ಗುರುವಾರ, ಸೆಪ್ಟೆಂಬರ್ 22, 2016

ಒಂದು ‘ಟಿ.ಎಂ.ಸಿ’ ನೀರು ಎಂದರೆ:-

ಹಾಗೆ ಸುಮ್ಮನೆ ಬಿಟ್ಟು ಬಿಡುವುದಕ್ಕೆ ಅದೇನು 100 ಬಕೆಟ್ ನೀರಲ್ಲ. 100 ಟಿ.ಎಂ.ಸಿ. ನೀರಿನ ಅಗಾಧತೆ ಅರಿಯಲು ಅದನ್ನ ಸರಳೀಕರಿಸಿ ನೋಡೋಣ. 23000 ಎಕರೆ ವಿಸ್ತಾರದಲ್ಲಿ ಒಂದು ಅಡಿ ನೀರು ನಿಂತರೆ ಅದು 1 ಟಿ.ಎಂ.ಸಿ. ಅಡಿಗೆ ಸಮ, ಹಾಗಾಗಿ 100 ಟಿ.ಎಂ.ಸಿ. ನೀರು ಎಂದರೆ 23000 ಎಕರೆ ವಿಸ್ತಾರದಲ್ಲಿ 100 ಅಡಿ ನೀರು. ಅಂದರೆ ನಮ್ಮ ಕೈತಪ್ಪಿ ಹೋಗಿರುವ ನೀರಿನ ಅಗಾಧತೆಯನ್ನು ಗಮನಿಸಿ. ಈ 100 ಟಿ.ಎಂ.ಸಿ. ನೀರನ್ನು ಸುಮಾರು 3 ಜಿಲ್ಲೆಗಳಿಗೆ ವರ್ಷಪೂರ್ತಿ ನೀರನ್ನು ಒದಗಿಸಬಹುದು. ಈ ಅನ್ಯಾಯವನ್ನು ಎತ್ತಿ ತೋರಿಸಬೇಕಾಗಿದ್ದ ನಮ್ಮ ರಾಜಕೀಯ ಪಕ್ಷಗಳು ಹಾಗೂ ಸರ್ಕಾರ ತಮಗೆ ಯಾವುದೋ ನಿಧಿ ಸಿಕ್ಕಂತೆ ಖುಷಿ ಪಡುತ್ತಿವೆ. ನಾಚಿಕೆ ಆಗಬೇಕು ನಮ್ಮ ಸರ್ಕಾರಕ್ಕೆ.

ಒಂದು ‘ಟಿ.ಎಂ.ಸಿ’ ನೀರು ಎಂದರೆ:-

*ಟಿ.ಎಂ.ಸಿ* = 2830 ಕೋಟಿ ಲೀಟರ್.

*11,000 ಕ್ಯೂಸೆಕ್ಸ್ ನೀರು 24 ಗಂಟೆಗಳ ಕಾಲ ಹರಿದರೆ ಅದು ಒಂದು ಟಿ.ಎಂ.ಸಿ ಆಗುತ್ತದೆ.

*1 ಟಿ.ಎಂ.ಸಿ ನೀರು ಅಂದರೆ ಒಂದು ಸಾವಿರ ದಶಲಕ್ಷ ಘನ ಅಡಿ.

*10.000 ಲೀಟರ್ ಸಾಮರ್ಥ್ಯದ 18,33,000 ಟ್ರಕ್ ಗಳಲ್ಲಿ ತುಂಬಿದ ನೀರು.

*1 ಟಿ.ಎಂ.ಸಿ ನೀರು ಇದರ 4,500 ಎಕೆರೆಯಲ್ಲಿ ಭತ್ತ, ಕಬ್ಬು ಅಥವಾ 11,000 ಎಕೆರೆಯಲ್ಲಿ ಶೇಂಗಾ ಬೆಳೆಯಬಹುದು.

*ಕ್ಯೂಸೆಕ್ (ಕ್ಯೂಬಿಕ್ ಫೀಟ್ ಪರ್ ಸೆಕೆಂಡ್) ಅನ್ನುವುದು ನೀರಿನ ಗರಿವಿನ ವೇಗ ಅಳೆಯಲು ಬಳಸುತ್ತಾರೆ.

*1 ಕ್ಯೂಸೆಕ್ =ಪ್ರತಿ ಸೆಕೆಂಡ್ 28.3 ಲೀಟರ್ ನೀರು ಹರಿದು ಹೋದರೆ ಅದನ್ನು ಒಂದು ಕ್ಯೂಸೆಕ್ ನೀರು ಎಂದು ಅಳೆಯುತ್ತಾರೆ.

ಸಂಪೂರ್ಣ ವಿವರ:-

Tmcft, (Tmc ft), (TMC), (tmc), is the abbreviation for one thousand million cubic feet (1,000,000,000 = 109 = 1 billion), commonly used in reference to volume of water in a reservoir or river flow.

ಒಂದು ಬಿಲಿಯನ್ =ಹತ್ತು ಕೋಟಿ;ಟಿ.ಎಂ.ಸಿ. ಘನ ಅಡಿ ನೀರು; ಅಡಿ ಅಥವಾ ಮೀಟರ್ ಎಂದು ಮುಂದೆ ಸೇರಿಸಬೇಕು.

1 tmcft. is equivalent to:(ಒಂದು ಟಿ.ಎಂ.ಸಿ. =
1,000,000,000 cubic feet (28,000,000 m3)(ಕ್ಯುಬಿಕ್ ಮೀಟರ್)

28,316,846,592 liters (ಲೀಟರ್)

2.83168466×107 cubic metres(ಕ್ಯುಬಿಕ್ ಮೀಟರ್)

22,956.841139 acre feet

7.48051945×109 U.S. gallons (ಗ್ಯಾಲನ್)

*ಒಂದು ಟಿ.ಎಂ.ಸಿ ಅಂದರೆ ಒಂದು ಸಾವಿರ ಅಡಿ ಉದ್ದ, ಸಾವಿರ ಅಡಿ ಅಗಲ, ಸಾವಿರ ಅಡಿ ಎತ್ತರದ ನೀರಿನ ರಾಶಿ.

ಬುಧವಾರ, ಜುಲೈ 20, 2016

कुछ महत्वपूर्ण शब्दो का पूर्ण नाम

कुछ महत्वपूर्ण शब्दो का पूर्ण नाम

1.) *GOOGLE* - Global Organization Of Oriented Group Language Of Earth.
2.) *YAHOO* - Yet Another Hierarchical Officious Oracle.
3.) *WINDOW* - Wide Interactive Network Development for Office work Solution.
4.) *COMPUTER* - Common Oriented Machine Particularly United and used under Technical and Educational Research.
5.) *VIRUS* - Vital Information Resources Under Siege.
6.) *UMTS* - Universal Mobile Telecommunicati ons System.
7.) *AMOLED* - Active-matrix organic light-emitting diode.
8.) *OLED* - Organic light-emitting diode.
9.) *IMEI* - International Mobile Equipment Identity.
10.) *ESN* - Electronic Serial Number.
11.) *UPS* - Uninterruptible power supply.
12. *HDMI* - High-Definition Multimedia Interface.
13.) *VPN* - Virtual private network.
14.) *APN* - Access Point Name.
15.) *SIM* - Subscriber Identity Module.
16.) *LED* - Light emitting diode.
17.) *DLNA* - Digital Living Network Alliance.
18.) *RAM* - Random access memory.
19.) *ROM* - Read only memory.
20.) *VGA* - Video Graphics Array.
21.) *QVGA* - Quarter Video Graphics Array.
22.) *WVGA* - Wide video graphics array.
23.) *WXGA* - Widescreen Extended Graphics Array.
24.) *USB* - Universal serial Bus.
25.) *WLAN* - Wireless Local Area Network.
26.) *PPI* - Pixels Per Inch.
27.) *LCD* - Liquid Crystal Display.
28.) *HSDPA* - High speed down-link packet access.
29.) *HSUPA* - High-Speed Uplink Packet Access.
30.) *HSPA* - High Speed Packet Access.
31.) *GPRS* - General Packet Radio Service.
32.) *EDGE* - Enhanced Data Rates for Globa Evolution.
33.) *NFC* - Near field communication.
34.) *OTG* - On-the-go.
35.) *S-LCD* - Super Liquid Crystal Display.
36.) *O.S* - Operating system.
37.) *SNS* - Social network service.
38.) *H.S* - HOTSPOT.
39.) *P.O.I* - Point of interest.
40.) *GPS* - Global Positioning System.
41.) *DVD* - Digital Video Disk.
42.) *DTP* - Desk top publishing.
43.) *DNSE* - Digital natural sound engine.
44.) *OVI* - Ohio Video Intranet.
45.) *CDMA* - Code Division Multiple Access.
46.) *WCDMA* - Wide-band Code Division Multiple Access.
47.) *GSM* - Global System for Mobile Communications.
48.) *WI-FI* - Wireless Fidelity.
49.) *DIVX* - Digital internet video access.
50.) *APK* - Authenticated public key.
51.) *J2ME* - Java 2 micro edition.
52.) *SIS* - Installation source.
53.) *DELL* - Digital electronic link library.
54.) *ACER* - Acquisition Collaboration Experimentation Reflection.
55.) *RSS* - Really simple syndication.
56.) *TFT* - Thin film transistor.
57.) *AMR*- Adaptive Multi-Rate.
58.) *MPEG* - moving pictures experts group.
59.) *IVRS* - Interactive Voice Response System.
60.) *HP* - Hewlett Packard.


ಅಷ್ಟಕ್ಕೂ ಮೋದಿಜಿ ೨ ವರ್ಷದಲ್ಲಿ ಮಾಡಿದ್ದಾದರೂ ಏನು....?

ಅಷ್ಟಕ್ಕೂ ಮೋದಿಜಿ ೨ ವರ್ಷದಲ್ಲಿ ಮಾಡಿದ್ದಾದರೂ ಏನು....?

* ಮೋದಿಜಿ, ಬಡವರ ಮನೆಯಲ್ಲಿ ಗ್ಯಾಸ್ ಒಲೆ ಉರಿಯಲೆಂದು ಎಲ್ಪಿಜಿ ಸಬ್ಸಿಡಿ ಬಿಡಿಯೆಂದರು. ಅವರ ಒಂದು ಸಣ್ಣ ಕರೆಗೆ ಒಂದು ವರ್ಷದ ಅವಧಿಯಲ್ಲಿ ಒಂದು ಕೋಟಿಗಿಂತಲೂ ಹೆಚ್ಚು ಜನ ಸಬ್ಸಿಡಿ ತ್ಯಜಿಸಿದರು....

* ಮೋದಿಜಿ, ಸ್ವಚ್ಛ ಭಾರತಕ್ಕಾಗಿ ಪೊರಕೆ ಹಿಡಿಯೋಣವೆಂದರು. ಲಕ್ಷಾವಧಿ ಜನರು, ಸಾವಿರಾರು ಸಂಘಸಂಸ್ಥೆಗಳು, ನೂರಾರು ಸೆಲೆಬ್ರಿಟಿಗಳು ಪೊರಕೆ ಹಿಡಿದು ಬೀದಿಗೆ ಬಂದರು...

* ಮೋದಿಜಿ, ಮೇಕ್ ಇನ್ ಇಂಡಿಯ ಎಂದರು. ಅಮೆರಿಕ ಜಪಾನ್ ಜರ್ಮನಿ ಸಿಂಗಾಪುರ ಫ್ರಾನ್ಸ್ ಮುಂತಾದ ಹಲವಾರು ದೇಶಗಳ ಕೈಗಾರಿಕೋದ್ಯಮಿಗಳು ಹಲವು ಲಕ್ಷಕೋಟಿರೂಪಾಯಿ ಭಾರತದಲ್ಲಿ ಬಂಡವಾಳ ಹೂಡಿದರು...

* ಮೋದಿಜಿ, ಯೋಗ ದಿನ ಮಾಡೋಣವೆಂದರು.ಜಗತ್ತಿನ ಹಲವು ಪ್ರಮುಖ ಮುಸ್ಲಿಂ ರಾಷ್ಟ್ರಗಳೂ ಸೇರಿ ಸುಮಾರು 192 ದೇಶಗಳು ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡವು...

* ಮೋದಿಜಿ, ನನ್ನ ಸರಕಾರಕ್ಕೆ ಮಾರ್ಗದರ್ಶನ ಮಾಡಿ ಸಲಹೆ ಕೊಡಿಯೆಂದರು. 'ಮೈ ಗರ್ವಂಮೆಂಟ್' ವೆಬ್ಸೈಟ್ ನಲ್ಲಿ 2,15,000 ಜನ ಸಲಹೆ ನೀಡಲು ಮುಂದೆಬಂದರು...

* ಮೋದಿಜಿ, ಬ್ಯಾಂಕ್ ಖಾತೆ ತೆರೆಯಿರಿ ಎಂದರು. 21 ವರೆ ಕೋಟಿ ಖಾತೆಗಳು ಹೊಸದಾಗಿ ತೆರೆಯಲ್ಪಟ್ಟು, ಖಾತೆದಾರರು ಅದರಲ್ಲಿ 36,724 ಕೋಟಿಹಣ ಜಮಾ ಮಾಡಿದರು...

* ಮೋದಿಜಿ, ಯವಕರಿಗೆ ಬನ್ನಿ ನಿಮ್ಮದೇ ಸ್ವಂತ ಉದ್ಯಮ ಆರಂಭಿಸಿಯೆಂದರು.ಲಕ್ಷಕ್ಕಿಂತಲೂ ಹೆಚ್ಚು ಯುವಕರು ಮುದ್ರಾಯೋಜನೆಯ ಮೂಲಕ ಒಟ್ಟಾರೆಯಾಗಿ 1.22ಲಕ್ಷಕೋಟಿಯಷ್ಟು ಹಣ ಬ್ಯಾಂಕ್ ಸಾಲಪಡೆದು ಸ್ವಂತ ಉದ್ಯಮ ಆರಂಭಿಸಿದರು...

* ಮೋದಿಜಿ, ಭಾರತವಾಸಿಗರಲ್ಲಿ ಅಪಘಾತ ವಿಮೆ ಮಾಡಿಸಿಯೆಂದರು. 9 ವರೆ ಕೋಟಿ ಜನರು ಪ್ರಧಾನಮಂತ್ರಿ ಸುರಕ್ಷಾ ಭೀಮ ಯೋಜನೆಯ ಮೂಲಕ ವಾರ್ಷಿಕ ಕೇವಲ 12 ರೂಪಾಯಿಗೆ ವಿಮೆ ಮಾಡಿಸಿದರು....

* ಮೋದಿಜಿ, 2ಲಕ್ಷ ರೂಪಾಯಿಯ ವಿಮೆ ಕೊಡುತ್ತೇನೆ ಮಾಡಿಸಿಯೆಂದರು. ಸುಮಾರು 3ಕೋಟಿ ಜನರು ವಾರ್ಷಿಕ 330 ರೂಪಾಯಿ ಕಟ್ಟಿ ತಕ್ಷಣಕ್ಕೆ ಪಾಲಿಸಿಮಾಡಿಸಿದರು....

* ಮೋದಿಜಿ, ಎನ್ ಆರ್ ಐಗಳಿಗೆ ರಜಾ ಅವಧಿಯಲ್ಲಿ ಭಾರತಕ್ಕೆ ಬಂದು ಪ್ರವಾಸ ಮಾಡಿ ದೇಶದ ಆದಾಯಕ್ಕೆ ಕೊಡುಗೆ ಕೊಡಿಯೆಂದರು. ಪರಿಣಾಮ ಭಾರತ ಜಾಗತಿಕ ಮಟ್ಟದ ಪ್ರವಾಸಿ ತಾಣಗಳ ಪಟ್ಟಿಯಲ್ಲಿ 13 ಸ್ಥಾನ ಮೇಲೇರಿತು...

* ಮೋದಿಜಿ, ಅಂಬೇಡ್ಕರ್ ಜಯಂತಿ ಮಾಡೋಣವೆಂದರು.ವಿಶ್ವಸಂಸ್ಥೆ ಮೋದಿಯವರ ಮಾತಿಗೆ ಬೆಲೆಕೊಟ್ಟು ಅಂಬೇಡ್ಕರರ 125ನೆ ಜನ್ಮದಿನವನ್ನು ತನ್ನ ಪ್ರಧಾನ ಕಛೇರಿಯಲ್ಲಿ ಆಚರಿಸಿತು....

* ಮೋದಿಜಿ, ಫ್ರಾನ್ಸ್ ಜೊತೆ ರಫೆಲ್ ಯುದ್ಧವಿಮಾನ ಖರೀದಿಸುವಾಗ ರಿಯಾಯಿತಿ ಕೊಡಿಯೆಂದರು. ಪರಿಣಾಮ ಒಟ್ಟು 80000 ಕೋಟಿಯ 126 ಯುದ್ಧವಿಮಾನಗಳನ್ನು 59000 ಕೋಟಿಗೆ ಕೊಡುತ್ತೇವೆಂದು ಒಪ್ಪಿದರು...

* ಮೋದಿಜಿ, ಯುಎಇ ಶೇಕ್ ಬಳಿ ಹಿಂದುಗಳಿಗೆ ಮಂದಿರ ನಿರ್ಮಿಸಲು ಜಾಗ ಕೊಡಿಯೆಂದರು. ಶೇಕ್ ಕಣ್ಣುಮುಚ್ಚಿಕೊಂಡು ಒಪ್ಪಿ ಜಮೀನನ್ನು ಕೊಟ್ಟೇ ಬಿಟ್ಟರು...

* ಮೋದಿಜಿ, ಡಬ್ಲ್ಯುಟಿಒ ಒಪ್ಪಂದ ಭಾರತದ ರೈತರಿಗೆ ಮಾರಕವಾಗುತ್ತದೆ ಅದರಲ್ಲಿ ತಿದ್ದುಪಡಿಯಾಗದ ಹೊರತು ಸಹಿ ಮಾಡುವುದಿಲ್ಲವೆಂದರು. ಮೋದಿಯ ಮಾತಿಗೆ ಬೆಲೆಕೊಟ್ಟು ವಿಶ್ವವ್ಯಾಪಾರ ಸಂಸ್ಥೆ ಬದಲಾವಣೆ ಮಾಡಿಕೊಂಡಿತು...

* ಮೋದಿಜಿ, ಎಲ್ ಇಡಿ ಬಲ್ಬ್ ಬಳಸಿ ವಿದ್ಯುತ್ ಉಳಿಸಿಯೆಂದರು. ಈ ತನಕ 9,94,96,506 ಬಲ್ಬ್ ಗಳನ್ನು ಜನರು ಖರೀದಿಸಿ ತಮ್ಮ ಮನೆಯಲ್ಲಿ ಅಳವಡಿಸಿಕೊಂಡಿರುವರು...

* ಮೋದಿಜಿ, ಆದರ್ಶ ಗ್ರಾಮ ನಿರ್ಮಿಸೋಣವೆಂದು ಸಂಸದರಿಗೆ ಕರೆಕೊಟ್ಟರು. ಲೋಕಸಭೆ ರಾಜ್ಯಸಭೆಯ 679 ಸಂಸದರು ಪಕ್ಷಭೇದ ಮರೆತು ಗ್ರಾಮಗಳನ್ನು ದತ್ತು ತೆಗೆದುಕೊಂಡರು....

* ಮೋದಿಜಿ, ಬಂಡವಾಳ ಹೂಡಿಯೆಂದು ವಿದೇಶಿ ಕಂಪನಿಗಳಿಗೆ ಕರೆಯಿತ್ತರು. ಪರಿಣಾಮ ಭಾರತ ಇಂದು ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಅಗ್ರಸ್ಥಾನದಲ್ಲಿದೆ...

* ರೈತರ ಹಿತಕ್ಕಾಗಿ ಫಸಲ್ ಭೀಮಾ ಯೋಜನೆ ತಂದರು, ಇಡೀ ದೇಶದ ರೈತರು ಸಂಕಷ್ಟ ಸ್ಥಿತಿಯಲ್ಲಿದ್ದಾಗ  ಅವರ ನೆರವಿಗೆ ನಿಂತದ್ದು ಮೋದಿಜಿ ಮಾತ್ರ, ಉಳಿದವರು ರಾಜಕೀಯ ಮಾಡಿ ಬೇಳೆ ಬೇಯಿಸಿಕೊಂಡರು...

* ಮೋದಿಜಿ, ಕಪ್ಪುಹಣ ಇದ್ದರೆ ಬಹಿರಂಗವಾಗಿ ಒಪ್ಪಿಕೊಳ್ಳಿಯೆಂದರು. ಪರಿಣಾಮವಾಗಿ ದೇಶದ ಭಾರೀ ಕುಳಗಳಿಂದ ಈಗಾಗಲೇ ೧೮,೦೦೦ ಕೋಟಿ ತೆರಿಗೆ ಹಣ ಸರಕಾರಕ್ಕೆ ಪಾವತಿಯಾಯಿತು...

* ೬೦ ವರ್ಷಗಳಾದರು ಭಾರತದ ಎಲ್ಲಾ ಹಳ್ಳಿಗಳಿಗೆ ವಿದ್ಯುತ್ ತಲುಪಿಸಲು ವಿಫಲವಾಗಿದ್ದವು ಕಳೆದ ಸರ್ಕಾರಗಳು. ಆದರೆ ಕೇವಲ ೨ ವರ್ಷದಲ್ಲೇ ೬೦೦೦ ಗ್ರಾಮಗಳಿಗೆ ಮೋದಿಜಿ ವಿದ್ಯುತ್ ತಲುಪಿಸಿಯಾಗಿದೆ..

* ಸೈನಿಕರ ಹೆಸರಲ್ಲಿ ರಾಜಕೀಯ ಮಾಡಿದವರೇ ಹೆಚ್ಚು, ಆದರೆ ಪ್ರತಿ ದೀಪಾವಳಿಯನ್ನ ಕಾಶ್ಮೀರದಲ್ಲಿ ಯೋಧರ ಜೊತೆ ಆಚರಿಸಿ ಅವರಿಗೆ ಒನ್ ರ್ಯಾಂಕ್ ಒನ್ ಪೆನ್ಷನ್ ಯೋಜನೆ ತಂದದ್ದು ಮೋದಿಜಿ...

