಜಿಪುರ್
17. ಕೋಲ್ಕತಾ ಮೆಟ್ರೋ •┈┈┈┈┈┈┈┈┈┈• ಕೋಲ್ಕತಾ
☀ನಾಯಕರು •┈┈┈┈┈┈┈┈┈┈┈┈┈┈┈┈•☀ಸಮಾಧಿ ಸ್ಥಳ
•┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈•
●. ಗಾಂಧೀಜಿ •┈┈┈┈┈┈┈┈┈┈• ರಾಜ್ ಘಾಟ್.
●. ಬಿ.ಆರ್.ಅಂಬೇಡ್ಕರ್ •┈┈┈┈┈┈┈┈┈┈• ಚೈತ್ರಭೂಮಿ.
●. ಇಂದಿರಾಗಾಂಧಿ •┈┈┈┈┈┈┈┈┈┈• ಶಕ್ತಿಸ್ಥಳ.
●. ಚರಣ್ ಸಿಂಗ್ •┈┈┈┈┈┈┈┈┈┈• ಕಿಸಾನ್ ಘಾಟ್.
●. ರಾಜೀವ್ ಗಾಂಧಿ •┈┈┈┈┈┈┈┈┈┈• ವೀರಭೂಮಿ.
●. ಮೊರಾರ್ಜಿ ದೇಸಾಯಿ •┈┈┈┈┈┈┈┈┈┈• ಅಭಯಘಾಟ್.
●. ಜಗಜೀವನ ರಾಂ •┈┈┈┈┈┈┈┈┈┈• ಸಮತಾಸ್ಥಳ.
●. ಲಾಲ್ ಬಹದ್ದೂರ್ ಶಾಸ್ತ್ರಿ •┈┈┈┈┈┈┈┈┈┈• ವಿಜಯ್ ಘಾಟ್.
●. ಜವಾಹರಲಾಲ ನೆಹರು •┈┈┈┈┈┈┈┈┈┈• ಶಾಂತಿವನ.
●. ಜೇಲ್ ಸಿಂಗ್ •┈┈┈┈┈┈┈┈┈┈• ಏಕತಾಸ್ಥಳ.
●. ಗುಲ್ಜಾರಿ ಲಾಲ್ ನಂದಾ •┈┈┈┈┈┈┈