* ಮೋದಿಜಿ, ಮನ್ ಕಿ ಬಾತ್ ಕಾರ್ಯಕ್ರಮಕ್ಕೆ ಹೊಸ ಹೊಸ ಯೋಚನೆಗಳನ್ನು ಹಂಚಿಕೊಳ್ಳಿಯೆಂದರು.ಸುಮಾರು ಅರವತ್ತು ಸಾವಿರ ಹೊಸ ಆಲೋಚನೆಗಳು ಹರಿದುಬಂದವು...

* ಕೇವಲ ಮೋದಿಜಿಯಷ್ಟೇ ಅಲ್ಲ, ಅವರ ಸಚಿವರುಗಳು ಅದ್ಭುತವಾದ ಕೆಲಸಗಳನ್ನು ಮಾಡುತ್ತಿದ್ದಾರೆ, ಒಬ್ಬರನ್ನ ಮೀರಿಸುವಂತೆ ಇನ್ನೊಬ್ಬರ ಇಲಾಖೆಗಳು ಸಾಧನೆಗಳನ್ನು ಮಾಡುತ್ತಿವೆ. ಭಾರಿ ಭ್ರಷ್ಟಾಚಾರವನ್ನೇ ನೋಡಿದ್ದ ದೇಶದ ಮಂತ್ರಿಗಳು, ೨ ವರ್ಷ ಕಳೆದರೂ ಒಂದೇ ಒಂದು ಹಗರಣದಲ್ಲಿ ಸಿಲುಕಿಲ್ಲ.. ಇದಕ್ಕಿಂತ ಹೆಮ್ಮೆ ಇನ್ನೇನಿದೆ ಅಲ್ವಾ...?

* ಕ್ಲೀನ್ ಇಂಡಿಯಾ, ಸ್ಕಿಲ್ ಇಂಡಿಯಾ, ಮೇಕ್ ಇನ್ ಇಂಡಿಯಾ, ಜನಧನ ಯೋಜನ, ಮುದ್ರಾ ಬ್ಯಾಂಕ್ ಯೋಜನ, ಡಿಜಿಟಲ್ ಇಂಡಿಯಾ, ಆದರ್ಶ ಗ್ರಾಮ ಯೋಜನಾ, ಒನ್ ರ್ಯಾಂಕ್, ಒನ್ ಪೆನ್ಷನ್, ಫಸಲ್ ಭೀಮಾ ಯೋಜನಾ, ಅಟಲ್ ಪೆನ್ಷನ್ ಯೋಜನಾ, ನಮಾಮಿ ಗಂಗಾ, ಉಜ್ವಲ್ ಯೋಜನಾ, ಸ್ಮಾರ್ಟ್ ಸಿಟಿಗಳ ರೂಪುರೇಷೆ, ಅಮೃತ್ ಯೋಜನಾ, ದೀನ್ ದಯಾಳ್ ಉಪಾಧ್ಯ ಯೋಜನಾ, ಪೆಹಲ್ ಯೋಜನಾ, ಸ್ಟಾರ್ಟ್ ಅಪ್ ಇಂಡಿಯಾ, ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆ, ಭೇಟಿ ಬಚಾವೋ-ಬೇಟಿ ಪಡಾವೋ ಯೋಜನೆ, ಬುಲೆಟ್ ಟ್ರೈನ್ ಗೆ ಯೋಜನೆ...

* ಇದು ಕೆಲವು ಸ್ಯಾಂಪಲ್ಸ್ ಅಷ್ಟೆ. ಮೋದಿಯೆಂದರೆ ಬರೀ ಮಾತುಗಾರನಾಗಿದ್ದರೆ ಇಂದು ಐಎಂಎಫ್ ಮೂಡಿ ವರ್ಲ್ಡ್ ಬ್ಯಾಂಕ್ ಯುಎನ್ಒ ಮೊದಲಾದ ಅಂತರರಾಷ್ಟ್ರೀಯ ಮಟ್ಟದ ಸಂಸ್ಥೆಗಳು ಭಾರತದ ಬಗ್ಗೆ ಧನಾತ್ಮಕವಾಗಿ ಮಾತನಾಡುತ್ತಿರಲಿಲ್ಲ.ಇಷ್ಟಕ್ಕೂ ಅ ಸಂಸ್ಥೆಗಳೇನೂ ಮೋದಿಯ ಏಜನ್ಸಿಗಳಲ್ಲ, ಅದರ ಮುಖ್ಯಸ್ಥರುಗಳು ಮೋದಿಯ ಏಜೆಂಟ್ ಕೂಡ ಅಲ್ಲ... ಇಂದು ಅಂತರರಾಷ್ಟ್ರೀಯ ನಾಯಕರ ಸಾಲಿನಲ್ಲಿ ಭಾರತದ ಪ್ರಧಾನಿಯಿದ್ದಾರೆ, ದೇಶದ ಯುವಶಕ್ತಿಯ ನೆಚ್ಚಿನ ನಾಯಕನನ್ನ ಜಗತ್ತೇ ಹೊಗಳುತ್ತಿದೆ.  ಮಿಗಿಲಾಗಿ ಭಾರತೀಯರ ಆತ್ಮವಿಶ್ವಾಸ ಹೆಚ್ಚಾಗಿದೆ, ವಿಶ್ವವೇ ಭಾರತವನ್ನ ಬೆರಗುಗಣ್ಣಿನಿಂದ ನೋಡುತ್ತಿದೆ. ಭಾರತ ವಿಶ್ವಗುರುವಾಗುವತ್ತ ನಿಧಾನವಾಗಿ ಹೆಜ್ಜೆ ಹಾಕುತ್ತಿದೆ...


GK 20-7-16

💡ಭೂಕಂಪಗಳ ನಾಡು ಎಂದು ಕರೆಯುವ ದೇಶ- ಜಪಾನ

💡ಜ್ವಾಲಾಮುಖಿಗಳ ನಾಡು ಎಂದು ಕರೆಯುವ ದೇಶ - ಇಂಡೊನೇಷ್ಯಾ

💡ಜಪಾನಿನ ಭಾಷೆಯಲ್ಲಿ Tsunami ಶಬ್ದದಲ್ಲಿ Tsu ಪದದ ಅರ್ಥ- ಬಂದರು

💡 ಜಪಾನಿನ ಭಾಷೆಯ Tsunami ಶಬ್ದದಲ್ಲಿ nami ಪದದ ಅರ್ಥ- ಅಲೆ

💡ಪ್ರಪಂಚದ ಅತಿ ದೊಡ್ಡ ನದಿ ಮುಖಜ ಭೂಮಿ-ಗಂಗಾ ನದಿ ಮುಖಜ ಭೂಮಿ
ಈ ಮುಖಜ ಭೂಮಿಯು ಕಮಾನಿನಾಕಾರದಲ್ಲಿದೆ (Arcut Delta)

💡ಪಕ್ಷಿಪಾದದ ಆಕಾರದಲ್ಲಿ ತನ್ನ  ಮುಖಜ ಭೂಮಿಯನ್ನು ನಿರ್ಮಿಸಿದ ನದಿ- ಮಿಸಿಸಿಪ್ಪಿ ನದಿ

💡 ಭೂಕಂಪದ ವಿನಾಶಕಾರಿ ಅಲೆಗಳೆಂದು ಕರೆಯುವ ಅಲೆ- ಮೇಲ್ಮೈ ಅಲೆಗಳು

💡ಭೂಕಂಪದ  ಅಲೆಗಳಲ್ಲಿ ಲವ್ ವೇವ್ಸ ಎಂದು ಕರೆಯುವ ಅಲೆಗಳು- ಮೇಲ್ಮೈ ಅಲೆಗಳು
ಅಥವಾ ರೇಲೈ ಅಲೆಗಳು (Rayleigh wave)

💡ಜಗತ್ತಿನ ಅತಿ ದೊಡ್ಡ ಶೀತ ಮರಭೂಮಿ- ಅಂಟಾರ್ಕ್‌ಟಿಕ್ ಮರಭೂಮಿ

💡 ಜಗತ್ತಿನ ಅತಿ ದೊಡ್ಡ ಉಷ್ಣ ಮರಭೂಮಿ- ಸಹಾರಾ ಮರಭೂಮಿ

💡 ಪ್ರಪಂಚದ ಅತ್ಯಂತ ದೊಡ್ಡ ಸಿಹಿ ನೀರಿನ ಸರೋವರ- ಸೂಪಿರಿಯರ್ ಸರೋವರ (ಅಮೇರಿಕಾ)

💡 ಪ್ರಪಂಚದ ಅತ್ಯಂತ ದೊಡ್ಡ ಉಪ್ಪು ನೀರಿನ ಸರೋವರ- ಕ್ಯಾಸ್ಪಿಯನ್ ಸರೋವರ (ಇರಾನ್)

💡 ಪ್ರಪಂಚದ ಅತ್ಯಂತ ಎತ್ತರ ಮಟ್ಟದಲ್ಲಿ ಇರುವ ನೀರಿನ ಸರೋವರ -  ಸೋಸೆಕೋರು ಸರೋವರ (ಟಿಬೆಟ)

💡 ಭಾರತದ ಅತ್ಯಂತ ದೊಡ್ಡ ಸಿಹಿ ನೀರಿನ ಸರೋವರ- ಊಲರ್ ಸರೋವರ (ಜಮ್ಮು ಕಾಶ್ಮೀರ)

💡 ಭಾರತದ ಅತ್ಯಂತ ದೊಡ್ಡ ಉಪ್ಪು ನೀರಿನ ಸರೋವರ- ಚಿಲ್ಕಾ ಸರೋವರ (ಒರಿಸ್ಸಾ)

💡 ಭಾರತದ ಸರೋವರಗಳ ನಾಡು ಎನ್ನುವ ರಾಜ್ಯ- ಜಮ್ಮು ಕಾಶ್ಮೀರ್

💡 ಸಹಸ್ರ ಸರೋವರಗಳ ನಾಡು ಎಂದು ಕರೆಯುವ ದೇಶ - ಪಿನಲ್ಯಾಂಡ (ಸ್ಕಾಂಡಿನೇವಿಯಾ ದೇಶ)

💡ಅಮೇರಿಕ & ಕೆನಡಾ ದೇಶಗಳಿಗೆ ಪಂಚ ಸರೋವರಗಳ ನಾಡು ಎಂದು ಕರೆಯುವರು.

💡 ಪ್ರಪಂಚದ ಅತ್ಯಂತ ದೊಡ್ಡ ಕೃತಕ ಸರೋವರ -  ಓವೇನ್ ಫಾಲ್ ಸರೋವರ(ಉಗಾಂಡಾ)

💡 ಭಾರತದ ಅತ್ಯಂತ ದೊಡ್ಡ ಕೃತಕ ಸರೋವರ - ನಾಗಾರ್ಜುನ ಸರೋವರ (ಆಂದ್ರಪ್ರದೇಶ)

💡 ಪ್ರಪಂಚದ ಅತ್ಯಂತ ಆಳವಾದ  ಸರೋವರ-  ಬೈಕಲ್ ಸರೋವರ(ರಷ್ಯಾ)

💡 ಮೊಟ್ಟಮೊದಲ ಬಾರಿಗೆ ಭೂಪಟದ ಮೇಲೆ ಅಕ್ಷಾಂಶ & ರೇಖಾಂಶಗಳನ್ನು  ಪರಿಚಯಿಸಿದರು- ಟಾಲಮಿ
ಟಾಲಮಿ ಗ್ರೀಕ್ ದೇಶದ ಖಗೋಳಶಾಸ್ತ್ರಜ್ನ ಕ್ರಿ.ಶ 5 ನೇ ಶತಮಾನದಲ್ಲಿ ಅಕ್ಷಾಂಶ ಮತ್ತು ರೇಖಾಂಶಗಳನ್ನು ಪರಿಚಯಿಸಿದನು.

💡 ಆಮ್ಲಜನಕದ ತೀವ್ರತೆಯನ್ನು ಕಡಿಮೆ ಮಾಡಿ ಜೀವಿಗಳಿಗೆ ಉಸಿರಾಡಿಸಲು ಅನುಕೂಲ ಮಾಡಿಕೊಡುವ ಅನಿಲ- ಸಾರಜನಕ

💡 ಸಾರಜನಕ ಇದು ಜಡವಾದ ಅನಿಲ.
🔸ಸಸ್ಯಗಳ ಬೆಳವಣಿಗೆಗೆ ಅನುಕೂಲವಾಗಿದೆ.
🔸ಸಾರಜನಕ ಮಣ್ಣಿನ ಫಲವತ್ತತೆಗೊಳಿಸುವ ಅನಿಲ.
🔸ವಾಯುಮಂಡಲದಲ್ಲಿ ಶೇ 78 ರಷ್ಟಿದೆ

💡 ಆಮ್ಲಜನಕವನ್ನು ಶೋಧಿಸಿದವರು - ಜೋಸೆಫ್ ಪ್ರಿಸ್ಲೆ
🔸ಆಮ್ಲಜನಕವು ವಾಯುಮಂಡಲದಲ್ಲಿ ಶೇ 20.94 ರಷ್ಟಿದೆ ..

💡ಟಂಗ್‌ಸ್ಟನ್ ವಿದ್ಯುತ್ ದೀಪಗಳಲ್ಲಿ ಉಪಯೋಗಿಸುವ ಅನಿಲ - ಆರ್ಗಾನ
🔸ನಿಯಾನ್ ಅನಿಲವನ್ನು ಬಣ್ಣ ಬಣ್ದದ ಬಲ್ಬ್ ತಯಾರಿಸಲು ಉಪಯೋಗಿಸುತ್ತಾರೆ.

💡 ಅತಿ ಹಗುರವಾದ ಅನಿಲ-ಜಲಜನಕ
🔸ಜಲಜನಕ & ಹೀಲಿಯಂ ಅನಿಲಗಳನ್ನು ಮಿಶ್ರಣ ಮಾಡಿ ಬಲೂನಗಳಲ್ಲಿ ತುಂಬಲು ಉಪಯೋಗಿಸುತ್ತಾರೆ.

💡 ಅತಿ ಭಾರವಾದ ಅನಿಲ- ಸಾರಜನಕ

💡 ನಗಿಸುವ ಅನಿಲ - ನೈಟ್ರೇಟ್ ಆಕ್ಸೈಡ್

💡  ಓಝೋನ ವಿನಾಶಕ್ಕೆ ಕಾರಣವಾಗುತ್ತಿರುವ ಅನಿಲ- ಕ್ಲೋರೋ ಪ್ಲೋರೊ ಕಾರ್ಬನ್ .

🔸ಕ್ಲೋರಿನ್ ಪ್ಲೋರೊ ಕಾರ್ಬನ್ & ನೈಟ್ರೇಸ ಆಕ್ಸೈಡ್ ಓಝೋನ ವಿನಾಶಕ್ಕೆ ಕಾರಣವಾಗುತ್ತಿರುವ ಅನಿಲಗಳಾಗಿವೆ

💡 ಹಸಿರು ಮನೆ ಪರಿಣಾಮಕ್ಕೆ ಕಾರಣವಾದ ಅನಿಲ -  ಕಾರ್ಬನ್ ಡೈ ಆಕ್ಸೈಡ

🔸ಕಾರ್ಬನ್ ಡೈ ಆಕ್ಸೈಡ, ನೈಟ್ರೇಸ್ ಆಕ್ಸೈಡ್, ಮೀಥೇನ್ ಇವು  ಹಸಿರು ಮನೆ ಪರಿಣಾಮಕ್ಕೆ ಕಾರಣವಾದ ಅನಿಲಗಳಾಗಿವೆ.

💡ಓಝೋನ ಪದರನ್ನು  ಶೋಧಿಸಿದವರು -  ಚಾರ್ಲ್ಸ್‌ ಪ್ಯಾಬ್ರೆ
🔸ಚಾರ್ಲ್ಸ್‌ ಪ್ಯಾಬ್ರೆ ಮತ್ತು ಹೆನ್ರಿ ಬುಯಸನ್ ರವರು 1913 ರಲ್ಲಿ ಓಝೋನ ಪದರನ್ನು ಕಂಡುಹಿಡಿದರು.

💡 ಹವಾಮಾನದ ವಿದ್ಯಮಾನಗಳು ಕಂಡು ಬರುವ ವಾಯುಮಂಡಲದ ಭಾಗ- ಪರಿವರ್ತನ ಮಂಡಲ

💡 ಪರಿವರ್ತನ ಮಂಡಲದಲ್ಲಿ ಪ್ರತಿ 1 ಕಿ.ಮೀ ಎತ್ತರಕ್ಕೆ ಹೋದಂತೆ 6.5° ಸೆಂಟಿಗ್ರೇಡ್ ಡಿಗ್ರಿ ಉಷ್ಣಾಂಶ ಕಡಿಮೆಯಾಗುತ್ತದೆ.

💡 ಉಲ್ಕೆಗಳು ವಾಯುಮಂಡಲದ
ಮಧ್ಯ ಮಂಡಲದ ಸ್ತರವನ್ನು ಪ್ರವೇಶಿಸಿದ ತಕ್ಷಣ ಕರಗಿ ಹೋಗುತ್ತವೆ.

💡 ಇಂಜಿನಿಯರಗಳ ಸ್ತರ ಎಂದು ಕರೆಯುವ ವಾಯುಮಂಡಲದ  ಸ್ತರ- ಆಯಾನ ಮಂಡಲ
🔸ಆಯಾನ ಸ್ತರವನ್ನು 1902 ರಲ್ಲಿ ಕೆನೆಲಿ, & ಹೆವಿಸೈಡ ಇಂಜಿನಿಯರಗಳು ಶೋಧಿಸಿದ್ದಾರೆ, ಆದ್ದರಿಂದ ಇದನ್ನು ಇಂಜಿನಿಯರಗಳ ಸ್ತರ ಎನ್ನುವರು

💡 ಓಜೋನ ವಲಯವು ಕಂಡುಬರುವ  ವಾಯುಮಂಡಲದ  ಸ್ತರ- ಸಮೊಷ್ಣ ಮಂಡಲ

💡  ಜೆಟ್ ವಿಮಾನಗಳ ಹಾರಾಟಕ್ಕೆ ಅನುಕೂಲವಾಗಿರುವ
ವಾಯುಮಂಡಲದ  ಸ್ತರ - ಸಮೊಷ್ಣ ಮಂಡಲ

 💡ವಾನ್ ಅಲೇನ್ ಸ್ತರ ಎಂದು ಕರೆಯುವ ವಾಯುಮಂಡಲದ  ಸ್ತರ- ಬಾಹ್ಯ ಮಂಡಲ
🔸ಬಾಹ್ಯಮಂಡಲವನ್ನು ವಾನ್ ಅಲೆನ್ 1959 ರಲ್ಲಿ ಕಂಡುಹಿಡಿದಿದ್ದಾನೆ ಆದ್ದರಿಂದ ಈ ಸ್ತರವನ್ನು ವಾನ್ ಅಲೆನ್ ಸ್ತರ ಎನ್ನುವರು.

💡 ಕಾಂತತ್ವಮಂಡಲ ಎಂದು ಕರೆಯುವ ವಾಯುಮಂಡಲದ  ಸ್ತರ- ಬಾಹ್ಯ ಮಂಡಲ

💡 ವಾಯುಭಾರ ಮಾಪಕವನ್ನು (ಬಾರೋಮೀಟರ) ಕಂಡು ಹಿಡಿದವರು-ಟಾರಿಸೆಲ್ಲಿ

💡 ದೂರದರ್ಶನ ಮತ್ತು ಆಕಾಶವಾಣಿಗೆ ಸಹಾಯಕವಾಗಿರುವ
ವಾಯುಮಂಡಲದ  ಸ್ತರ- ಆಯಾನ ಮಂಡಲ
🔸ಆಯಾನ ಮಂಡಲವು ಆಕಾಶವಾಣಿ ಮತ್ತು ದೂರದರ್ಶನದ ಬೇರೆ ಬೇರೆ ತರಂಗಗಳನ್ನು ಭೂಮಿಗೆ ಪ್ರತಿಫಲಿಸುತ್ತದೆ.

💡ಅತ್ಯಂತ ದೊಡ್ಡ ಸಾಗರ - ಫೆಸಿಪಿಕ ಸಾಗರ

💡 S ಆಕಾರದಲ್ಲಿರುವ  ಸಾಗರ - ಅಟ್ಲಾಂಟಿಕ್  ಸಾಗರ

💡 ಬರ್ಮುಡಾ ಟ್ರಯಾಂಗಲ್  ಕಂಡು ಬರುವುದು - ಅಟ್ಲಾಂಟಿಕ್  ಸಾಗರ

🔸ಬರ್ಮುಡಾ ಟ್ರಯಾಂಗಲ್ (ಸೈತಾನನ ತ್ರಿಕೋನ ಎಂದು ಸಹ ಕರೆಯುತ್ತಾರೆ

💡ಅತ್ಯಂತ ಚಿಕ್ಕ ಹಾಗೂ ಆಳವಾದ ಸಾಗರ - ಆರ್ಟಿಕ್ ಮಹಾ ಸಾಗರ

💡 "ರತ್ನಾಕರ" ಎಂದು ಕರೆಯುವ ಸಾಗರ- ಹಿಂದೂ ಮಹಾ ಸಾಗರ

💡  ಕಗ್ಗತ್ತಲೆಯ ಖಂಡ ಎಂದು ಕರೆಯುವ ಖಂಡ- ಆಫ್ರಿಕಾ

💡ದ್ವೀಪ ಖಂಡ ಎಂದು ಕರೆಯುವ ಖಂಡ- ಆಸ್ಟ್ರೇಲಿಯಾ

💡 ಡೆತ್ ವ್ಯಾಲಿ ಅಥವಾ ಸಾವಿನ ಕಣಿವೆ ಇದು  ಕಂಡು ಬರುವ ಖಂಡ- ಉ.ಅಮೆರಿಕ

💡  ವಿಜ್ನಾನಿಗಳ ಖಂಡ ಎಂದು ಕರೆಯುವ ಖಂಡ - ಅಂಟಾರ್ಕಟಿಕ್
ಈ ಖಂಡವನ್ನು ಬಿಳಿಯ ಖಂಡ, ಸಂಶೋಧನಾ ಖಂಡ ಕೂಡ ಎನ್ನುವರು

💡ಜಗತ್ತಿನ ಅತಿ ಚಿಕ್ಕ ನದಿ - ರೊಯಿ
ಇದು ಉ.ಅಮೆರ

ಅರ್ಥಶಾಸ್ತ್ರ



ಅರ್ಥಶಾಸ್ತ್ರ.

1) SEBI ವಿಸ್ತರಿಸಿರಿ?

* Security Exchange Board of India.

2) ಭಾರತದಲ್ಲಿ ಒಟ್ಟಾರೆ ಎಷ್ಟು ಷೇರು ವಿನಿಮಯಕೇಂದ್ರಗಳಿವೆ?

* 23.

3) ಭಾರತದ ಶೇಕಡಾವಾರು ಎಷ್ಟು ಭೂಮಿಅರಣ್ಯಗಳಿಂದ ಕೂಡಿದೆ?

* ಶೇಕಡ 23 ರಷ್ಟು.

4) ಸಹಕಾರದ ಮೂಲ ತತ್ವವೇನು?

* "ತಾನು ಎಲ್ಲರಿಗಾಗಿ, ಎಲ್ಲರೂ ತನಗಾಗಿ".

5) ಭಾರತದಲ್ಲಿ ಸಹಕಾರ ಚಳುವಳಿ ಯಾವಾಗಆರಂಭವಾಯಿತು?

* 1904 ರಲ್ಲಿ.

6) ದ್ರವ ರೂಪದ ಚಿನ್ನ ಯಾವುದು?

* ಪೆಟ್ರೋಲಿಯಂ.

7) ಸೂಚ್ಯಂಕ ಒಂದೇ ಸಮನೆ ಕಡಿಮೆ ಆಗುವದಕ್ಕೆ ------ಎನ್ನುವರು?

* ಕರಡಿಯ ಕುಣಿತ.

8) ಭಾರತದಲ್ಲಿ ಎಚ್ ಡಿ ಐ ಪರಿಕಲ್ಪನೆಯನ್ನು ಕೊಟ್ಟವರುಯಾರು?

* ಅಮರ್ತ್ಯಸೇನ್.

9) ಅಮರ್ತ್ಯಸೇನರಿಗೆ ನೊಬೆಲ್ ಪ್ರಶಸ್ತಿ ಬಂದದ್ದುಯಾವಾಗ?

* 1998 ರಲ್ಲಿ.

10) ಅಮರ್ತ್ಯಸೇನರಿಗೆ ಭಾರತರತ್ನ ದೊರತದ್ದುಯಾವಾಗ?

* 1999 ರಲ್ಲಿ.

11) ಕೇಂದ್ರದ ಆದಾಯದಲ್ಲಿ ಕಡಿಮೆ ಪಾಲನ್ನು ಪಡೆಯುವರಾಜ್ಯ ಯಾವುದು?

* ಮಿಝೋರಂ.(ಶೇ.0.2 ರಷ್ಟು).

12) ಹೈಡ್ರೋಕಾರ್ಬನ್ ಗಳ ರಾಜಕುಮಾರ ಎಂದುಯಾವದನ್ನು ಕರೆಯುತ್ತಾರೆ?

* ನೈಸರ್ಗಿಕ ಅನಿಲವನ್ನು.

13) ಕಪ್ಪು ವಜ್ರ ಎಂದು ಯಾವದನ್ನು ಕರೆಯುತ್ತಾರೆ?

* ಕಲ್ಲಿದ್ದಲು.

14) ಭಾರತದಲ್ಲಿ ಅತೀ ಹೆಚ್ಚು ಆಮದಾಗುತ್ತಿರುವ ವಸ್ತುಯಾವುದು?

* ಪೆಟ್ರೋಲಿಯಂ ಉತ್ಪನ್ನಗಳು.

15) ಕೇಂದ್ರ ಸರ್ಕಾರದ ಅತೀ ಹೆಚ್ಚಿನ ವೆಚ್ಚದ ಬಾಬುಯಾವುದು?

* ಬಡ್ಡಿ ಪಾವತಿಗಳು.

16) ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯನ್ನು ಯಾವಾಗರಚಿಸಲಾಯಿತು?

* ಆಗಸ್ಟ್ 6, 1952 ರಲ್ಲಿ.

17) ಕರ್ನಾಟಕದಲ್ಲಿ ಆರ್ಥಿಕ ಯೋಜನೆಗಳನ್ನು ನಿರೂಪಿಸುವಸಂಘಟನೆ ಯಾವುದು?

* ರಾಜ್ಯ ಯೋಜನಾ ಮಂಡಳಿ.

18) ದೇಶದ ಪ್ರಧಾನ ಟಂಕಸಾಲೆ ಯಾವುದು?

* ನಾಸಿಕ್ (ಗುಜರಾತ್).

19) ನೀತಿ ಆಯೋಗದ ಅಧ್ಯಕ್ಷರು ಯಾರು?

* ಪ್ರಧಾನ ಮಂತ್ರಿ ನರೇಂದ್ರ ಮೋದಿ

20) ಪ್ರಸ್ತುತ ನೀತಿ ಆಯೋಗದ ಉಪಾಧ್ಯಕ್ಷರುಯಾರು?

* ಅರವಿಂದ ಪನಗಾರಿಯಾ.

21) ರಾಷ್ಟ್ರೀಯ ಯೋಜನಾ ಆಯೋಗವನ್ನುಯಾವಾಗ ಸ್ಥಾಪಿಸಲಾಯಿತು?

* ಮಾರ್ಚ್ 15, 1950 ರಲ್ಲಿ.

22) ಖಾರಿಪ್ ಬೆಳೆಯ ಕಾಲ ತಿಳಿಸಿ?

* ಜೂನ್ - ಸೆಪ್ಟೆಂಬರ್.

23) ರಬಿ ಬೆಳೆಯ ಕಾಲ ತಿಳಿಸಿ?

* ಅಕ್ಟೋಬರ್ - ಎಪ್ರಿಲ್.

24) ಒಂದು ರೂಪಾಯಿಯ ನೋಟನ್ನು ಮುದ್ರಿಸುವವರುಯಾರು?

* ಕೇಂದ್ರ ಹಣಕಾಸು ಸಚಿವಾಲಯ.

25) ಪ್ರಸ್ತುತ ಕೇಂದ್ರದ ವಿತ್ತ ಸಚಿವ ಯಾರು?

* ಅರುಣ್ ಜಟ್ಲಿ.

26) ಕೇಂದ್ರದ ಆದಾಯದಲ್ಲಿ ಹೆಚ್ಚು ಪಾಲನ್ನು ಪಡೆಯುವರಾಜ್ಯ ಯಾವುದು?

* ಉತ್ತರಪ್ರದೇಶ.(ಶೇ.19.4).

27) ಮೊದಲ ಹಣಕಾಸು ಆಯೋಗದ ಅಧ್ಯಕ್ಷರು ಯಾರು?

* ಕೆ.ಸಿ.ನಿಯೋಗಿ

banking knowledge

🎽First bank to introduce internet banking: ICICI bank
🎽First bank to introduce mutual fund: State Bank of India
🎽First bank to introduce credit card in India: Central Bank of India
🎽Which cards are known as plastic money – Credit Cards.
🎽Open market operations are carried out by – RBI
🎽Capital market regulator is – SEBI
🎽Largest Commercial bank in India – State Bank of India
🎽The International Bank for Reconstruction and Development (IBRD) is known as – World Bank
🎽India’s First Financial Archive has been set up at – Kolkata
🎽CRR, SLR, Repo Rate, Reverse Repo rate are decide by RBI
🎽Savings banks interest rates, fixed deposit interest rates, Loan Rates etc. are decided by individual banks
🎽The bank which has launched Mobile Bank Accounts in association with Vodafone’s m –paisa – HDFC Bank
🎽Minimum money transfer limit through RTGS: 2 Lakhs
🎽Maximum money transfer limit through RTGS: No Limit
🎽Minimum & Maximum money transfer limit through NEFT: No Limit
🎽NABARD was established in – July, 1982
🎽Largest Public sector bank in India – SBI
🎽Largest Private sector bank in India – ICICI Bank
🎽Largest Foreign bank in India – Standard Chartered Bank
🎽First Indian bank to open branch outside India i.e. London in 1946: Bank of India
🎽First RRB named Prathama Grameen Bank was started by: Syndicate Bank
🎽First Bank to introduce ATM in India: HSBC in1987, Mumbai
🎽Bank of Baroda has the maximum number of overseas branches
🎽SBI holds the second position with maximum number of overseas branches
🎽First bank established in India: Bank of Hindustan in 1770
🎽Second bank: General Bank of India, 1786
🎽Oldest bank in India originated in the Bank of Calcutta in June 1806 which was still in existence – State Bank of India
🎽State Bank of India merged with three banks namely Bank of Bengal, Bank of Bombay and Bank of Madras in 1921 to form the Imperial bank of India which was converted as State Bank of India
🎽First Indian bank got ISO: Canara Bank
🎽First India bank started solely with Indian capital investment is PNB (Punjab National Bank)
🎽Founder of Punjab National Bank is Lala Lajpat Rai
🎽Reserve bank of India (RBI) was instituted in 1935
🎽First governor of RBI: Mr.Osborne Smith
🎽First Indian Governor of RBI: Mr. C D Deshmukh
🎽First bank to introduce savings account in India: Presidency Bank in 1833
🎽First bank to introduce cheque system in India: Bengal Bank in 1833

General Knowledge :-

General Knowledge :-
1) ಕೇರಳ ರಾಜ್ಯದಲ್ಲಿ ಯಾರ ಜನ್ಮದಿನವನ್ನು "ರಾಜ್ಯ ಪಂಚಾಯತ್ ದಿನ" ಎಂದು ಆಚರಿಸಲಾಗುತ್ತಿದೆ?
1)ಅಶೋಕ ಮೆಹ್ತಾ
2)ಬಲವಂತರಾವ್ ಮೆಹ್ತಾ✅
3)ಎಲ್.ಎಂ.ಸಿಂಘ್ವಿ
4)ಜಿವಿಕೆ.ರಾವ್

 2) ಪಂಚಾಯತ್ ರಾಜ್ ಸಂಸ್ಥೆಗಳಿಗೆ ಹಣಕಾಸನ್ನು ವಿಕೇಂದ್ರಿಕರಿಸಲು ರೂಪಿಸಿದ ಸಮಿತಿ ಯಾವುದು?
1)ಪಿ.ಕೆ.ತುಂಗನ ಸಮಿತಿ
2)ಕೆ.ಸಂತಾನಮ್ ಸಮಿತಿ✅
3)ಗಾಡ್ಗಿಲ್ ಸಮಿತಿ
4)ಜಿವಿಕೆ ರಾವ್ ಸಮಿತಿ

3) ಅಶೋಕ ಮೆಹ್ತಾ ಸಮಿತಿಯು ಎಷ್ಪು ಶಿಫಾರಸ್ಸುಗಳನ್ನು ಸೂಚಿಸಿತು?
1)123
2)132✅
3)143
4)156

4) ಅಶೋಕ ಮೆಹ್ತಾ ಸಮಿತಿಯು ಮಂಡಲ ಪಂಚಾಯತ್ ರಚನೆಗೆ ಎಷ್ಟು ಜನಸಂಖ್ಯೆ ಸಮೂಹವನ್ನು ಸೂಚಿಸಿತು?
1)15-20ಸಾವಿರ✅
2)20-25ಸಾವಿರ
3)10-12ಸಾವಿರ
4) 15-25ಸಾವಿರ

 5) ಗ್ರಾಮೀಣ ಅಭಿವೃದ್ಧಿಯ ಆಡಳಿತಾತ್ಮಕ ಅಂಶಗಳ ಬಗ್ಗೆ ವರದಿ ನೀಡಿದ ಸಮೀತಿ ಯಾವುದು?
1)ಜಿವಿಕೆ ರಾವ್ ಸಮೀತಿ✅
2)ಗಾಡ್ಗಿಲ್ ಸಮೀತಿ
3)ಸಿಂಘ್ವೀ ಸಮೀತಿ
4)ಸಂತಾನಮ್ ಸಮೀತಿ

6) ಮೊದಲು ಪಂಚಾಯತ್ ಚುನಾವಣೆಯನ್ನು ಪಕ್ಷ ಆಧಾರಿತವಾಗಿ ನಡಸಲಾದ ರಾಜ್ಯ ಯಾವುದು?
1)ಗುಜರಾತ್
2)ರಾಜಸ್ತಾನ
3)ಪ.ಬಂಗಾಳ✅
4)ಆಂಧ್ರಪ್ರದೇಶ

7) ಅಶೋಕ ಮೆಹ್ತಾ ಸಮಿತಿಯು ತನ್ನ ವರದಿಯನ್ನು ಒಪ್ಪಿಸಿದ ವರ್ಷ?
1)1978 Aug 21✅
2)1978 jun 26
3)1978 july 28
4)1978 jan 22

 8) 73&74 ರ ತಿದ್ದುಪಡಿ ಮಸೂದೆಗಳನ್ನು ಲೋಕಸಭೆಯಲ್ಲಿ ಅಂಗಿಕರಿಸಲಾದ ವರ್ಷ?
1)1992 Dec 22✅
2)1992 jan 23
3)1992 Feb 26
4)1992 Aug 25

9) ರಾಜ್ಯ ಮಟ್ಟದ ಅನುದಾನವನ್ನು ಪಂಚಾಯತ್ ಸಂಸ್ಥೆಗಳಿಗೆ ವರ್ಗಾಯಿಸಬೇಕು ಎಂದು ಶಿಫಾರಸ್ಸು ಮಾಡಿದ ಸಮೀತಿ ಯಾವುದು?
1)ಬಲವಂತ ರಾವ್ ಮೆಹ್ತಾ
2)ಅಶೋಕ ಮೆಹ್ತಾ
3)ಎಲ್.ಎಂ.ಸಿಂಘ್ವೀ
4)ಕೆ.ಸಂತಾನಮ್ ಸಮೀತಿ✅

10) 64ನೇ ತಿದ್ಧುಪಡಿ ಮಸೂದೆಯು ಯಾವ ವರ್ಷ ಲೋಕಸಭೆ ವಿಸರ್ಜನೆಯಿಂದ ಮಸೂದೆಯು ಬಿದ್ದು ಹೊಯಿತು?
1)1990✅
2)1993
3)1983
4)1995

11) ಅನುಸೂಚಿತ ಪ್ರದೇಶಗಳಿಗೆ ಪಂಚಾಯತಿಯನ್ನು ಅಳವಡಿಸಲು ಯಾವ ಕಾಯ್ದೆಯನ್ನು ಜಾರಿಗೆ ತರಲಾಯಿತು?
1)1993
2)1983
3)1996✅
4)1995

 12) ಯಾವ ವಿಧಿಯ ಅನ್ವಯ ಅರುಣಚಲ ಪ್ರದೇಶದ ಪರಿಶಿಷ್ಟ ಜಾತಿಗೆ ಮೀಸಲಾತಿಗೆ ಸಂಬಂಧಿಸಿದಂತೆ ಕಾಯ್ದೆಯು ಜಾರಿಗೆ ಬಂದಿತು?
1)244A
2)243K
3)243M✅
4)245F

13) 73ನೇ ಸಂವಿಧಾನ ತಿದ್ದುಪಡಿ ತಂದ ವರ್ಷ?
1)1992✅
2)1993
3)1995
4)1986

14) 73ನೇ ಸಂವಿಧಾನ ತಿದ್ದುಪಡಿ ಜಾರಿಗೆ ಬಂದ ದಿನ ಯಾವಾಗ?
1)April 22-1993
2)Aug 251983
3)April 24-1993✅
4)May 24-1993

15) ಪಂಚಾಯತ್ ಅಧಿಕಾರವಧಿಯನ್ನು ತಿಳಿಸುವ ವಿಧಿ ಯಾವುದು?
1)243B
2)243E✅
3)243F
4)243H

16) ರಾಜ್ಯ ಚುನಾವಣಾ ಆಯೋಗಕ್ಕೆ ವಹಿಸಿದ ಕಾರ್ಯಗಳನ್ನು ನಿರ್ವಹಿಸಲು ಅವಶ್ಯವಾದ ಸಿಬ್ಬಂಧಿಯನ್ನು ಒದಗಿಸುವಂತೆ ರಾಜ್ಯ ಚುನಾವಣಾ ಆಯೋಗ ಕೋರಿದಾಗ ಯಾರಿಗೆ ಒದಗಿಸುವ ಆಧಿಕಾರವಿದೆ?
1)ಜಿಲ್ಲಾಧಿಕಾರಿ
2)ಮುಖ್ಯಮಂತ್ರಿ
3)ರಾಜ್ಯಪಾಲ✅
4)ತಹಸಿಲ್ದಾರ್

17) "ರಾಷ್ಟ್ರೀಯ ಪಂಚಾಯತ್ ದಿವಸ" ವನ್ನು ಆಚರಿಸುವದು?
1)ಏಪ್ರಿಲ್ 24✅
2)ಮೇ 24
3)ಮಾರ್ಚ 24
4)ಜನವರಿ 24

18) ಕರ್ನಾಟಕ ಪಂಚಾಯತ್ ರಾಜ್  1983 ರ ಕಾಯ್ದೆ ರಾಷ್ಟ್ರಪತಿಗಳ ಅಂಕಿತ ಪಡೆದ ವರ್ಷ?
1)may 11-1985
2)Feb 15-1985
3)July 10-1985✅
4)Marc 16-1985

19) ವಾರ್ಡ ಸಭೆಗೆ ಹಾಜರಾಗುವ ಮತದಾರರಲ್ಲಿ ಎಷ್ಟು ಕಡಿಮೆಯಿಲ್ಲದಷ್ಟು ಮಹಿಳೆಯರು ಇರಬೇಕು?
1)ಶೇ25
2)ಶೇ15
3)ಶೇ30✅
4)ಶೇ12

20) ಪಂಚಾಯತ್ ಪ್ರದೇಶದ ಪ್ರತಿಯೊಂದು ವಾರ್ಡ ಸಭೆಯಿಂದ ಕನಿಷ್ಠ ಎಷ್ಟು ಜನ ಸದಸ್ಯರು ಸಭೆಗೆ ಹಾಜರಾಗಬೇಕು?
1)18
2)20
3)10✅
4)5

🌷 ಸಾಮಾನ್ಯ ಕನ್ನಡ-ಮಾಹಿತಿ ಕಣಜ🌷

🌷 ಸಾಮಾನ್ಯ ಕನ್ನಡ-ಮಾಹಿತಿ ಕಣಜ🌷                                                          ✏ ಹೊಗಳಲ್ಲಿ ದುಂಡು ಮಲ್ಲಿಗೆ ಹೊ ಎಂದರೆ ಸ್ತ್ರೀಯರಿಗೆ ಬಹಳ ಪ್ರಿಯವಾದ ಹೊ ಹಾಗಾಂದರೆ ಈ ದುಂಡುಮಲ್ಲಿಗೆ ಕೃತಿಗೆ ಯಾವ ವರ್ಷ ಪಂಪ ಪ್ರಶಸ್ತಿ  ಲಭಿಸಿದೆ?

ಅ. ೧೯೯೮

ಆ. ೧೯೯೩

ಇ.೧೯೯೪

ಈ. ೧೯೯೫
D✔✔✔💐
✏✏ ಶಿವರಾಜಕುಮಾರ " ಆನಂದ " ಚಲನಚಿತ್ರ ದಿಂದ ಬಹಳ ಪ್ರಸಿದ್ಧನಾದ ನಟ ಹಾಗಾಂದರೆ "" ಆನಂದ ಕಾವ್ಯ ನಾಮದಿಂದ ಪ್ರಸಿದ್ಧರಾದವರು ಯಾರು ?

ಅ. ಅಜ್ಜಂಪುರ ಸೀತಾರಾಮಯ್ಯ

ಆ. ನಿರಂಕುಶ

ಇ. ಅಜ್ಜಂಪುರ ಸೀತಾರಂ

ಈ. ಕುಳಕುಂದ ಶಿವರಾಯ
A✔✔💐
✏✏ ಒಂದು ವಿಷಯದಲ್ಲಿ ಪರಿಣಿತರಾದವರನ್ನು ತಜ್ಞ ಎಂದು ಕರೆಯುತ್ತಾರೆ ಹಾಗೆ ನಮ್ಮ ಕನ್ನಡ ಸಾಹಿತ್ಯದಲ್ಲಿ ಒಬ್ಬರು "" ನಿಘಂಟು ತಜ್ಞ ಇದ್ದಾರೆ ಅವರು ಯಾರು?

ಅ. ಟಿ.ವಿ.ವೆಂಕಟೇಶ

ಆ. ಶಿವರಾಮ ಕಾರಂತ

ಇ. ಟಿ.ವಿ.ವೇಂಕಟಜಲಶಾಸ್ತ್ರೀ

ಈ. ಆರ್ ನರಸಿಂಹಚಾರ್ಯ
C✔✔💐👌
✏✏ರಾಮಾಯಣ ಕಥೆಯನ್ನು ಹಲವಾರು ಸಾಹಿತ್ತಿಗಳು ರಚಿಸಿದ್ದಾರೆ ಆದರೆ ಶ್ರೀರಾಮಯಣ ದರ್ಶನಂ ;
 ಮಹಾಕಾವ್ಯ ಬರೆದು ಹಲವು ಪ್ರಶಸ್ತಿಗಳು ಮೊದಲು ಪಡೆದ ಕೀರ್ತಿ ಇವರಿಗೆ ಸಲ್ಲುತ್ತದೆ?

ಅ. ವಾಲ್ಮೀಕಿ

ಆ. ವ್ಯಾಸರಾಜ

ಇ. ಕುವೆಂಪು

ಈ ಬೇಂದ್ರೆ
C✔✔💐
✏✏ ಕಾಳಿದಾಸ ಒಬ್ಬ ಶ್ರೇಷ್ಠ ಹೆಸರಾಂತ ಕವಿ ಇವರ ಹೆಸರಲ್ಲೇ ವಿಮರ್ಶೆ ಬರೆದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದವರು ಯಾರು?

ಅ. ಕೈಲಾಸಂ

ಆ. ಶಾಂತರಸ

ಇ. ಶ್ರೀರಂಗ

ಈ. ವೀಸಿ
C✔✔💐👌
✏✏ ಪ್ರತಿ ವರ್ಷ ಅ.ಭಾ.ಕ.ಸಾ.ಸಮ್ಮೇಳನದಲ್ಲಿ ಒಂದೊಂದು ಜಿಲ್ಲೆಯಲ್ಲಿ ನಡೆಸಲಾಗುತ್ತದೆ ಮೊದಲ ಬಾರಿಗೆ ಕರ್ನಾಟಕ ರಾಜ್ಯದಿಂದ  ಹೊರಗೆ ಯಾವ ರಾಜ್ಯದಲ್ಲಿ ಈ ಸಮ್ಮೇಳನ ನಡೆಸಲಾಯಿತು ?

ಹೈದ್ರಾಬಾದ್

ದೆಹಲಿ

ಜೈಪುರ

ಮುಂಬಯಿ
D✔✔💐
✏✏ ಕನ್ನಡದ ಆದಿಕವಿ ಪಂಪನ ಹೆಸರಿನಲ್ಲಿ ಸ್ಥಾಪಿತವಾಗಿರುವ ಕನ್ನಡ ಸಾಹಿತ್ಯ.ಕ್ಷೇತ್ರದ ಅತ್ಯುತ್ತಮ ಪ್ರಶಸ್ತಿಯಾದ ಪಂಪ ಪ್ರಶಸ್ತಿ ಇಲ್ಲೀವರೆಗೂ ಎಷ್ಟು ಸಾಹಿತ್ಯಿಗಳಿಗೆ ನೀಡಲಾಗಿದೆ?

ಅ. ೨೮

ಆ. ೨೬

ಇ. ೨೯

ಈ.೩೪
C✔✔💐👌
✏✏ ೧೮ ಕಲಂ ಬಿರುದು ಗಳಿಗೆ ಸಂಬಂಧ ಪಟ್ಟದು ಆಗಿದ್ದೆ ನಮ್ಮ ಕನ್ನಡ ಸಾಹಿತ್ಯದಲ್ಲಿ "" ಚಲಿಸುವ ನಿಘಂಟು "' ಎಂಬ ಬಿರುದು ನಿಂದ ಇವರನ್ನು ಕರೆಯುತ್ತಾರೆ?

ಅ. ಶಿವರಾಮ ಕಾರಂತ

ಆ. ಬಿ ವಿ ಕಾರಂತ

ಇ. ಡಿ.ಎಲ್ ನರಸಿಂಹಚಾರ್

ಈ ನರಸಿಂಹಶಾಸ್ತ್ರೀ
C✔✔💐
✏✏ ವಿರಾಟ್‌ ಕೊಹ್ಲಿ  IPL ನಲ್ಲಿ ಶತಕದ ಮೇಲೆ ಶತಕಗಳು ಬಾರಿಸಿ ಈಗ ಹೆಸರುವಾಸಿ ಹಾಗೆ ಕನ್ನಡದಲ್ಲಿ ಮೊದಲ ಶತಕ ಕೃತಿ ಬರೆದವರು ಯಾರು?

ಅ. ನಾಗರಾಜಯ್ಯ

ಆ. ನಾಗವರ್ಮಾಚಾರ್ಯ

ಇ. ಷಡಕ್ಷರ  ದೇವ

ಈ. ರತ್ನಾಕರವರ್ಣಿ
B✔✔💐👌
✏✏ ಮಾತನಾಡುವ ಗಿಳಿಯ ಬಗ್ಗೆ ಸುದ್ದಿ  ನಿವು ಎಲ್ಲರೊ ಕೇಳಿರಬಹುದು  ಹಾಗೆ "" ಮಾತನಾಡುವ ಕಲ್ಲು "" ಕೃತಿ ರಚನೆಕಾರ ಬಗ್ಗೆ ನಿಮಗೆ ಗೊತ್ತುತಾನೆ ಹೇಳಿ?

ಅ. ತ.ಸು ಶಾಮರಾಯ

ಆ. ಟಿ.ಸುನಂದಮ್ಮ

ಇ. ಬೆಟಗೇರಿ ಕೃಷ್ಣಶರ್ಮ

ಈ. ಕಾರಂತರು
C✔✔💐👌
✏✏ ನಮ್ಮ ಕರ್ನಾಟಕದವರಾದ ಸದಾನಂದ ಗೌಡರು ಈಗ ಕಾನೊನು ಮಂತ್ರಿಯಾಗಿ ಹಸರುವಾಸಿ ಇವರ ಹೆಸರಿನ "" ಸದಾನಂದ "" ಕೃತಿ ಬರೆದವರು?

ಅ. ನಾಗಭೊಷಣ

ಆ. ಎಂ.ಕೆ ಇಂದಿರಾ

ಇ. ತ್ರಿವೇಣಿ

ಈ. ಮಾಸ್ತಿ
B✔✔💐👌
✏✏ ಆಗಸ್ಟ್ ತಿಂಗಳು ಬತ್ತು ಅಂದರೆ ನಮಗೆಲ್ಲರಿಗೂ ಬಹಳ ಸಂತೋಷ ಹಾಗೊ ಉತ್ಸಾಹ ಯಾಕೆ ಅಂತ ನಿಮಗೆ ಗೊತ್ತು ಹಾಗೆ  "" ಆಗಸ್ಟ್ ಒಂಬತ್ತು "" ಕಥಾ ಸಂಕಲನ ರಚನೆಕಾರ. ಯಾರು?

ಅ. ಹಿರೇಮಠ

ಆ. ವಾಣಿ

ಇ. ಚಂಪಾ

ಈ. ಬಸವರಾಜ ಕಟ್ಟೀಮನಿ
D✔✔💐👌
✏✏ ಕಲ್ಲು ಮುಳ್ಳಿನ ಹಾದಿಯಲ್ಲಿ ನಡೆಯುವಾಗ ನಮ್ಮ ಪಾದಗಳಿಗೆ ರಕ್ಷಣೆ ನೀಡುವುದು ನಮ್ಮ ಚಪ್ಪಲಿಗಳು ಹೌದುತ್ತಾನೆ ಈ ಚಪ್ಪಲಿಗಳು ಕೃತಿ ಬರೆದವರು?

ಅ. ಎಮ್ ಕೆ ಇಂದಿರಾ

ಆ. ಫಣಿಯಮ್ಮ

ಇ. ಸಾವಿತ್ರಿ

ಈ. ಸಾರಾ ಅಬೊಬಕರ್
D✔✔💐👌👌
✏✏ ಕರ್ನಾಟಕ ಆಳಿದ ಮೊದಲ ಕನ್ನಡ ರಾಜಮನೆತನ ಕದಂಬ ಅಲ್ವಾ ಹಾಗಾಂದರೆ ಈ "" ಕದಂಬ "" ಕವನ ಸಂಕಲನ ರಚನೆಕಾರ ಯಾರು?

ಅ. ವೀ ಸೀತಾರಾಮಯ್ಯ

ಆ. ಹಂಪನಾ

ಇ. ದೇವುಡು

ಈ ನರಸಿಂಹಚಾರ್ಯ
A✔✔💐👌
✏✏ ಈ ಕೆಳಗಿನ ಕೃತಿಗಳನ್ನು ಕಾಲಾನುಕ್ರಮದಲ್ಲಿ ಜೋಡಿಸಿ?

ಅ. ದ್ಯಾವಾಪೃಥಿವಿ

ಆ. ಅಭ್ಯುದಯ

ಇ. ಪಯಣ

ಈ.ಕಲೋಪಾಸಕ

A. ಈ.ಇ.ಆ ಅ

B ಅ ಆ ಇ.ಈ

C ಇ ಅ ಈ ಆ

D ಈ ಆ ಅ ಇ
ವಿ.ಕೃ ಗೋಕಾಕ ಕೃತಿಗಳು ಇವು
ಕಲೋಪಾಸಕ👉 ೧೯೩೪
ಪಯಣ👉೧೯೩೭
ಅಭ್ಯುದಯ 👉೧೯೪೬
ದ್ಯಾವ್ಯಾಪೃಥಿವೀ👉೧೯೫೭

A✔✔💐
✏✏ ಡಿ.ವಿ.ಜಿ.ರವರು ಈ ಕೆಳಗಿನ ಯಾವ ಒಂದು ಕೃತಿಯನ್ನು ಬರೆದಿರುವುದಿಲ್ಲಾ?

ಅ. ಉಮರನ ಒಸಗೆ

ಆ. ಶೃಂಗಾರ ಮಂಗಳನ

ಇ. ಸ್ವರಾಜ್ಯ ಎಂದರೇನು?

ಈ. ತ್ರಿಪುರ ದಾಹ
D✔✔💐👌
✏✏ ಸೊರ್ಯನ ಬೆಳಕು ಯಾವ ಕಡೆ ಬರುತ್ತೆ ಆ ಕಡೆ ಸೊರ್ಯಪಾನ ಹೊ ತಿರುಗುತ್ತೆ ಅಲ್ವಾ ಹಾಗೆ ಸೊರ್ಯಪಾನ ಕೃತಿ ಯಾರಂದು?

ಅ. ದ.ರಾ.ಬೇಂದ್ರೆ

ಆ. ಮಲ್ಲಿಕಾರ್ಜುನ

ಇ. ವಾಸ್ಯರಾಯ ಬಲ್ಲಾಳ

ಈ. ರಾವ ಬಹದ್ದೊರ್
A✔✔💐😄
✏✏ ಪ್ರತಿಯೊಬ್ಬರ ಹಣೆಬರಹವನ್ನು  ಬರೆಯುವವನು  ಆ ಬ್ರಹ್ಮ ಆದರೆ ಇಲ್ಲಿ ನಮ್ಮ ಸಾಹಿತ್ಯಿ ಒಬ್ಬರು ಹಣೆಬರಹ ಕೃತಿ ಬರೆದಿದ್ದಾರೆ ಅವರು ಯಾರು ಹೇಳಿ?

ಅ. ಬಿ.ವಿ.ಕಾರಂತ

ಆ. ನೇಮಿಚಂದ್ರ

ಇ.ಶಿವರಾಮ ಕಾರಂತ

ಈ. ಟಿ.ಪಿ ಕೈಲಾಸಂ
C✔✔💐😜
✏✏ ಗ್ರಾಮೀಣ ವಿದ್ಯಾರ್ಥಿಗಳು ಕೊಡ ಈಗ ನಗರದ ವಿದ್ಯಾರ್ಥಿಗಳಂತೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ  ಹೆಚ್ಚು ಅಂಕಗಳನ್ನು ಪಡೆಯುತ್ತಿದ್ದಾರೆ ಹಾಗಾಂದರೆ " ವಿದ್ಯಾರ್ಥಿ ಯಾವ ಸಂಧಿ?

ಅ. ಗುಣ

ಆ. ಲೋಪ

ಇ. ವೃದ್ಧಿ

ಈ ಸವರ್ಣದಿರ್ಘಸಂಧಿ
D✔✔💐👌
✏✏  ಅಜ್ಜಿ ದಿನಾಲು ಕಾಡಿನಿಂದ ಕಟ್ಟಿಗೆಯನ್ನು ತಂದು ಮಾರಿ ಅದರಿಂದ ಬಂದ ಹಣದಿಂದ ಜೀವನ ಸಾಗಿಸುತ್ತಿದ್ದಳು ಇಲ್ಲಿ "" ಕಟ್ಟಿಗೆಯನ್ನು "" ಯಾವ ಸಂಧಿಯಾಗಿದೆ?

ಅ. ಗುಣ

ಆ. ಯಣ್

ಇ ಯಕಾರಾಗಮ

ಈ ವಿಸರ್ಗ
C✔✔💐👌
✏✏ ಬೇಸಿಗೆ ಕಾಲ ಬಂತ್ತು ಅಂದರೆ ತಪ್ಪು ಪಾನೀಯಗಳನ್ನು ಕುಡಿಯುವರ್ ಸಂಖ್ಯೆ  ಹೆಚ್ಚಾಗುತ್ತೆ ಹಾಗೆ  ಈ "" ಕಬ್ಬಿನ ಹಾಲು "" ಅಭಿನಂದನ ಗ್ರಂಥ ಇವರಿಗೆ ಸೇರಿದ್ದು ಅಲ್ವಾ?

ಅ. ಎಂ.ಎಸ್.ಲಠ್ಠೆ

ಆ. ಬಿ.ಬಿ.ಗಂಡು

ಇ. ಗುಜ್ಜೇಗೌಡ

ಈ. ಕೆ.ವಿ.ಶಂಕರೆಗೌಡ
A✅✅🌹

🌍ಪ್ರಚಲಿತ ವಿವಿಧ ಸ್ಥಾನಗಳಲ್ಲಿ ಭಾರತದ ಸ್ಥಾನ(2014-15)🌍

🌍ಪ್ರಚಲಿತ ವಿವಿಧ ಸ್ಥಾನಗಳಲ್ಲಿ ಭಾರತದ ಸ್ಥಾನ(2014-15)🌍

☀ಗುಡ್ ಕಂಟ್ರಿ :- 70ನೇ ಸ್ಥಾನ

☀ಆರೋಗ್ಯದಲ್ಲಿ :- 37ನೇ ಸ್ಥಾನ

☀ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ :- 62ನೇ ಸ್ಥಾನ

☀ಕಲ್ಚರ್ ನಲ್ಲಿ :- 119ನೇ ಸ್ಥಾನ

☀ಹವಾಮಾನದಲ್ಲಿ :- 106ನೇ ಸ್ಥಾನ

☀ಶಸ್ತ್ರಾಸ್ತ್ರದ ಆಮದಿನಲ್ಲಿ :- 1ನೇ ಸ್ಥಾನ

☀ಹಣ್ಣುಗಳ ಉತ್ಪಾದನೆಯಲ್ಲಿ :- 2ನೇ ಸ್ಥಾನ

☀ವಾಸಕ್ಕೆ ಯೋಗ್ಯವಾದ ದೇಶಗಳಲ್ಲಿ :- 22ನೇ ಸ್ಥಾನ

☀ಅಕ್ಕಿ ರಫ್ತಿನಲ್ಲಿ :- 1ನೇ ಸ್ಥಾನ

☀ಅತೀ ಸಂತುಷ್ಠ ಪಟ್ಟಿಯಲ್ಲಿ :- 118ನೇ

☀ತಯಾರಿಕಾ ದೇಶಗಳ ಪಟ್ಟಿಯಲ್ಲಿ :- 6ನೇ ಸ್ಥಾನ

☀ಶುದ್ಧ ಕುಡಿಯುವ ನೀರಿನ ಕೊರತೆ ಎದುರಿಸುವ ರಾಷ್ಟ್ರಗಳಲ್ಲಿ :- 10ನೇ ಸ್ಥಾನ (10 ರಾಷ್ಟ್ರಗಳ ಪೈಕಿ)

☀ಅತೀ ಹೆಚ್ಚು ಹುಲಿಗಳನ್ನು ಹೊಂದಿರುವ ಪಟ್ಟಿಯಲ್ಲಿ :- 1ನೇ ಸ್ಥಾನ(2,226)

☀ವಿದೇಶಿ ಹಣ ರವಾನೆ :- 1ನೇ ಸ್ಥಾನ

☀ನಕಲಿ ಸರಕು ರಫ್ತುಗಳ ಪಟ್ಟಿಯಲ್ಲಿ :- 5ನೇ ಸ್ಥಾನ(ಪ್ರಥಮ-ಚೀನಾ)

☀ಬ್ರಾಂಡ್ ಗಳ ಮೌಲ್ಯಮಾಪನ/ಮೌಲ್ಯಯುತ :- 7ನೇ ಸ್ಥಾನ

☀ಸಿರಿವಂತ ದೇಶಗಳಲ್ಲಿ :- 10ನೇ ಸ್ಥಾನ

☀ಉದ್ಯಮ ಸ್ನೇಹಿ ರಾಷ್ಟ್ರಗಳಲ್ಲಿ :- 130ನೇ ಸ್ಥಾನ

☀ಮಾನವ ಅಭಿವೃದ್ಧಿ ಸೂಚ್ಯಂಕ :- 130ನೇ ಸ್ಥಾನ

☀ಇ-ಸೂಚಿಯಲ್ಲಿ :- 119ನೇ ಸ್ಥಾನ

☀ಕಪ್ಪುಹಣ ವರ್ಗಾವಣೆಯಲ್ಲಿ :- 4ನೇ ಸ್ಥಾನ

☀ತೈಲ ಆಮದು ರಾಷ್ಟ್ರಗಳಲ್ಲಿ :- 3ನೇ ಸ್ಥಾನ

☀ಜಾಗತಿಕ ಶಾಂತಿ ಸೂಚ್ಯಂಕ :- 143ನೇ ಸ್ಥಾನ

☀ICT ಇಂಡೆಕ್ಸ್ :- 131ನೇ ಸ್ಥಾನ

☀ಹಸಿರು ಮನೆ ಅನಿಲ ಹೊರ ಸೂಸುವ ಪಟ್ಟಿಯಲ್ಲಿ :- 4ನೇ ಸ್ಥಾನ(6.96%)

☀ದೇಣಿಗೆ ನೀಡುವ ದೇಶಗಳಲ್ಲಿ :- 106ನೇ ಸ್ಥಾನ

ಇತಿಹಾಸ'ದ ಕಿರು ಪರಿಚಯ

ಇತಿಹಾಸಇತಿಹಾಸ'ದ ಕಿರು ಪರಿಚಯ*. ಇತಿಹಾಸ(ಹಿಸ್ತೋರಿ) ಪದವು ಗ್ರೀಕ್'ನ "ಹಿಸ್ತೋರಿಯ" ಎಂಬಪದದಿಂದ ಬಂದಿದೆ.*."ಹಿಸ್ತೋರಿಯ" ಪದದ ಅರ್ಥ "ತಪಾಸಣೆ ಇಂದ ಪಡೆದಜ್ಞಾನ".*.ಇತಿಹಾಸ ಪದದ ಅರ್ಥಇತಿ ಅಂದರೆ ಹೀಗೆ, ಹ ಅಂದರೆ ಖಚಿತ, ಆಸ್ ಅಂದರೆ ನಡೆಯಿತು(ಇತಿ+ಹ+ಆಸ್ = ಇತಿಹಾಸ).*.ಇತಿಹಾಸದ ಪಿತಾಮಹ ಹೆರೋದೊತಸ್.*.ಹೆರೋದೊತಸ್ ಬರೆದ ಗ್ರಂಧ ಪೆರ್ಸಿಯನ್ಯುದ್ಧಗಳು.ಇತಿಹಾಸ - ಭಾರತದ ಶಿಲಾಯುಗ*.ಶಿಲಾಯುಗ ಸಂಸ್ಕೃತಿ ಕಾಲ ಕಿ.ಪೂ. ೭೦೦೦೦ ದಿಂದ ಕಿ.ಪೂ. ೫೦೦೦*.೫೦೦,೦೦೦ ವರ್ಷಗಳಿಗಿಂತ ಹಳೆಯಹೋಮೊ ಎರೆಕ್ಟಸ್ಜಾತಿಯ ಪೂರ್ವಮಾನವರ ಪಳೆಯುಳಿಕೆಗಳು ನರ್ಮದ ನದಿ ಕಣಿವೆ, ಗುಜರಾತ್'ನ ಖಂಬತ್ ಕೊಲ್ಲಿಯಲ್ಲಿ ಸಿಕ್ಕಿವೆ.*.ಮಧ್ಯ ಪ್ರದೇಶ್'ನ ಭಿಮ್ಬೆಟ್ ದಲ್ಲಿ ಶಿಲಾಯುಗ ಮಾನವರ ವಸತಿಗಳು ಮತ್ತು ಚಿತ್ರಕಲೆಗಳ ಕುರುಹುಗಳಿವೆ.*.ಪಾಕಿಸ್ತಾನ್'ದ ಬಲೂಚಿಸ್ತನ್ ದಲ್ಲಿ ಶಿಲಾಯುಗ ಕಾಲದ  ಕಲ್ಲುಮಣ್ಣುಗಳಿಂದ ನಿರ್ಮಿತ ವಸತಿಗಳು ದೊರಕಿವೆ. ಇದಕ್ಕೆ ಮೆಹರ್ಘರ್ ಸಂಸ್ಕೃತಿ ಎಂದು ಹೆಸರಿಡಲಾಗಿದೆ. ದಕ್ಷಿಣ ಏಷ್ಯಾದಲ್ಲಿ ಅತ್ಯಂತ ಹಳೆಯ ಕೃಷಿಯ ಕುರುಹುಗಳುಇಲ್ಲಿ ದೊರೆತಿವೆ.*.ಶಿಲಾಯುಗ'ದ ಮಾನವರು ಮರದ ಪುತಾರೆ ಒಳಗೆ ಮತ್ತು ಗುಹೆಗಳಲ್ಲಿ ವಾಸಿಸುತ್ತಿದರು.*.ಚೂಪಾದ ಶಿಲೆಗಳನ್ನೂ ಬಳಸಿಕೊಂಡು ಬೇಟೆಯಾಡಿ ಜಿವಿಸುತಿದ್ದರು*.ಶಿಲಾಯುಗ ಕುರಿತು ಲಿಖಿತ ಆಧಾರಗಳಿಲ್ಲ ಇದನ್ನು ಪ್ರಾಗತಿಹಾಸಕಾಲ ಎನ್ನುವರು.*.ಬರಹವು ಬಳಕೆಗೆ ಬಂದಿದು ಸು. ೫೦೦೦ ವರ್ಷಗಳ ಹಿಂದೆ.*.ಶಿಲಾಯುಗ ದ ವಿಧಗಳು ೩ ಹಳೆಶಿಳಯುಗ, ಸುಕ್ಚಮ ಶಿಲಾಯುಗ, ಹೊಸ ಶಿಲಾಯುಗ.*.ಮಾನವನ ಬೌಧಿಕ ಹೆಸರು ಹೊಮೊಸೆಫಿಎನ್ಸ*.ಬೌಧಿಕ ಮಾನವನು ಭೂಮಿಯ ಮೇಲೆ ಕನಿಸಿಕೊಂಡಿದು ಸು. ೪೦೦೦೦ ವರ್ಷಗಳ ಹಿಂದೆ.*.ಕರ್ನಾಟಕದಲ್ಲಿ ಹಳೆ ಶಿಲಾಯುಗದ ನೆಲೆಗಳು ಹುನುಸಾಗಿ, ಅಗನವಡಿ, ಕಿಬ್ಬಂಹಳ್ಳಿ, ನಿತ್ತುರ್, ಜಲನಹಳ್ಳಿ, ಸಂಗನಕಲ್ಲು.*.ಭಾರತದಲ್ಲಿ ನವಶಿಳಯುಗದ ಕಾಲ ಸು. ೩೦೦೦ ದಿಂದ ೧೦೦೦*.ಭಾರತದಲ್ಲಿ ನವಶಿಳಯುಗದ ನೆಲೆಗಳು ಬಲುಚಿಸ್ತಾನ್, ಕಾಶ್ಮೀರ್, ಅಸಮ.*.ಕರ್ನಾಟಕ ಬಿಟ್ಟರೆ ರಾಗಿ ಬೆಳೆಯುವ ಮತ್ತೊಂದು ದೇಶ ಆಫ್ರಿಕಾ.*.ನವ ಶಿಲಾಯುಗ ಮಾನವರ ಮೊದಲ ಸಾಕು ಪ್ರಾಣಿ ನಾಯಿ.*.ಹೊಸಶಿಳಯುಗದಲ್ಲಿ ಮೊದಲ ಬಾರಿಗೆ ಶವಸಂಸ್ಕಾರ ರುಡಿಗೆ ಬಂತು.*.ಕರ್ನಾಟಕದಲ್ಲಿ ಹೊಸಾ ಶಿಲಾಯುಗದ ಕೇಂದ್ರಗಳು. - ಹಳ್ಳೂರು,ತೆಕ್ಕಲಕೋಟೆ,ಸಂಗನಕಲ್ಲು, ಟಿ.ನರಸಿಪುರ, ಮತ್ತು ಕಡೆಕಲ್ ಇತ್ಯಾದಿ.*.ಹೊಸಶಿಳಯುಗದ ಜನರ ಪ್ರಾರಂಭದ ಆಹಾರ ಧಾನ್ಯಗಳು. - ಗೋಧಿ, ಬಾರ್ಲಿ, ಅಕ್ಕಿ.*.ಮಡಿಕೆ-ಕುಡಿಕೆ ತಯಾರಿಸುವ ಚಕ್ರ. - ತಿಗರಿ/ಕುಂಬಾರನ ಚಕ್ರ.*.ಲೋಹಯುಗವೆಂದರೆ. - ನವಶಿಲಾಯುಗದ ಮುಂದುವರಿದ ಭಾಗ.*.ಲೋಹಯುಗ ಪ್ರಾರಂಭವಾದದ್ದು. - ಸು.೪೦೦೦ ವರ್ಷಗಳಿಂದೆ.*.ಲೋಹಯುಗದ ಮಾನವ ಬಳಸಿದ ಮೊದಲ ಲೋಹ. - ತಾಮ್ರ.*.ತಾಮ್ರ ಮತ್ತು ತವರಗಳ ಮಿಶ್ರಲೋಹ. - ಕಂಚು.*.ಹರಪ್ಪ ಸಂಸ್ಕೃತಿ/ಸಿಂಧಾನಾರರಿಕತೆಯು ಸಿರಿರುವುದು. - ಲೋಹಯುಗಕ್ಕೆ.*.ಲೋಹಯುಗದ ಪ್ರಮುಖ ಸ್ಥಳಗಳು. - ಮಹಾರಾಷ್ಟ್ರದ ಜಾರ್ವೆ, ಕರ್ನಾಟಕ-ಬ್ರಹ್ಮಗಿರಿ,ಹಳ್ಳರು, ಬನಹಳ್ಳಿ,ತೆರ್ದಾಳ.*.ಕಬ್ಬಿಣದ ಯುಗ ಪ್ರಾರಂಭವಾದ ಕಾಲ. - ಕ್ರಿ.ಪೂ.೧೦೦೦.*.ಮೆಗಲಿತಿಕ್ ಪದದ ಅರ್ಥ. - ಬೃಹತ್ ಶಿಲೆ/ಕಲ್ಲು.*.ಕ್ರಿ.ಪೂ.೩೦೦೦ ಕಾಲದ ಕಬ್ಬಿಣದ ಕುಲುಮೆ ಸಿಕ್ಕಿರುವ ಕೋಲಾರದ ಸ್ಥಳ. - ಬನಹಳ್ಳಿ.

🌏ಕಾಲಾನುಕ್ರಮಣಿಕೆ🌏

🌏ಕಾಲಾನುಕ್ರಮಣಿಕೆ🌏

ಕ್ರಿ.ಪೂ.2005-1500. ಹರಪ್ಪ ನಾಗರಿಕತೆ.
 ಕ್ರಿ.ಪೂ.1500 ಭಾರತದ ಮೇಲೆ ಆಯ್ರರ ದಾಳಿ.
 ಕ್ರಿ.ಪೂ.1000 ಕಬ್ಬಿಣದ ಬಳಕೆ.
 ಕ್ರಿ.ಪೂ.1000-500 ವೇದಗಳ ಕಾಲ
ಕ್ರಿ.ಪೂ.563-483 ಗೌತಮ ಬುದ್ಧನ ಕಾಲ
ಕ್ರಿ.ಪೂ.540-468 ಮಹಾವೀರನ ಕಾಲ
ಕ್ರಿ.ಪೂ.542-490 ಹರ್ಯಂಕ ಸಂತತಿ
ಕ್ರಿ.ಪೂ.413-362 ಶಿಶುನಾಗ ಸಂತತಿ.
ಕ್ರಿ.ಪೂ.362-324 ನಂದ ಸಂತತಿ.
ಕ್ರಿ.ಪೂ.327-325 ಭಾರತದ ಮೇಲೆ ಅಲೆಗ್ಜಾಂಡರನ ಧಾಳಿ
ಕ್ರಿ.ಪೂ.324-183 ಮೌರ್ಯ ಸಂತತಿ.
ಕ್ರಿ.ಪೂ.324-298 ಚಂದ್ರಗುಪ್ತ ಮೌರ್ಯನ ಕಾಲ
ಕ್ರಿ.ಪೂ.298-273 ಬಿಂದುಸಾರನ ಕಾಲ.
ಕ್ರಿ.ಪೂ.273-232 ಅಶೋಕ ಸಾಮ್ರಾಟನ ಕಾಲ.
ಕ್ರಿ.ಪೂ.185-147 ಶುಂಗ ಸಂತತಿ.
ಕ್ರಿ.ಪೂ.73-28 ಕಣ್ವರ ಆಳ್ವಿಕೆ.
ಕ್ರಿ.ಪೂ.235-ಕ್ರಿ.ಶ.225 ಶಾತವಾಹನರವ ಆಳ್ವಿಕೆಯ ಕಾಲ.
ಕ್ರಿ.ಪೂ.155. ಗ್ರೀಕ್ ಮಿನಾಂಡರ್ ನ ಭಾರತದ ಮೇಲಿನ ಧಾಳಿ.
ಕ್ರಿ.ಪೂ.58-57 ವಿಕ್ರಮ ಸಂವತ್ಸರ( ವಿಕ್ರಮಾದಿತ್ಯ ನಿಂದ)
ಕ್ರಿ.ಶ.78-101 ಕಾನಿಷ್ಕನ ಕಾಲ.
ಕ್ರಿ.ಶ.78 ಶಕ ಸಂವತ್ಸರ
ಕ್ರಿ.ಶ.320-540 ಗುಪ್ತ ಸಾಮ್ರಜ್ಯ.
 ಕ್ರಿ.ಶ.335-375 ಸಮುದ್ರಗುಪ್ತನ ಆಳ್ವಿಕೆ.
ಕ್ರಿ.ಶ.405-411 ಭಾರತದಲ್ಲಿ ಫಾಹಿಯಾನ.
ಕ್ರಿ.ಶ.535-757 ಬದಾಮಿಯ ಚಾಲುಕ್ಯರು.
 ಕ್ರಿ.ಶ.300-888 ಕಂಚಿಯ ಪಲ್ಲವರು.
 ಕ್ರಿ.ಶ.606-647 ಕನೌಜಿನ ಹರ್ಷವರ್ಧನನ ಆಳ್ವಿಕೆ.
ಕ್ರಿ.ಶ.630-644 ಭಾರತದಲ್ಲಿ ಹೂಯೆನ್ ತ್ಸಾಂಗ್.
 ಕ್ರಿ.ಶ.757-968 ರಾಷ್ಟ್ರಕೂಟರ ಆಳ್ವಿಕೆ.
 ಕ್ರಿ.ಶ.814-878 ಅಮೋಘವರ್ಷ ನೃಪತುಂಗ. ಕ್ರಿ.ಶ.712 ಅರಬರು ಸಿಂದ್ ಪ್ರದೇಶವನ್ನು ಆಕ್ರಮಿಸಿದ್ದು.
 ಕ್ರಿ.ಶ.760-1142 ಬಂಗಾಳದ ಪಾಲರು.
ಕ್ರಿ.ಶ.800-1036 ಕನೌಜಿನ ಪ್ರತಿಹಾರರು
ಕ್ರಿ.ಶ.916-1203 ಬುಂದೇಲಖಂಡದ ಚಂದೇಲರು.
 ಕ್ರಿ.ಶ.907-1256 ಚೋಳ ಸಾಮ್ರಾಜ್ಯ.
ಕ್ರಿ.ಶ.974-1238 ಗುಜರಾತಿನ ಸೋಲಂಕಿಗಳು.
 ಕ್ರಿ.ಶ.974-1233 ಮಾಳ್ವದ ಪಾರಮಾರರು.
ಕ್ರಿ.ಶ. 1118-1190 ಬಂಗಾಳದ ಸೇನರು.
ಕ್ರಿ.ಶ.1000-1027 ಭಾರತದ ಮೇಲೆ ಮೊಹಮದ್ ಘಜ್ನಿಯ ಧಾಳಿಗಳು.
 ಕ್ರಿ.ಶ.1206-1526 ದೆಹಲಿ ಸುಲ್ತಾನರ ಕಾಲ.
 ಕ್ರಿ.ಶ.1206-1290 ಗುಲಾಮಿ ಸಂತತಿಯ ಕಾಲ.
ಕ್ರಿ.ಶ.1290-1320  ಖಿಲ್ಜಿ ಸಂತತಿ.
ಕ್ರಿ.ಶ.1320-1414 ತುಘಲಕ್ ಸಂತತಿ.
 ಕ್ರಿ.ಶ.1414-1451 ಸೈಯದ್ ಸಂತತಿ.
ಕ್ರಿ.ಶ. 1451-1525 ಲೂಧಿ ಸಂತತಿ.
ಕ್ರಿ.ಶ.1336-1649 ವಿಜಯನಗರದ ಆಳ್ವಕೆ.
 ಕ್ರಿ.ಶ.1346-1518 ಬಹುಮನಿ ಸುಲ್ತಾನರ ಕಾಲ.
 ಕ್ರಿ.ಶ.1510-1530 ಶ್ರೀಕೃಷ್ಣದೇವರಾಯನ ಕಾಲ. ಕ್ರಿ.ಶ.1498 ಭಾರತಕ್ಕೆ ಪೋರ್ಚುಗೀಸರ ವಾಸ್ಕೋಡಿಗಾಮನ ಆಗಮನ.
ಕ್ರಿ.ಶ.1526-1857 ಮೊಘಲರ ಆಳ್ವಿಕೆಯ ಕಾಲ.
 ಕ್ರಿ.ಶ.1627-1680 ಶಿವಾಜಿಯ ಕಾಲ.
 ಕ್ರಿ.ಶ.1757 ಪ್ಲಾಸಿ ಕದನ.
 ಕ್ರಿ.ಶ.1764 ಬಕ್ಸಾರ ಕದನ.
 ಕ್ರಿ.ಶ.1767-1769 ಮೊದಲ ಆಂಗ್ಲೋ-ಮೈಸೂರ ಯುದ್ದ.
ಕ್ರಿ.ಶ.1773 ರೆಗ್ಯುಲೇಟಿಂಗ್ ಕಾಯ್ದೆ.
 ಕ್ರಿ.ಶ.1784 ಪಿಟ್ಸ್ ಇಂಡಿಯಾ ಕಾಯ್ದೆ.
 ಕ್ರಿ.ಶ.1857 ಸಿಪಾಯಿ ದಂಗೆ.
 ಕ್ರಿ.ಶ.1861 ಭಾರತೀಯ ಕೌನ್ಸಿಲ್ ಕಾಯ್ದೆ.
 ಕ್ರಿ.ಶ.1885 ಭಾರತದ ರಾಷ್ಟ್ರೀಯ ಕಾಂಗ್ರೇಸ್ಸಿನ ಉದಯ.

🔶1905- ಬಂಗಾಳ ವಿಭಜನೆ.
🔶1906-ಮುಸ್ಲಿಂ ಲೀಗ್ ಸ್ಥಾಪನೆ.
🔶1907- ಸೂರತ್ ಅಧಿವೇಶನ/ಸೂರತ್ ಒಡಕು
🔶1909- ಮಿಂಟೋ ಮಾಲ್ರೇ ಸುಧಾರಣೆ.
🔶1911- ಕಲ್ಕತ್ತಾ ಅಧಿವೇಶನ.
🔶1913 -ಗದ್ದಾರ್ ಪಕ್ಷ ಸ್ಥಾಪನೆ.
🔶1915-[ಜನೆವರಿ-9].ಗಾಂಧೀಜಿ ಭಾರತಕ್ಕೆ ಆಗಮನ.
🔶1916 -ಲಕ್ನೋ ಅಧಿವೇಶನ.
🔶1917 -ಚಂಪಾರಣ್ಯ ಸತ್ಯಾಗ್ರಹ
🔶1918 -ಹತ್ತಿ ಗಿರಣಿ ಸತ್ಯಾಗ್ರಹ'
🔶1919 -ರೌಲತ್ ಕಾಯಿದೆ.
🔶1919-[ಏಪ್ರಿಲ್13] ಜಲಿಯನ್ ವಾಲಾಬಾಗ್ ದುರಂತ.
🔶1920 -ಖಿಲಾಪತ್ ಚಳುವಳಿ.
🔶1922 -ಚೌರಾಚೌರಿ ಘಟನೆ.
🔶1923 -ಸ್ವರಾಜ್ ಪಕ್ಷ ಸ್ಥಾಪನೆ.
🔶1927-ಸೈಮನ್ ಆಯೋಗ.
🔶1928- ನೆಹರು ವರದಿ.
🔶1929- ಬಾ‌ಡ್ರೋಲೀ ಸತ್ಯಾಗ್ರಹ.
🔶1930 -ಕಾನೂನ ಭಂಗ ಚಳುವಳಿ.
🔶1930 -1931-1932- ಮೂರು ದುಂಡು ಮೇಜಿನ ಸಮ್ಮೇಳನಗಳು.
🔶1937 -ಪ್ರಾಂತೀಯ ಚುಣಾವಣೆ
🔶1939 -ತ್ರೀಪುರಾ ಬಿಕ್ಕಟ್ಟು.
🔶1940 -ಅಗಷ್ಟ ಕೊಡುಗೆ.
🔶1942 -ಕ್ರಿಪ್ಸ ಆಯೋಗ
🔶1945 -ಸಿಮ್ಲಾ ಸಮ್ಮೇಳನ
🔶1946- ಕ್ಯಾಬಿನೆಟ್ ಆಯೋಗ
🔶1947- ಭಾರತೀಯ ಸ್ವಾತಂತ್ರ್ಯ ಕಾಯಿದೆ.

#ಸಾಮಾನ್ಯಜ್ಞಾನ 1 to 51

#ಸಾಮಾನ್ಯಜ್ಞಾನ

1) "Poverty and the unbritish rule in india" ಎಂಬ ಕೃತಿಯನ್ನು ರಚಿಸಿದವರು ಯಾರು?
 * ದಾದಾಭಾಯಿನವರೋಜಿ.

2) "ಫಾಯಿಯಾನ್" ಯಾವ ದೇಶದ ಯಾತ್ರಿಕ?
 * ಚೀನಿ.

3) "ಭಾರತ ನಿರ್ಮಾಣ ಯೋಜನೆ"ಯನ್ನು ಆರಂಭಿಸಲಾದ ವರ್ಷ ಯಾವುದು?
 * 2005.

4) "ಸುಂದರಬನ ಉದ್ಯಾನವನ" ಯಾವ ರಾಜ್ಯದಲ್ಲಿದೆ?
 * ಪಶ್ಚಿಮಬಂಗಾಳ.

5) "The Discovery of India" ಕೃತಿಯನ್ನು ರಚಿಸಿದವರು ಯಾರು?
 * ಜವಾಹರ್ ಲಾಲ್ ನೆಹರು.

6) ಆರ್ಕ್ಟಿಕ್ ಪ್ರದೇಶದಲ್ಲಿರುವ ಭಾರತೀಯ ತಾಣ ಯಾವುದು?
 RBS: * ಹಿಮಾದ್ರಿ.

7) ವಿದ್ಯುತ್ ಪ್ರವಾಹದ ಏಕಮಾನ ಯಾವುದು?
 * ಆಂಪಿಯರ್.

8) ಅಲೆಕ್ಸಾಂಡರ್ ದಾಳಿಯನ್ನು ಭಾರತದಲ್ಲಿ ಪ್ರತಿರೋಧಿಸಿದ ಅರಸ ಯಾರು?
 * ಪೋರಸ್.

9) "ನಾಥುಲಾಪಾಸ್" ಯಾವ ವಾಣಿಜ್ಯ ಮಾರ್ಗದಲ್ಲಿದೆ?
 * ಭಾರತ-ಚೀನಾ ವಾಣಿಜ್ಯ ಮಾರ್ಗ.

10) WWW ನ ಚಿಹ್ನೆ ಏನು?
 * ದೈತ್ಯಪಾಂಡಾ.

11) "The Insider" ಕೃತಿಯನ್ನು ರಚಿಸಿದವರು ಯಾರು?
 * ಪಿ.ವಿ.ನರಸಿಂಹರಾವ್.

12) "ವಿಶ್ವ ಜನಸಂಖ್ಯಾ ದಿನ"ವನ್ನು ಯಾವಾಗ ಆಚರಿಸಲಾಗುತ್ತದೆ?
 * ಜುಲೈ 11 (1987 ರಿಂದ).

13) ಭಾರತದ ರಿಸರ್ವ್ ಬ್ಯಾಂಕ್ ಸ್ಥಾಪನೆಯಾದ ವರ್ಷ & ದಿನ ಯಾವುದು?
 * 1935, ಏಪ್ರಿಲ್ 1.

14) ವಿಶ್ವ ಸಂಸ್ಥೆಯು ಯಾವ ವರ್ಷವನ್ನು "ಅಂತರರಾಷ್ಟ್ರೀಯ ನೈರ್ಮಲ್ಯ ವರ್ಷ" ಎಂದು ಘೋಷಿಸಿದೆ?
 * 2008.

15) "ಆಂಕಾಲಜಿ" ಎನ್ನುವುದು ಯಾವುದರ ವೈಜ್ಞಾನಿಕ ಅಧ್ಯಯನ?
 * ಕ್ಯಾನ್ಸರ್ ರೋಗದ.

16) ಜಗತ್ತಿನ ಅತ್ಯಂತ ದೊಡ್ಡ ನದಿ ಯಾವುದು?
 * ಅಮೇಜಾನ್.

17) "ಮಲ್ಹೋತ್ರ ಆಯೋಗ" ಯಾವುದಕ್ಕೆ ಸಂಬಂಧಿಸಿದೆ?
 * ವಿಮಾ ಕ್ಷೇತ್ರದಲ್ಲಿ ಸುಧಾರಣೆಗೆ.

18) "ಹಿಂದ್ ಸ್ವರಾಜ್" ಕೃತಿಯನ್ನು ರಚಿಸಿದವರು ಯಾರು?
 * ಮಹಾತ್ಮ ಗಾಂಧಿ.

19) ದಲೈಲಾಮಾ ಅವರಿಗೆ ನೋಬೆಲ್ ಶಾಂತಿ ಬಹುಮಾನ ಲಭಿಸಿದ ವರ್ಷ ಯಾವುದು?
 RBS: * 1989.

20) ಸೌರಶಕ್ತಿಯನ್ನು ಯಾವುದರಿಂದ ಮಾಡಿರುತ್ತದೆ?
 * ಸಿಲಿಕಾನ್.

21) ಮನುಷ್ಯನ ಶರೀರದಲ್ಲಿರುವ ಅತ್ಯಂತ ದೊಡ್ಡ ಗ್ರಂಥಿ ಯಾವುದು?
 * ಲಿವರ್(ಯಕೃತ).

22) "ಬ್ಲಾಕ್ ರೆವಲ್ಯೂಶನ್" ಸಂಬಂಧಿಸಿರುವುದು ಯಾವುದಕ್ಕೆ?
 * ಕಲ್ಲಿದ್ದಲು.

23) ಪ್ರಕಾಶ ವರ್ಷವು (ಜ್ಯೋತಿರ್ ವರ್ಷವು) ಯಾವುದನ್ನು ಅಳೆಯಲು ಬಳಕೆಯಾಗುತ್ತದೆ?
 * ದೂರ.

24) ಭಾರತದ ರಾಷ್ಟ್ರೀಯ ಕಾಂಗ್ರೆಸ್ ನ ಪ್ರಥಮ ಮಹಿಳಾ ಅಧ್ಯಕ್ಷರು ಯಾರು?
 RBS: * ಅನಿಬೆಸೆಂಟ್.

25) ಶಿವಾಜಿ ರಚಿಸಿದ ಮಂತ್ರಿ ಮಂಡಲವನ್ನು ಏನೆಂದು ಕರೆಯುತ್ತಿದ್ದರು?
 * ಅಷ್ಟ ಪ್ರಧಾನ.

26) ಬಾಂಗ್ಲಾದೇಶದ ರಾಜಧಾನಿ & ಕರೆನ್ಸಿ ತಿಳಿಸಿ?
 * ಡಾಕಾ, ಟಾಕಾ.

27) "ಆಲಿಘರ್ ವಿಶ್ವ ವಿದ್ಯಾಲಯ"ವನ್ನು ಸ್ಥಾಪಿಸಿದವರು ಯಾರು?
 * ಸರ್ ಸಯ್ಯದ್ ಅಹಮದ್ ಖಾನ್.

28) ಪಶ್ಚಿಮ ಆಸ್ಟ್ರೇಲಿಯನ್ ಪ್ರವಾಹವು ಯಾವ ಸಾಗರದೊಳಗೆ ಹರಿಯುತ್ತದೆ?
 * ಹಿಂದೂ ಮಹಾಸಾಗರ.

29) "Gerontology" ಎಂದರೆ?
 * ವೃದ್ಧಾಪ್ಯಕ್ಕೆ ಸಂಬಂಧಿಸಿದ ಅಧ್ಯಯನ.

30) "ಭಾರತದ ಹಸಿರು ಕ್ರಾಂತಿಯ ಪಿತಾಮಹ" ಯಾರು?
 * ಎಂ.ಎಸ್.ಸ್ವಾಮಿನಾಥನ್.

31) ಕೊನೆಯ ವೇದ ಯಾವುದು?
 * ಅರ್ಥವಣವೇದ.

32) ಅಲಕಾನಂದ ಮತ್ತು ಭಗೀರಥಿ ನದಿಗಳು ಸಂಗಮವಾಗುವ ಸ್ಥಳ ಯಾವುದು?
 RBS: * ದೇವ ಪ್ರಯಾಗ.

33) "ಭೂಮಿಯು ಸೂರ್ಯನ ಸುತ್ತ ತಿರುಗುತ್ತದೆ" ಎಂಬುದನ್ನು ಕಂಡು ಹಿಡಿದ ವಿಜ್ಞಾನಿ ಯಾರು?
 * ನಿಕೋಲಸ್ ಕೋಪರ್ ನಿಕಸ್.

34) ಯಾವ ಹೊದಿಕೆಯು ಸೂರ್ಯನ ಹಾನಿಕಾರಕ ನೇರಳಾತೀತ ವಿಕಿರಣಗಳನ್ನು ಹೀರಿಕೊಳ್ಳುತ್ತದೆ?
 * ಓಜೋನ್.

35) ಬೂಕರ್ ಬಹುಮಾನವನ್ನು ಗಳಿಸಿದ ಮೊದಲ ಭಾರತೀಯ ಮೂಲದ ವ್ಯಕ್ತಿ ಯಾರು?
 * ವಿ.ಎಸ್.ನೈಪಾಲ್.

36) ಜಗತ್ತಿನಲ್ಲಿ ಅತ್ಯಧಿಕ ಸಕ್ಕರೆ ಬಳಸುವ ದೇಶ ಯಾವುದು?
 * ಯು.ಎಸ್.ಎ.

37) ಯು ಪಿ ಎಸ್ ಸಿ ಅಧ್ಯಕ್ಷರನ್ನು ಯಾರು ನೇಮಕ ಮಾಡುತ್ತಾರೆ?
 * ರಾಷ್ಟ್ರಪತಿ.

38) ಭಾರತೀಯ ರಪ್ತು-ಆಮದು ಬ್ಯಾಂಕ್ ಸ್ಥಾಪಿತವಾದ ವರ್ಷ ಯಾವುದು?
 * 1982.

39) "ರಾಜತರಂಗಿಣಿ"ಯನ್ನು ರಚಿಸಿದವರು ಯಾರು?
 * ಕಲ್ಹಣ.

40) "ಖೈಬರ್ ಕಣಿವೆ" ಇರುವುದು?
 * ವಾಯುವ್ಯ ಭಾರತದಲ್ಲಿ.

41) ಅತ್ಯಧಿಕ ಪ್ರದೇಶದಲ್ಲಿ "ಗೋಡಂಬಿ" ಬೆಳೆಯುವ ಕರ್ನಾಟಕದ ಜಿಲ್ಲೆ ಯಾವುದು?
 * ಕೊಡಗು.

42) ಅತ್ಯಧಿಕ ಅಂತರ್ಗಮನ ಶಕ್ತಿಯನ್ನು ಹೊಂದಿರುವ ವಿಕಿರಣ ಯಾವುದು?
 * ಕ್ಷ-ಕಿರಣಗಳು

43) ಪ್ಲಾನಿಮೀಟರ್ ನ್ನು ಯಾವುದರ ಮಾಪನಕ್ಕೆ ಬಳಸುತ್ತಾರೆ?
 * ಭೂಪಟಗಳ ಮೇಲಿರುವ ಪ್ರದೇಶಗಳ ಮಾಪನಕ್ಕೆ.

44) ಸೂರ್ಯನು ಭೂಮಿಯ ಸಮಭಾಜಕ ವೃತ್ತರೇಖೆಯ ನೇರ ಲಂಭದಲ್ಲಿದ್ದಾಗ ಅಂತಹ ಸ್ಥಿತಿಯನ್ನು ---- ಎನ್ನುತ್ತಾರೆ.
 RBS: * ವಿಷವತ್ಸಂಕ್ರಾಂತಿ.

45) ಭಾರತದಲ್ಲಿ ಪೆಟ್ರೋಲಿಯಂ ನಿಕ್ಷೇಪಗಳು ಮುಖ್ಯವಾಗಿ ಯಾವುದರಲ್ಲಿ ದೊರೆಯುತ್ತವೆ?
 * ಜಲಜ ಶಿಲೆಗಳಲ್ಲಿ.

46) "ಹೇಬಿಯಸ್ ಕಾರ್ಪಸ್" ಎನ್ನುವದೊಂದು....
 * ರೀಟ್.

47) 7ನೇ ಡಬ್ಯ್ಲೂ ಟಿ ಒ ಸಚಿವ ಮಟ್ಟದ ಸಮಾವೇಶವನ್ನು 2008 ರಲ್ಲಿ ಎಲ್ಲಿ ನಡೆಸಲಾಯಿತು?
 RBS: * ಜಿನೇವಾ.

48) ಭಾರತ ಸಂವಿಧಾನದ 73 ನೇ ತಿದ್ದುಪಡಿ ಯಾವುದಕ್ಕೆ ಸಂಬಂಧಿಸಿದೆ?
 * ಪಂಚಾಯತ್ ವ್ಯವಸ್ಥೆಗೆ.

49) ಕಂಪ್ಯೂಟರ್ ಗಳ ಅನ್ವೇಷಣೆಗೆ ಸಂಬಂಧಿಸಿದ ಹೆಸರು ಯಾರದು?
 * ಚಾರ್ಲಸ್ ಬಾಬೇಜ್.

50) NASA ವಿಸ್ತರಿಸಿರಿ?
 * National Aeronautics and Space Administration.

51) ವಿಧಾನ ಸಭೆಯ ಸ್ಪೀಕರ್ ಯಾರಿಗೆ ರಾಜೀನಾಮೆ ಪತ್ರ ಸಲ್ಲಿಸುವರು?
 * ಡೆಪ್ಯುಟಿ ಸ್ಪೀಕರ್ ಅವರಿಗೆ.

★ ವೈಜ್ಞಾನಿಕ ಉಪಕರಣಗಳು ಹಾಗೂ ಅವುಗಳ ಉಪಯೋಗಗಳು:

   ಗಣಿತ & ವಿಜ್ಞಾನ @ ಮಾಹಿತಿ ಸಂಗ್ರಹ:

★ ವೈಜ್ಞಾನಿಕ ಉಪಕರಣಗಳು ಹಾಗೂ ಅವುಗಳ ಉಪಯೋಗಗಳು:
(Scientific equipments(tools) and their Uses)
1) ಅಲ್ಟಿಮೀಟರ್ —————> ಎತ್ತರ ಮತ್ತು ವಾಯುವಿನ ಒತ್ತಡವನ್ನು ಸೂಚಿಸುವ ಸಾಧನ.
2) ಲ್ಯಾಕ್ಟೊಮೀಟರ್ —————> ಹಾಲಿನಲ್ಲಿರುವ ನೀರಿನ ಪ್ರಮಾಣವನ್ನು ಅಳೆಯುವ ಸಾಧನ.
3) ಬ್ಯಾರೋಮೀಟರ್ —————> ಭೂಮಿಯ ಮೇಲಿನ ಹವೆಯ ಒತ್ತಡವನ್ನು ಅಳೆಯುವ ಸಾಧನ.
4) ಮೈಕ್ರೋಮೀಟರ್ —————> ಸಣ್ಣ ವಸ್ತುಗಳ ದಪ್ಪವನ್ನು ಅಳೆಯುವ ಸಾಧನ.
5) ಹೈಡ್ರೋಮೀಟರ್ —————> ದ್ರವಗಳ ಸಾಪೇಕ್ಷ ಸಾಂದ್ರತೆಯನ್ನು ಅಳೆಯುವ ಸಾಧನ.
6) ಪೈರೋಮೀಟರ್ —————> ಹೆಚ್ಚು ಉಷ್ಣತೆಯನ್ನು ಅಳೆಯುವ ಸಾಧನ.
7) ಪ್ಯಾಥೋಮೀಟರ್ —————> ಸಮುದ್ರದ ಆಳವನ್ನು ಅಳೆಯುವ ಸಾಧನ.
8) ವೋಲ್ಟಾಮೀಟರ್ —————> ವಿದ್ಯುತ್ ಕೋಶದ ವಿದ್ಯುತ್ ಚಾಲಕ ಬಲವನ್ನು ಅಳೆಯುವ ಸಾಧನ.
9) ಗ್ಯಾಲ್ವನೋಮೀಟರ್ —————> ಕಡಿಮೆ ವಿದ್ಯುತ್ ಅಳೆಯುವ ಸಾಧನ.
10) ಅನಿಮಾಮೀಟರ್ —————> ಗಾಳಿಯ ವೇಗವನ್ನು ಅಳೆಯುವ ಸಾಧನ.
11) ಓಡೋಮೀಟರ್ —————> ಚಕ್ರವಾಹನಗಳು ಚಲಿಸುವ ದೂರವನ್ನು ಅಳೆಯುವ ಸಾಧನ.
12) ಸ್ಪೀಡೋಮೀಟರ್ —————> ವಾಹನಗಳ ವೇಗವನ್ನು ಅಳೆಯುವ ಸಾಧನ.
13) ಗ್ರಾಫಿಮೀಟರ್ —————> ನೀರಿನ ಸೆಲೆಯನ್ನು ಪತ್ತೆ ಹಚ್ಚುವ ಸಾಧನ.
14) ಮೋನೋಮೀಟರ್ —————> ಅನಿಲಗಳ ಒತ್ತಡಗಳನ್ನು ಅಳೆಯುವ ಸಾಧನ.
15) ಕ್ರೋನೋಮೀಟರ್ —————> ಹಡಗಿನ ನಿಖರವಾದ ಕಾಲವನ್ನು ಅಳತೆ ಮಾಡುವ ಸಾಧನ.
16) ರೆಡಿಯೋಮೀಟರ್ —————> ವಿಕಿರಣಗಳಿಂದ ಹೊರಬರುವ ಶಕ್ತಿಯನ್ನು ಅಳೆಯುವ ಸಾಧನ.
17) ಆಡಿಯೋಮೀಟರ್ —————> ಶಬ್ದದ ತೀವ್ರತೆಯನ್ನು ಅಳೆಯುವ ಸಾಧನ.
18) ಬೈನಾಕ್ಯೂಲರ್ —————> ದೂರದಲ್ಲಿರುವ ವಸ್ತುಗಳನ್ನು ಹತ್ತಿರದಲ್ಲಿ ನೋಡಲು ಬಳಸುವ ಸಾಧನ.
19) ಬ್ಯಾರೋಗ್ರಾಫ್ —————> ನಿರಂತರ ವಾಯುವಿನ ಒತ್ತಡವನ್ನು ಅಳೆಯುವ ಸಾಧನ.
20) ಕಂಪಾಸ್ —————> ಹಡಗಿನ ದಿಕ್ಕನ್ನು ಸೂಚಿಸುವ ಸಾಧನ.
21) ರೈನ್ ಗೇಜ್ —————> ಬಿದ್ದ ಮಳೆಯನ್ನು ಅಳೆಯುವ ಸಾಧನ.
22) ಸ್ಟೆತೋಸ್ಕೋಪ್ —————> ಹೃದಯ ಬಡಿತವನ್ನು ಅಳೆಯುವ ಸಾಧನ.
23) ಥರ್ಮೋಕೊಪಲ್ —————> ಸಣ್ಣ ಉಷ್ಣತೆಯನ್ನು ಅಳೆಯುವ ಸಾಧನ.
24) ರಿಕ್ಟರ್ ಮಾಪಕ —————> ಭೂಕಂಪನದ ತೀವ್ರತೆಯನ್ನು ಅಳೆಯುವ ಸಾಧನ.
25) ರೇಡಾರ್ —————> ರೇಡಿಯೊ ತರಂಗಗಳನ್ನು ಉಪಯೋಗಿಸಿ ದೂರದ ವಸ್ತುಗಳನ್ನು ಪತ್ತೆ ಮಾಡುವ ಮತ್ತು ಅದರ ದೂರವನ್ನು ನಿಖರವಾಗಿ ಕಂಡು ಹಿಡಿಯಲು ಉಪಯೋಗಿಸುವ ಸಾಧನ.
26) ಸೋನಾರ್ —————> ಶೃವಣಾತೀತ ಧ್ವನಿಯನ್ನು ಉಪಯೋಗಿಸಿ ನೀರಿನೊಳಗಿನ ವಸ್ತುಗಳನ್ನು ಪತ್ತೆ ಹಚ್ಚಲು ಬಳಸುವ ಸಾಧನ.
27) ಕ್ಯಾಲೋರಿ —————> ಶಾಖವನ್ನು ಅಳೆಯುವ ಸಾಧನ.
28) ಮೈಕ್ರೋಸ್ಕೋಪ್ —————> ಸಣ್ಣ ವಸ್ತುಗಳನ್ನು ದೊಡ್ಡದಾಗಿ ಅವಲೋಕಿಸುವ ಸಾಧನ.
ಸಾಮಾನ್ಯ ವಿಜ್ಞಾನ:-
1). ವಿಟಮಿನ್ ಗಳನ್ನು ಕಂಡುಹಿಡಿದವರು
ಯಾರು ?
-- ಫಂಕ್
2). ವಿಟಮಿನ್ ಗಳಲ್ಲಿನ ಬಗೆಗಳು?
-- ಎ, ಬಿ ಸಿ ಡಿ ಇ ಕೆ
3). ನೀರಿನಲ್ಲಿ ಕರಗುವ ವಿಟಮಿನ್ ಗಳು
ಯಾವುವು?
-- ಬಿ , ಸಿ
4). ಕೊಬ್ಬಿನಲ್ಲಿ ಕರಗುವ ವಿಟಮಿನ್ ಗಳು ?
-- ಎ , ಡಿ , ಇ , ಕೆ
5). ಎ ವಿಟಮಿನ್ ಕೊರತೆಯಿಂದ ಬರುವಂತಹ
ಸಮಸ್ಯೆ ?
-- ರಾತ್ರಿ ಕುರುಡು
6). ಥಯಾಮಿನ್ ಎಂದು ಯಾವುದನ್ನು
ಕರೆಯುತ್ತಾರೆ ?
-- ಬಿ1 ವಿಟಮಿನ್
7). ಬಿ ವಿಟಮಿನ್ ದೋಷದಿಂದ ಎದುರಾಗುವ
ಸಮಸ್ಯೆ ?
-- ಬೆರಿಬೆರಿ
8). ನಿಕೋಟಿನಿಕ್ ಆಮ್ಲ ಎಂದು ಯಾವುದನ್ನು
ಕರೆಯುತ್ತಾರೆ ?
-- ನಿಯಾಸಿನ್
9). ಆಸ್ಕಾರ್ಬಿಕ್ ಆಮ್ಲ ಎಂದರೆ ಯಾವುದು ??
-- ವಿಟಮಿನ್ ಸಿ
10). ಕ್ಯಾಲ್ಸಿಫೆರಾಲ್ ಎಂದರೆ ಯಾವುದು ?
-- ವಿಟಮಿನ್ ಡಿ
11). ' ಡಿ ' ವಿಟಮಿನ್ ಕೊರತೆಯಿಂದ
ಬರಬಹುದಾದ ರೋಗ ??
-- ರಿಕೆಟ್ಸ್
12). ರಕ್ತ ಗಡ್ಡೆ ಕಟ್ಟದಂತೆ ತಡೆಗಟ್ಟುವ
ವಿಟಮಿನ್ ?
-- ವಿಟಮಿನ್ ಕೆ
13). ಮನುಷ್ಯರ ರಕ್ತವನ್ನು ಎಷ್ಟು
ಬಗೆಯಾಗಿ ವಿಭಜಿಸಲಾಗಿದೆ ?
-- ನಾಲ್ಕು
14). ರಕ್ತಕಣಗಳಲ್ಲಿನ ರಾಸಾಯನಿಕ ಪದಾರ್ಥ
ಯಾವುದು ?
-- ಆಂಟೀಜೆನ್ಸ್
15). ಎ ಗ್ರೂಪ್ ನಲ್ಲಿರುವ ಆಂಟೀಜನ್ಸ್??
-- ಎ ರಕ್ತಕಣಗಳು
16). ಬಿ ಗ್ರೂಪ್ ನಲ್ಲಿರುವ ಆಂಟೀಜೆನ್ಸ್??
-- ಎ ಹಾಗೂ ಬಿ ರಕ್ತ ಕಣಗಳು
17). ಎಬಿ ಗ್ರೂಪ್ ನಲ್ಲಿರುವ ಆಂಟೀಜೆನ್ಸ್??
-- ಬಿ ರಕ್ತ ಕಣಗಳು
18). ಓ ಗ್ರೂಪ್ ನಲ್ಲಿರುವ ಆಂಟೀಜೆನ್ಸ್ ??
-- ಆಂಟೀಜೆನ್ಸ್ ಇಲ್ಲ
19). ಎಲ್ಲಾ ಬಗೆಯವರಿಗೂ ರಕ್ತ ನೀಡಬಲ್ಲ
ಗ್ರೂಪ್ ?
-- ಓ
20). ಎ ಗ್ರೂಪ್ ನವರು ಯಾರ ಬಳಿ ರಕ್ತ
ಪಡೆಯಬಹುದು?
-- ಎ ಹಾಗೂ ಓ

@ಜೀವಸತ್ವಗಳು ಮತ್ತು ಅವುಗಳ ರಾಸಾಯನಿಕ ಹೆಸರುಗಳು :
(Vitamin Names &their Chemical Names)
━━━━━━━━━━━━━━━━━━━━━━━━━━━━━━━━━
●.ಸಾಮಾನ್ಯ ವಿಜ್ಞಾನ
General Science)
●.ಜೀವಸತ್ವ ಎ •┈┈┈┈┈┈• ರೆಟಿನಾಲ್
●.ಜೀವಸತ್ವ ಬಿ1 •┈┈┈┈┈┈• ಥಿಯಾಮೈನ್
●.ಜೀವಸತ್ವ ಬಿ2 •┈┈┈┈┈┈• ರಿಬೋಫ್ಲಾವಿನ್
●.ಜೀವಸತ್ವ ಬಿ3 •┈┈┈┈┈┈• ನಿಯಾಸಿನ್
●.ಜೀವಸತ್ವ ಬಿ5 •┈┈┈┈┈┈• ಪಾಂಟೊಥೆನಿಕ್ ಆಮ್ಲ
●.ಜೀವಸತ್ವ ಬಿ6 •┈┈┈┈┈┈• ಪೆರಿಡೊಕ್ಸೀನ್
●.ಜೀವಸತ್ವ ಬಿ7 •┈┈┈┈┈┈• ಬಯೋಟಿನ್
●.ಜೀವಸತ್ವ ಬಿ9 •┈┈┈┈┈┈• ಫೋಲಿಕ್ ಆಮ್ಲ
●.ಜೀವಸತ್ವ ಬಿ12 •┈┈┈┈┈┈• ಸೈಯಾನೊಕೊಬಾಲಮಿನ್
●.ಜೀವಸತ್ವ ಸಿ •┈┈┈┈┈┈• ಆಸ್ಕೋರ್ಬಿಕ್ ಆಮ್ಲ
●.ಜೀವಸತ್ವ ಡಿ •┈┈┈┈┈┈• ಕ್ಯಾಲ್ಷಿಫೆರಾಲ್
●.ಜೀವಸತ್ವ ಇ •┈┈┈┈┈┈• ಟೊಕೊಫೆರಾಲ್
●.ಜೀವಸತ್ವ ಕೆ •┈┈┈┈┈┈• ಫೈಲ್ಲೋಕ್ವಿನೊನ್ ಮತ್ತು ಮೆನಾಕ್ವಿನ್ನೋನ್ಸ್
# ಸಾಮಾನ್ಯ ವಿಜ್ಞಾನ @
*********************
@ ಕೋಶಕಾಯದಿಂದ ಹೊರಟಿರುವ ಸಣ್ಣ ಕವಲುಗಳು - ಡೆಂಡ್ರೈಟ್
@ ನರಕೋಶದಿಂದ ಹೊರಟ ಉದ್ದವಾದ ರಚನೆ - ಆಕ್ಸಾನ್
@ರಕ್ತವನ್ನು ಶೋಧಿಸುವ ಅಂಗದ ಹೆಸರು - ಕಿಡ್ನಿ
@ಆಮಶಂಕೆ ರೋಗಕ್ಕೆ ಕಾರಣ- ಎಂಟಮಿಬಾ
#ದೇಹದ ರಾಸಾಯನಿಕ ಕಾರ್ಖಾನೆ ಎಂದು ಕರೆಯಲ್ಪಡುವ ಅಂಗ - ಪಿತ್ತಕೋಶ
@ ವಿಶ್ವ ಹೆಪಟೈಟಿಸ್ ದಿನಾಚರಣೆ - 28 ಜುಲೈ
@ ಏಕಕೋಶ ಜೀವಿಗಳ ಗಾತ್ರ - 2 ರಿಂದ 200 ಮೈಕ್ರಾನ್
@ಏಡ್ಸ್ ರೋಗವನ್ನು ಪ್ರಪ್ರಥಮ ಬಾರಿಗೆ ಗುರುತಿಸಿದ ವರ್ಷ - 1981
#ಪೊಲೀಯೋ ಲಸಿಕೆ ಕಂಡು ಹಿಡಿದವರು - ಜೊನಾಸ್ ಸಾಕ್
@ರೇಬೀಸ್ ರೋಗಕ್ಕೆ ಕಾರಣವಾದ ವೈರಸ್ - ರ್ಯಾಬ್ಡೋವಿರಿಡೆ
#ಮೊಸರಿನಲ್ಲಿರುವ ಬ್ಯಾಕ್ಟೀರಿಯಾದ ಹೆಸರು - ಲಾಕ್ಟೋಬೆಸಿಲಸ್
@ದೇಹದ ಸಂವೇದನೆಯನ್ನು ನಿರ್ವಹಿಸುವ ಅಂಗಾಂಶ - ನರ ಅಂಗಾಂಶ
@ರಕ್ತದ ದ್ರವರೂಪ - ಪ್ಲಾಸ್ಮಾ
#ಪ್ರಥಮ ಬಾರಿ ರೈಬೋಸೋಮ್ ಗಮನಿಸಿದ ವಿಜ್ಞಾನಿ - ಜಾರ್ಜ್ ಪಾಲಡೇ
@ಮಾನವನ ಜೀವಕೋಶದಲ್ಲಿ ಇರುವ ವರ್ಣತಂತುಗಳ ಸಂಖ್ಯೆ - 46
@ಜೀವಕೋಶವು ಈ ಪೊರೆಯಿಂದ ಆವೃತ್ತವಾಗಿದೆ - ಕೋಶ ಪೊರೆ
#ಸಸ್ತನಿಗಳಲ್ಲಿ ಅತ್ಯಂತ ಚಿಕ್ಕದಾದ ಉದ್ದಬಾಲದ ಪ್ರಾಣಿ - ಪಿಗ್ಮಿಶ್ರೂ
@ಜೈವಿಕ ಕಾರ್ಖಾನೆ ಎಂದು ಕರೆಯಲ್ಪಡುವ ಹುಳು - ಎರೆಹುಳು
@ಚರಕ ಸಂಹಿತ ಗ್ರಂಥ ಒಳಗೊಂಡ ಅಧ್ಯಾಯಗಳು - 120
@ಐದು ಸಾಮ್ರಾಜ್ಯಗಳು -
1. ಮೊನೆರಾ
2. ಪ್ರೊಟಿಸ್ಟಾ
3. ಶಿಲೀಂಧ್ರ
4. ಸಸ್ಯ
5 ಪ್ರಾಣಿ

ಕರ್ನಾಟಕದ ಬಗ್ಗೆ ಒಂದು ಸಣ್ಣ ಮಾಹಿತಿ

ಕರ್ನಾಟಕದ ಬಗ್ಗೆ ಒಂದು ಸಣ್ಣ ಮಾಹಿತಿ

ಕರ್ನಾಟಕವು ದಖನ್ ಪ್ರಸ್ಥಭೂಮಿಯ ನೈರುತ್ಯ ದಿಕ್ಕಿನಲ್ಲಿದೆ

ಕರ್ನಾಟಕದ ಒಟ್ಟು ವಿಸ್ತೀರ್ಣ 191791 ಚ.ಕಿ.ಮೀ

ಕರ್ನಾಟಕದಲ್ಲಿ 30 ಜಿಲ್ಲೆಗಳಿವೆ (ಚಿಕ್ಕ ಬಳ್ಳಾಪುರ, ರಾಮನಗರ, ಯಾದಗಿರಿ ಹೊಸ ಜಿಲ್ಲೆಗಳು)

ಕರ್ನಾಟಕವನ್ನು ಭೌಗೋಳಿಕವಾಗಿ 6 ಭಾಗಗಳಾಗಿ ವಿಂಗಡಿಸಲಾಗಿದೆ

ಕರ್ನಾಟಕದ ಕರಾವಳಿಯ ವಿಸ್ತೀರ್ಣ ಸುಮಾರು 300 ಕಿಮೀ

ಕರ್ನಾಟಕದ ಕಾಶ್ಮೀರ ಕಾರವಾರ

ಕರ್ನಾಟಕದಲ್ಲಿ ಕೈಗಾ ಅಣುವಿದ್ಯುತ್ ನೆಲೆ ಉತ್ತರ ಕನ್ನಡ ಜಿಲ್ಲೆಯಲ್ಲಿದೆ

ಕನ್ನಡ ಶಾಸನಗಳನ್ನು ಸಂಪಾದಿಸಿದ ಆಂಗ್ಲ ವಿದ್ವಾಂಸ ಬಿ.ಎಲ್.ರೈಸ್

ಕನ್ನಡದ ಅತಿ ಪ್ರಾಚೀನ ಕೃತಿ ಕವಿರಾಜಮಾರ್ಗ

ಕನ್ನಡದ ಅತಿ ಪ್ರಾಚೀನ ಶಾಸನ ಹಲ್ಮಿಡಿ ಶಾಸನ

ಕವಿರಾಜಮಾರ್ಗ ರಚಿಸಿದವರು ಶ್ರೀವಿಜಯ

ಈ ವರೆಗೆ ಲಭ್ಯವಿರುವ ಕನ್ನಡದ ಮೊದಲ ಪದ ಇಸಿಲ

ಪ್ರಾಚೀನ ಕನ್ನಡದಲ್ಲಿ ಗಡಿಯನ್ನು ಕುರಿತು ಹೇಳುವ ಕೃತಿ ಕವಿರಾಜಮಾರ್ಗ

ಕರ್ನಾಟಕ ಎಂದು ನಾಮಕರಣವಾದದ್ದು 1-11-1973

ಮೈಸೂರಿನ ಪ್ರಾಚೀನ ಹೆಸರು ಮಹಿಷಕನಾಡು

ಇಮ್ಮಡಿ ಪುಲಕೇಶಿ ಆಸ್ಥಾನಕ್ಕೆ ಬಂದಿದ್ದ ಚೈನಾದ ಭೌದಯಾತ್ರಿಕ ಹ್ಯೂ-ಎನ್-ತ್ಸಾಂಗ್

ಕೃಷ್ಣದೇವರಾಯನ ಆಸ್ಥಾನಕ್ಕೆ ಬಂದಿದ್ದ ಪರ್ಷಿಯನ್ ರಾಯಭಾರಿ ಅಬ್ದುಲ್ ರಜಾಕ್

ರನ್ನನ ಕೃತಿಗಳು ಅಜಿತಪುರಾಣ, ಗದಾಯುದ್ಧ

ಪಂಪನ ಕೃತಿಗಳು ಆದಿಪುರಾಣ, ಪಂಪಭಾರತ

ಕನ್ನಡದ ಮೊದಲ ಶಾಸನ ಹಲ್ಮಿಡಿ ಶಾಸನ

ಕನ್ನಡದ ಮೊದಲ ಕವಿತಾಶಾಸನ ಕಪ್ಪೆಅರಭಟ್ಟನ ಬಾದಾಮಿ ಶಾಸನ

ಕನ್ನಡದ ಮೊದಲ ತಾಮ್ರಶಾಸನ ಭೂವಿಕ್ರಮನ ತಾಮ್ರಶಾಸನ

ಕರ್ನಾಟಕದಲ್ಲಿ ಅಶೋಕನ ಶಾಸನ ಮಸ್ತಿಯಲ್ಲಿ ದೊರೆತಿದೆ

ಇಮ್ಮಡಿ ಪುಲಕೇಶಿಯ ಸಾಧನೆಗಳನ್ನು ತಿಳಿಸುವ ಶಾಸನ ಐಹೊಳೆಶಾಸನ ಇದನ್ನು ರಚಿಸಿದವರು ರವಿಕೀರ್ತಿ

ಮಯೂರವರ್ಮನ ಸಾಧನೆಗಳನ್ನು ತಿಳಿಸುವ ಶಾಸನ ಚಂದ್ರವಳ್ಳಿಯ ಶಾಸನ

ಕರ್ನಾಟಕದ ಪ್ರಮುಖ ಖನಿಜಗಳು ಚಿನ್ನ, ಕಬ್ಬಿಣ, ಉಕ್ಕು, ಮ್ಯಾಂಗನೀಸ್, ತಾಮ್ರ, ಬಾಕ್ಸೈಟ್ ಮುಂತಾದವು

ಅಶೋಕನ ಗುರು ಉಪಗುಪ್ತ

ಮೋಕ್ಷವನ್ನು ಪಡೆಯಲು ಚಂದ್ರಗುಪ್ತನು ಅನುಸರಿಸಿದ ಮಾರ್ಗ ಸಲ್ಲೇಖ ವ್ರತ

ಅಶೋಕನ ಎರಡನೆಯ ರಾಜಧಾನಿ ಸುವರ್ಣಗಿರಿ

ಕರ್ನಾಟಕದಲ್ಲಿ ಅಶೋಕನ ಸುಮಾರು 11 ಶಾಸನಗಳು ದೊರೆತಿವೆ ಅದರಲ್ಲಿ ಪ್ರಮುಖ ಸ್ಥಳ ರಾಯಚೂರಿನ ಮಸ್ಕಿ

ಕದಂಬ ವಂಶದ ಸ್ಥಾಪಕ ಮಯೂರ ವರ್ಮ

ಕದಂಬರ ರಾಜಧಾನಿ ಬನವಾಸಿ ಇದು ಉತ್ತರ ಕನ್ನಡ ಜಿಲ್ಲೆಯಲ್ಲಿದೆ
ಕದಂಬರ ರಾಷ್ಟ್ರಲಾಂಛನ ಸಿಂಹ

ಕರ್ನಾಟಕವನ್ನು ಅತಿ ಹೆಚ್ಚು ಕಾಲ ಆಳಿದ ರಾಜವಂಶ ಗಂಗರು

ಗಂಗರ ರಾಜಧಾನಿ ತಲಕಾಡು, ಗಂಗರ ಲಾಂಛನ ಮದಗಜ
ಚಾವುಂಡರಾಯನು ನಾಲ್ಕನೆ ರಾಚಮಲ್ಲನ ಪ್ರಧಾನಮಂತ್ರಿ

ಜೈನರ ಕಾಶಿ ಎಂದು ಕರೆಯಲ್ಪಡುವುದು ಶ್ರವಣಬೆಳಗೊಳ

ಅಶ್ವಮೇಧ ಯಾಗವನ್ನು ಆಚರಿಸಿದ ಕದಂಬದೊರೆ ಮಯೂರವರ್ಮ ಮತ್ತು 1ನೇ ಪುಲಕೇಶಿ

ಶಾತವಾಹನದ ಪ್ರಸಿಧ್ಧದೊರೆ ಗೌತಮೀಪುತ್ರ

ಶಲಿವಾಹನ ಶಕೆಯನ್ನು ಹಾಲನು ಕ್ರಿ.ಶ.78ರಲ್ಲಿ ಆರಂಭಿಸಿದನು

ಕದಂಬ ಮೂಲವನ್ನು ಹೇಳುವ ಶಾಸನ ತಾಳಗುಂದದಲ್ಲಿದೆ
ಕನ್ನಡದ ಮೊದಲ ಶಾಸನ ಹಲ್ಮಡಿ ಶಾಸನ ಅದರ ಕತೃ ಕಾಕುಸ್ತವರ್ಮ

ಚಾಲುಕ್ಯರ ರಾಜಧಾನಿ ಬಾದಾಮಿ, ಇದರ ಮೊದಲ ಹೆಸರು ವಾತಾಪಿ, ಇವರ ಲಾಂಛನ ವರಹ, ಪ್ರಖ್ಯಾತ ದೊರೆ 2ನೇ ಪುಲಕೇಶಿ, ಚಾಲುಕ್ಯರ ಆಸ್ಥಾನಕವಿ ರವಿಕೀರ್ತಿ, ಇವನು ಬರೆದ ಶಾಸನ ಐಹೊಳೆ ಶಾಸನ

ರಾಷ್ಟ್ರಕೂಟ ಮನೆತನದ ಸ್ಥಾಪಕ ದಂತಿದುರ್ಗ, ಲಾಂಛನ ಗರುಡ, ರಾಜಧಾನಿ ಮಾನ್ಯಖೇಟ, ಇದನ್ನು ನಿರ್ಮಿಸಿದವರು ಅಮೋಘವರ್ಷ

ಹಳೇಬೀಡಿನ ಪ್ರಾಚೀನ ಹೆಸರು ದ್ವಾರಸಮುದ್ರ, ಇದನ್ನು ನಿರ್ಮಿಸಿದವರು ದ್ರುವ

ಚಾಳುಕ್ಯರ ರಾಜಧಾನಿ ಕಲ್ಯಾಣಿ ಇದು ಬೀದರ್ ಜಿಲ್ಲೆಯಲ್ಲಿದೆ

ಗದಾಯುದ್ಧವನ್ನು ಬರೆದವನು ರನ್ನ ಇವನು ಚಾಲುಕ್ಯ ದೊರೆ ಸತ್ಯಾಶ್ರಯನ ಆಸ್ಥಾನದಲ್ಲಿದ್ದನ್ನು ಗದಾಯುದ್ಧದ ಮತ್ತೊಂದು ಹೆಸರು ಸಾಹಸ ಭೀಮ ವಿಜಯ

ಕನ್ನಡದಲ್ಲಿ ರಚಿತವಾದ ಮೊದಲ ಜೋತಿಷ್ಯಕೃತಿ ಜಾತಕ ತಿಲಕ

ಕನ್ನಡ ಪಂಚತಂತ್ರದ ಕತೃ ದುರ್ಗಸಿಂಹ

ಬಿಲ್ಹಣನ ಕೃತಿ ವಿಕ್ರಮಾಂಕ ದೇವಚರಿತಂ

ಬಸವೇಶ್ವರರ ಜನ್ಮಸ್ಥಳ ಬಾಗೇವಾಡಿ

ಹೊಯ್ಸಳರ ಆಡಳಿತ ಪದ್ದತಿ ಗರುಡಪದ್ಧತಿ, ರಾಜಧಾನಿ ದ್ವಾರಸಮುದ್ರ, ಪ್ರಸಿದ್ಧದೊರೆ ವಿಷ್ಣುವರ್ಧನ, ಇವನ ಮೊದಲ ಹೆಸರು ಬಿಟ್ಟಿದೇವ, ರಾಮಾನುಜರು ವಿಷ್ಣುವರ್ಧನನ ಆಸ್ಥಾನದಲ್ಲಿದ್ದರು

ವಿಶಿಷ್ಠಾದ್ವೈತ ಸಿದ್ದಾಂತದ ಪ್ರತಿಪಾದಕರು ರಾಮಾನುಜಚಾರ್ಯರು

ಅದ್ವೈತ ಸಿದ್ದಾಂತದ ಪ್ರತಿಪಾದಕರು ಶಂಕರಾಚಾರ್ಯರು

ದ್ವೈತ ಸಿದ್ದಾಂತದ ಪ್ರತಿಪಾದಕರು ಮದ್ವಾಚಾರ್ಯರು

ಕೈಲಾಸನಾಥ ದೇವಾಲಯವು ಎಲ್ಲೋರಾದಲ್ಲಿದೆ ಇದನ್ನು ನಿರ್ಮಿಸಿದವರು ರಾಷ್ಟ್ರಕೂಟದೊರೆ 1 ನೇ ಕೃಷ್ಣ

ಕನ್ನಡದ ಪ್ರಾಚೀನ ವಿಶ್ವಕೋಶ ಮಾನಸೋಲ್ಲಾಸ

ದೇವಾಲಯಗಳ ಚಕ್ರವರ್ತಿ ಇಟಗಿಯ ಮಹದೇವ ದೇವಾಲಯ

ಹರಿಹರನ ಕೃತಿಗಳು ಗಿರಿಜಾಕಲ್ಯಾಣ, ನಂಬಿಯಣ್ಣನ ರಗಳೆ

ಶಂಕರಾಚಾರ್ಯರು ಸ್ಥಾಪಿಸಿದ ಮಠಗಳು 1. ಪುರಿಯ ಗೋವರ್ಧನ ಮಠ, 2.ಬದರಿಯ ಜ್ಯೋತಿರ್ಮಠ, 3.ದ್ವಾರಕೆಯ ಕಾಳಿಕಾಪೀಠ, 4. ಶೃಂಗೇರಿಯ ಶಾರದಮಠ

ತಾಳಿಕೋಟೆ ಕದನ ನೆಡೆದ ವರ್ಷ 1565, ಇದು ರಾಮರಾಯ ಮತ್ತು ಬಹಮನಿ ಸುಲ್ತಾನರ ನಡುವೆ ನೆಡೆಯಿತು

ವಿಜಯನಗರದ ನಾಣ್ಯಗಳು ವರಹ, ಗದ್ಯಾಣ, ವೀಸಾ, ಪಣ, ಕಾಸು

ವಿಜಯನಗರದ ಖ್ಯಾತ ಕವಿಯಿತ್ರಿ ಗಂಗಾಂಬಿಕೆ

ಜೈಮಿನಿ ಭಾರತವನ್ನು ಬರೆದವರು ಲಕ್ಷ್ಮೀಶ

ಗದುಗಿನ ಭಾರತವನ್ನು ಬರೆದವರು ಕುಮಾರವ್ಯಾಸ

ಪ್ರಭುಲಿಂಗಲೀಲೆಯನ್ನು ಬರೆದವರು ಚಾಮರಸ

ವಿಜಯನಗರಕ್ಕೆ ಬಂದಿದ್ದ ರಷ್ಯಾ ಯಾತ್ರಿಕ ನಿಕೆಟಿನ್

ಗೋಳಗುಮ್ಮಟದ ನಿರ್ಮಾಣಶಿಲ್ಪಿ ಮಲ್ಲಿಕ್ ಸಂದಲ್, ಇದು ಇಂಡೋ ಸೆರಾಸೈನಿಕ್ ಶೈಲಿಯಲ್ಲಿದೆ

ಕನಕದಾಸರ ಕೃತಿಗಳು ನಳಚರಿತೆ, ಮೋಹಿನಿತರಂಗಿಣಿ, ಹರಿಭಕ್ತಸಾರ, ರಾಮಧ್ಯಾನ ಚರಿತೆ

ದಖನ್ನಿನ ತಾಜ್ ಮಹಲ್ ಎಂದು ಪ್ರಖ್ಯಾತವಾಗಿರುವುದು ಇಬ್ರಾಹಿಂ ರೋಜ

ಮೈಸೂರು ಒಡೆಯರ ಸ್ಥಾಪಕ ಯದುರಾಯ ಮತ್ತು ಕೃಷ್ಣರಾಯ

ಒಡೆಯರ ರಾಜಲಾಂಛನ ಗಂಡಭೇರುಂಡ, ಕುಲದೇವತೆ ಚಾಮುಂಡಿ, ಆರಂಭದ ರಾಜಧಾನಿ ಶ್ರೀರಂಗಪಟ್ಟಣ, ಮೊದಲ ದೊರೆ ರಾಜ ಒಡೆಯರ್,

ರಣಧೀರ ಕಂಠೀರವ ಬಿರುದುಪಡೆದವರು ಕಂಠೀರವ ನರಸರಾಜ ಒಡೆಯರ್

ಔರಂಗಜೇಬನ ಆಸ್ಥಾನಕ್ಕೆ ಚಿಕ್ಕದೇರರಾಯರು ಕಳುಹಿಸಿಕೊಟ್ಟ ರಾಯಭಾರಿ ಲಿಂಗಣ್ಣ

ನವಕೋಟಿನಾರಾಯಣ ಎಂಬ ಬಿರುದನ್ನು ಪಡೆದವರು ಚಿಕ್ಕದೇವರಾಜ ಒಡೆಯರ್, ಇವರು 1687ರಲ್ಲಿ ಖಾಸೀಂ ಖಾನನಿಂದ ಬೆಂಗಳೂರನ್ನು 3 ಲಕ್ಷರೂಗಳಿಗೆ ಕೊಂಡುಕೊಂಡರು

ಚಾಮುಂಡಿ ಬೆಟ್ಟಕ್ಕೆ 1000 ಮೆಟ್ಟಿಲುಗಳನ್ನು ಹಾಕಿಸಿದವರು ದೊಡ್ಡದೇವರಾಜ ಒಡೆಯರ್

ಕೆಳದಿ ಅರಸರಲ್ಲಿ ಪ್ರಸಿದ್ಧನಾದವನು ಶಿವಪ್ಪನಾಯಕ, ಇವನು ಶಿಸ್ತು ಎಂಬ ಭೂಕಂದಾಯ ಸುಧಾರಣೆಯನ್ನು ಜಾರಿಗೆ ತಂದದ್ದರಿಂದ ಅದಕ್ಕೆ ಶಿವಪ್ಪನಾಯಕನ ಶಿಸ್ತು ಎಂದು ಕರೆದರು

ಕೆಳದಿಯ ಖ್ಯಾತ ರಾಣಿ ಕಿತ್ತೂರು ಚೆನ್ನಮ್ಮ

ಚಿತ್ರದುರ್ಗದ ಶ್ರೇಷ್ಠ ಪಾಳೇಗಾರ ಮದಕರಿನಾಯಕ, ಚಿತ್ರದುರ್ಗದ ಪ್ರಾಚೀನ ಹೆಸರು ಚಂದ್ರವಳ್ಳಿ

ಮೈಸೂರಿನ ದಸರಾಹಬ್ಬವನ್ನು ರಾಜ ಒಡೆಯರ್ 1610ರಲ್ಲಿ ಪ್ರಾರಂಭಿಸಿದರು

ಚಿಕ್ಕದೇವರಾಜರು ಮರಾಠರನ್ನು 2 ಬಾರಿ ಸೋಲಿಸದಕ್ಕೆ ಅವರಿಗೆ ಅಪ್ರತಿಮ ವೀರ ಎಂಬ ಬಿರುದು ಬಂದಿತು

ಕನ್ನಡದ ಮೊದಲ ನಾಟಕ ಮಿತ್ರವಿಂದಗೋವಿಂದ ಕತೃ ಸಿಂಗರಾರ್ಯ

1ನೇ ಆಂಗ್ಲೋ ಮೈಸೂರು ಯುದ್ಧ 1767-69 ರಲ್ಲಿ ಬ್ರಿಟೀಷರು ಮತ್ತು ಹೈದರಾಲಿಗೆ ನೆಡೆಯಿತು

2ನೇ ಆಂಗ್ಲೋ ಮೈಸೂರು ಯುದ್ಧ 1782-84 ಈ ವೇಳೆಯ ಬ್ರಿಟೀಷ್ ಗೌರ್ನರ್ ಜನರಲ್ ವಾರನ್ ಹೇಸ್ಟಿಂಗ್ಸ್

ಟಿಪ್ಪುವಿನ ಮೊದಲ ಹೆಸರು ಫತೇಆಲಿಖಾನ್, ಇವನ ಅರ್ಥ ಮತ್ತು ಮುಖ್ಯಮಂತ್ರಿ ದಿವಾನ್ ಪೂರ್ಣಯ್ಯ

3ನೇ ಆಂಗ್ಲೋ ಮೈಸೂರು ಯುಧ್ಧ 1792 ಈ ವೇಳೆಯ ಬ್ರಿಟೀಷ್ ಗೌರ್ನರ್ ಜನರಲ್ ಕಾರ್ನ್ವಾಲೀಸ್

4ನೇ ಆಂಗ್ಲೋ ಮೈಸೂರು ಯುದ್ಧದ ವೇಳೆಯ ಗೌರ್ನರ್ ಜನರಲ್ ಲಾರ್ಡ್ ವೆಲ್ಲೆಸ್ಲಿ

ಸಹಾಯಕ ಸೈನಿಕ ಪದ್ದತಿಯನ್ನು ಲಾರ್ಡ್ ವೆಲ್ಲೆಸ್ಲಿ ಜಾರಿಗೆತಂದನು

ಟಿಪ್ಪುವಿನ ಮರಣಾನಂತರ ಆದ ಮೈಸೂರಿನ ರಾಜ 3ನೇ ಕೃಷ್ಣರಾಜ ಒಡೆಯರ್, ಬಿದನೂರು ದಂಗೆಯ ಪರಿಣಾಮ ಇವರು ಅಧಿಕಾರ ಕಳೆದುಕೊಂಡರು

ಅಭಿನವ ಕಾಳಿದಾಸ ಎಂಬ ಬಿರುದು ಪಡೆದ ಕವಿ ಬಸಪ್ಪಶಾಸ್ತ್ರಿ

ಕರ್ನಾಟಕದಲ್ಲಿ ಮೊದಲು ಬ್ರಿಟೀಷರ ವಿರುದ್ಧ ದಂಗೆಯೆದ್ದ ಸಿಪಾಯಿ ದೋಂಡಿಯ ವಾಘ

ಮಂಗಳವಾರ, ಜೂನ್ 14, 2016

**Do we know actual full form of some words ?

**Do we know actual full form of some words ?

🔗News paper =* _North East West South past and present events report._
 *🔗Chess =* _Chariot, Horse, Elephant, Soldiers._
*🔗Cold =* _Chronic Obstructive Lung Disease._
*🔗Joke =* _Joy of Kids Entertainment._
*🔗Aim =* _Ambition in Mind._
🔗Date = _Day and Time Evolution._ *🔗Eat =* _Energy and Taste._
*🔗Tea =* _Taste and Energy Admitted._
*🔗Pen =* _Power Enriched in Nib._ *🔗Smile =* _Sweet Memories in Lips Expression._
*🔗SIM =* _Subscriber Identity Module_
*🔗etc. =* _End of Thinking Capacity_ *🔗OK = _Objection Killed_
*🔗Or =* _Orl Korec (Greek Word)_ *🔗Bye =*♥😘 _Be with you Everytime._
*share these meanings as majority of us don't know -* BYE. 😊

=ದಯಾನಂದ. ಎಮ್. ಡೋಣಗಾಪುರೆ

ಶುಕ್ರವಾರ, ಮೇ 13, 2016

✌ಪ್ರಮುಖ100 ಪಿತಾಮಹರುಗಳು✌

✌ಪ್ರಮುಖ100 ಪಿತಾಮಹರುಗಳು✌

1)ವಿಜ್ಞಾನದ ಪಿತಾಮಹ👉ರೋಜರ್ ಬೇಕನ್
2)ಜೀವ ಶಾಸ್ತ್ರದ ಪಿತಾಮಹ👉ಅರಿಸ್ಟಾಟಲ್
3)ಸೈಟಾಲಾಜಿಯ ಪಿತಾಮಹ👉ರಾಬರ್ಟ್ ಹುಕ್
4)ರಸಾಯನಿಕ ಶಾಸ್ತ್ರದ ಪಿತಾಮಹ👉ಆಂಟೋನಿ ಲೇವಸಿಯರ್
5)ಸಸ್ಯ ಶಾಸ್ತ್ರದ ಪಿತಾಮಹ👉ಜಗದೀಶ್ ಚಂದ್ರಬೋಸ್
6)ಭೂಗೋಳ ಶಾಸ್ತ್ರದ ಪಿತಾಮಹ👉ಎರಟೋಸ್ತನೀಸ್
7)ಪಕ್ಷಿ ಶಾಸ್ತ್ರದ ಪಿತಾಮಹ👉ಸಲೀಂ ಆಲಿ
8)ಓಲಂಪಿಕ್ ಪದ್ಯಗಳ ಪಿತಾಮಹ👉ಪಿಯರನ್ ದಿ ಕೊಬರ್ಲೆನ್
9)ಅಂಗ ರಚನಾ ಶಾಸ್ತ್ರದ ಪಿತಾಮಹ👉ಸುಶ್ರುತ
10)ಬೀಜಗಣಿತದ ಪಿತಾಮಹ👉ರಾಮಾನುಜಂ
11)ಜನಸಂಖ್ಯಾ ಶಾಸ್ತ್ರದ ಪಿತಾಮಹ👉ಟಿ.ಆರ್.ಮಾಲ್ಥಸ್
12)ಭಾರತೀಯ ಸೈನ್ಯದ ಪೂಜ್ಯ ಪಿತಾಮಹ 👉ಸ್ಟ್ರೇಂಜರ್ ಲಾರೇನ್ಸ್
13)ಜೈವಿಕ ಸಿದ್ಧಾಂತದ ಪಿತಾಮಹ👉ಚಾರ್ಲ್ಸ್ ಡಾರ್ಮಿನ್
14)ಭಾರತದ ಪತ್ರಿಕೋದ್ಯಮದ ರಂಗದ ಪಿತಾಮಹ 👉ಆಗಸ್ಟ್ ಹಿಕ್ಕಿಸ್
15)ಆಧುನಿಕ ವರ್ಗೀಕರಣ ಶಾಸ್ತ್ರದ ಪಿತಾಮಹ👉ಕರೋಲಸ್ ಲಿನಿಯಸ್
16)ಭಾರತೀಯ ಸಾರ್ವಜನಿಕ ಸೇವೆಯ ಪಿತಾಮಹ👉ಕಾರ್ನ್ ವಾಲೀಸ್
17)ಮನೋವಿಶ್ಲೇಷಣಾ ಪಂಥ ಪಿತಾಮಹ👉ಸಿಗ್ಮಂಡ್ ಫ್ರಾಯ್ಢ್
18)ಮೋಬೆಲ್ ಫೋನ್ ನ ಪಿತಾಮಹ 👉ಮಾರ್ಟಿನ್ ಕೂಪರ್
19)ಹೋಮಿಯೋಪತಿಯ ಪಿತಾಮಹ👉ಸ್ಯಾಮ್ಸುಯಲ್ ಹಾನಿಯನ್
20)ಭಾರತೀಯ ವೈದ್ಯಶಾಸ್ತ್ರದ ಪಿತಾಮಹ👉ಧನ್ವಂತರಿ
21)ಕರ್ನಾಟಕದ ಪತ್ರಿಕೋದ್ಯಮದ ಪಿತಾಮಹ👉 ಮೊಗ್ಲಿಂಗ್
22)ಇ ಮೇಲ್ ನ ಪಿತಾಮಹ👉ಸಭಿರಾ ಭಟಿಯಾ
23)ಆಧುನಿಕ ಬುದ್ಧಿಶಕ್ತಿ ಪರಿಕ್ಪೆಯ ಪಿತಾಮಹ👉ಅಲ್ ಫ್ರೆಡ್ ಬೀಲೆ
24)ಆಧುನಿಕ ಕ್ಷಿಪಣಿ ತಂತ್ರಜ್ಞಾನದ ಪಿತಾಮಹ👉ಟಿಪ್ಪು ಸುಲ್ತಾನ್
25)ವೈದ್ಯಕೀಯ ಕ್ಷೇತ್ರದ ಪಿತಾಮಹ👉ಸುಶ್ರುತ
26)ಭಾರತೀಯ ಹಸಿರು ಕ್ರಾಂತಿಯ ಪಿತಾಮಹ👉ಎಂ.ಎಸ್.ಸ್ವಾಮಿನಾಥನ್
27)ಭಾರತೀಯ ಕೈಗಾರಿಕಾ ರಂಗದ ಪಿತಾಮಹ👉ಜೆಮ್ ಷೆಡ್ ಜಿ ಟಾಟಾ
28)ಭಾರತದ ಅಣು ವಿಜ್ಞಾದ ಪಿತಾಮಹ👉ಹೋಮಿ ಜಾಹಂಗೀರ್ ಬಾಬಾ
29)ರೈಲ್ವೆಯ ಪಿತಾಮಹ👉ಸ್ಟಿಫನ್ ಥಾಮಸ್
30)ಭಾರತೀಯ ಶ್ವೇತಾ ಕ್ರಾಂತಿಯ ಪಿತಾಮಹ👉ವರ್ಗೀಸ್ ಕುರಿನ್
31)ವಂಶವಾಹಿನಿ ಶಾಸ್ತ್ರದ ಪಿತಾಮಹ👉
ಗ್ರೆಗರ್ ಮೆಂಡಲ್
32)ಏಷಿಯನ್ ಕ್ರೀಡೆಯ ಪಿತಾಮಹ👉ಜೆ.ಡಿ.ಸೊಂಧಿ
33)ರೇಖಾಗಣಿತದ ಪಿತಾಮಹ👉ಯೂಕ್ಲಿಡ್
34)ವೈಜ್ಞಾನಿಕ ಸಮಾತಾವಾದದ ಪಿತಾಮಹ👉ಕಾರ್ಲ್ ಮಾರ್ಕ್ಸ್
35)ಭಾರತೀಯ ಆರ್ಥಿಕ ಯೋಜನೆಯ ಪಿತಾಮಹ👉ಪಿ.ವಿ.ನರಸಿಂಹರಾವ್
36)ಭಾರತೀಯ ಚಲನಚಿತ್ರ ರಂಗದ ಪಿತಾಮಹ👉ದಾದಾ ಸಾಹೇಬ್ ಫಾಲ್ಕೆ
37)ಭಾರತೀಯ ಸಮಾಜಶಾಸ್ತ್ರದ ಪಿತಾಮಹ👉ಜಿ.ಎಸ್.ಘುರೆ
38)ಕರ್ನಾಟಕ ಸುಗಮ ಸಂಗೀತದ ಪಿತಾಮಹ👉ಶಿಶುನಾಳ ಷರೀಪ
39)ಭಾರತೀಯ ಜ್ಯೋತಿಷ್ಯ ಶಾಸ್ತ್ರದ ಪಿತಾಮಹ👉ವರಹಮೀರ
40)ಆರ್ಥಿಕ ಭೂಗೋಳ ಶಾಸ್ತ್ರದ ಪಿತಾಮಹ👉ರಾಟ್ಜಲ್
41)ಭಾರತೀಯ ರೈಲ್ವೆಯ ಪಿತಾಮಹ👉ಲಾರ್ಡ್ ಡಾಲ್ ಹೌಸಿ
42)ಆರ್ಯುವೇದದ ಪಿತಾಮಹ👉ಚರಕ
43)ಯೋಗಾಸನದ ಪಿತಾಮಹ👉ಪತಂಜಲಿ ಮಹರ್ಷಿ
44)ಭಾರತದ ವಿದೇಶಾಂಗ ನೀತಿಯ ಶಿಲ್ಪಿ👉ಜವಾಹರಲಾಲ್ ನೆಹರೂ
45)ಭಾರತದ ನವ ಜಾಗ್ರತಿಯ ಜನಕ👉ರಾಜರಾಮ್ ಮೋಹನ್ ರಾವ್
46)ಹಸಿರು ಕ್ರಾಂತಿಯ ಪಿತಾಮಹ👉ನಾರ್ಮನ್ ಬೋರ್ಲಾನ್
47)ಕರ್ನಾಟಕ ಶಾಸ್ತ್ರೀಯ ಸಂಗೀತದ ಪಿತಾಮಹ👉ಪುರಂದರದಾಸರು
48)ಆಧುನಿಕ ಕರ್ನಾಟಕದ ಶಿಲ್ಪಿ👉ಸರ್.ಎಂ.ವಿಶ್ವೇಶ್ವರಯ್ಯ
49)ಭಾರತದ ಶಾಸನದ ಪಿತಾಮಹ👉ಅಶೋಕ
50)ಕರ್ನಾಟಕದ ಶಾಸನದ ಪಿತಾಮಹ👉ಬಿ.ಎಲ್.ರೈಸ್
51)ಪ್ರತಿ ಸುಧಾರಣ ಚಳುವಳಿಯ ಪಿತಾಮಹ👉ಇಗ್ನೇಷಿಯಸ್ ಲಯೋಲ
52)ಸಮಾಜಶಾಸ್ತ್ರದ ಪಿತಾಮಹ👉ಆಗಸ್ಟ್ ಕಾಂಟೆ
53)ಪ್ರಾಚೀನ ಅರ್ಥ ಶಾಸ್ತ್ರದ ಪಿತಾಮಹ👉ವಿಷ್ಣುಶರ್ಮ
54)ಆಧುನಿಕ ಭಾರತದ ಜನಕ👉ರಾಜರಾಮ್ ಮೋಹನ್ ರಾವ್
55)ಸಾಂಸ್ಕೃತಿಕ ಭೂಗೋಳ ಶಾಸ್ತ್ರದ ಪಿತಾಮಹ👉ಲಾಟಿನ್ ಸಾಚ್
56)ಕಂಪ್ಯೂಟರ್ ನ ಪಿತಾಮಹ 👉ಚಾಲ್ಸ್ ಬ್ಯಾಬೇಜ್
57)ಗದ್ಯಶಾಸ್ತ್ರದ ಪಿತಾಮಹ👉ಡಾಂಟೆ
58)ಪದ್ಯಶಾಸ್ತ್ರದ ಪಿತಾಮಹ👉ಪೆಟ್ರಾರ್ಕ್
59)ಭಾರತದ ನ್ಯೂಕ್ಲಿಯರ್ ಕಾರ್ಯಕ್ರಮದ ಪಿತಾಮಹ👉ಹೋಮಿ ಜಹಾಂಗೀರ್ ಬಾಬಾ
60)ಉರ್ದು ಭಾಷೆಯ ಪಿತಾಮಹ👉ಅಮೀರ್ ಖುಸ್ರೋ
61)ಭಾರತದ ಇತಿಹಾಸದ ಪಿತಾಮಹ👉ಕಲ್ಹಣ
62)ಭಾರತದ ರಸಾಯನಿಕ ಪಿತಾಮಹ👉2ನೇ ನಾಗರ್ಜುನ
63)ಭಾರತೀಯ ಸಾಮಾಜಿಕ ಕ್ರಾಂತಿಯ ಪಿತಾಮಹ👉ಜ್ಯೋತಿರಾವ್ ಪುಲೆ
64)ಭೂವಿಜ್ಞಾನದ ಪಿತಾಮಹ👉ಎ.ಜೇಮ್ಸ್ ಹಟನ್
65)ಪುನರುಜ್ಜಿವನದ ಪಿತಾಮಹ👉ಪೆಟ್ರಾರ್ಕ್
66)ಭಾರತೀಯ ಪುನರುಜ್ಜಿವನದ ಪಿತಾಮಹ👉ರಾಜರಾಮ್ ಮೋಹನ್ ರಾವ್
67)ಕರ್ನಾಟಕದ ಸಮಾಜ ಶಾಸ್ತ್ರದ ಪಿತಾಮಹ👉ಎಂ.ಎನ್.ಶ್ರೀನಿವಾಸ್
68)ಭಾರತದ ಕ್ಷಿಪಣಿಗಳ ಪಿತಾಮಹ👉ಎ.ಪಿ.ಜೆ.ಅಬ್ದುಲ್ ಕಲಾಂ
69)ನೀಲಿ ಕ್ರಾಂತಿಯ ಪಿತಾಮಹ👉ಹರಿಲಾಲ್ ಚೌಧರಿ
70)ಹಳದಿ ಕ್ರಾಂತಿಯ ಪಿತಾಮಹ👉ಶ್ಯಾಮ್ ಪಿತ್ರೋಡಾ
71)ಇತಿಹಾಸದ ಪಿತಾಮಹ👉ಹೆರೋಡಾಟಸ್
72)ಆರ್ಥಶಾಸ್ತ್ರದ ಪಿತಾಮಹ👉ಆಡಂ ಸ್ಮಿತ್
73)ರಾಜ್ಯ ಶಾಸ್ತ್ರದ ಪಿತಾಮಹ👉ಅರಿಸ್ಟಾಟಲ್
74)ಭಾರತದ ಪೂಜ್ಯ ಪಿತಾಮಹ👉ದಾದಾಬಾಯಿ ನೌರೋಜಿ
75)ಭಾರತದ ಹೈನುಗಾರಿಕೆಯ ಪಿತಾಮಹ👉ಜಾರ್ಜ ಕುರಿಯನ್
76)ಭಾರತದ ಅರಣ್ಯ ಶಾಸ್ತ್ರದ ಪಿತಾಮಹ👉ಬ್ರಾಂಡೀಸ್
77)ಹರಿದಾಸ ಪಿತಾಮಹ👉ಶ್ರೀಪಾದರಾಯರು
78)ಕನ್ನಡದ ಕಾವ್ಯ ಪಿತಾಮಹ👉ಪಂಪ
79)ಕನ್ನಡ ಚಳುವಳಿಯ ಪಿತಾಮಹ👉ಅ.ನ.ಕೃಷ್ಣರಾಯ
80)ಸಹಕಾರಿ ಚಳುವಳಿಯ ಪಿತಾಮಹ👉ದಿ.ಮೊಳಹಳ್ಳಿ ಶಿವರಾಯರು
81)ವಚನ ಸಂಪಾದನೆಯ ಪಿತಾಮಹ👉ಫ.ಗು.ಹಳಕಟ್ಟಿ
82)ಕರ್ನಾಟಕದ ಪ್ರಹಸನದ ಪಿತಾಮಹ👉ಟಿ.ಪಿ.ಕೈಲಾಸಂ
83)ಕಾದಂಬರಿಯ ಪಿತಾಮಹ👉ಗಳಗನಾಥ
84)ಹೋಸಗನ್ನಡ ಸಾಹಿತ್ಯದ ಪಿತಾಮಹ👉ಬಿ.ಎಮ್.ಶ್ರೀಕಂಠಯ್ಯ
85)ಕರ್ನಾಟಕದ ಜಾನಪದ ಸಾಹಿತ್ಯದ ಪಿತಾಮಹ👉ಜಿ.ಎಂ.ಪರಮಶಿವಯ್ಯ
86)ಆಧುನಿಕ ಕನ್ನಡ ನಿಘಂಟಿನ ಪಿತಾಮಹ👉ಜಿ.ವೆಂಕಟಸುಬ್ಬಯ್ಯ
87)ಕನ್ನಡ ಸಾಹಿತ್ಯದ ನವ್ಯ ನಾಟಕದಪಿತಾಮಹ👉ಟಿ.ಪಿಕೈಲಾಸಂ
88)ಭಾರತದ ಮೆಟ್ರೋ ರೈಲಿನ ಪಿತಾಮಹ👉ಇ.ಶ್ರೀಧರನ್
89)ಭಾರತದ ಬಾಹ್ಯಕಾಶ ಯೋಜನೆಯ ಪಿತಾಮಹ👉ವಿಕ್ರಂ ಸಾರಾಭಾಯಿ
90)ಭಾರತದ ವೃದ್ಧರ ಪಿತಾಮಹ👉ದಾದಾಬಾಯಿ ನವರೋಜಿ
91)ಹಿಂದಿಳಿದ ವರ್ಗಗಳ ಪಿತಾಮಹ👉ದೇವರಾಜ ಅರಸ್
91)ಫೇಸ್ ಬುಕ್ ನ ಪಿತಾಮಹ👉ಮಾರ್ಕ್ ಜುಗರ್ ಬರ್ಗ್
92)ಇಂಗ್ಲಿಷ್ ಕಾವ್ಯದ ಪಿತಾಮಹ👉ಜಿಯಾಪ್ರೆರಿ ಚೌಸೆರ್
93)ಭಾರತದ ಯೋಜನೆಯ ಪಿತಾಮಹ👉ಸರ್.ಎಂ.ವೀಶ್ವೇಶ್ವರಯ್ಯ
94)ವಿಕಾಸವಾದದ ಪಿತಾಮಹ👉ಚಾರ್ಲ್ಸ್ ಡಾರ್ವಿನ್
95)ಪಾಶ್ಚಿಮಾತ್ಯ ವೈದ್ಯ ಶಾಸ್ತ್ರದ ಪಿತಾಮಹ👉ಹಿಪ್ಪೋಕ್ರೇಟ್ಸ್
96)ಆಧುನಿಕ ಯೋಗದ ಪಿತಾಮಹ👉ಬೆಳ್ಳೂರು ಕೃಷ್ಣಮಾಚಾರ ಸುಂದರ್ ರಾಜ ಅಯ್ಯಂಗಾರ್
97)ಆಧುನಿಕ ಶೈಕ್ಷಣಿಕ ಮನೋ ವಿಜ್ಞಾನದ ಪಿತಾಮಹ👉ಥಾರ್ನ್ ಡೈಕ್
98)ಕನ್ನಡದ ಸಣ್ಣ ಕಥೆಗಳ ಪಿತಾಮಹ👉ಪಂಜೆ ಮಂಗೇಶರಾಯರು
99)ರಾಷ್ಟ್ರ ಪಿತಾಮಹ👉ದಾದಾಬಾಯಿ ನವರೋಜಿ
100)ಭಾರತದ ಸಂವಿಧಾನದ ಶಿಲ್ಪಿ👉 ಬಿ.ಆರ್.ಅಂಬೇಡ್ಕರ್

(ದಯಾನಂದ.ಎಮ್.ಡೋಣಗಾಪುರೆ)
     ಮೋ.ನಂ:-೮೧೯೭೬೯೫೧೪೧

ಕನಾ೯ಟಕದ ಬಗ್ಗೆ ಎಷ್ಟು ಗೊತ್ತು

ಕನಾ೯ಟಕದ ಬಗ್ಗೆ ಎಷ್ಟು ಗೊತ್ತು

1) ದೇವನಹಳ್ಳಿ ಕೋಟೆಯನ್ನು ಕಟ್ಟಿಸಿದವರು ಯಾರು?
- ಮಲ್ಲಬೈರೆಗೌಡ.
2) ಭಾರತದಲ್ಲಿ ಮೊದಲಬಾರಿಗೆ ಕ್ಷಿಪಣಿಯ ಪ್ರಯೋಗ ಯಾರು ಮಾಡಿದರು?
- ಟಿಪ್ಪು ಸುಲ್ತಾನ್.
3) ಭಾರತದ ಇತಿಹಾಸದಲ್ಲಿ ಅಬೇದ್ಯ ಎಂದು ಕರೆಯಲ್ಪಡುವ ಕೋಟೆ ಯಾವುದು?
- ಚಿತ್ರದುರ್ಗ.
4) "ಕರ್ನಾಟಕ ರತ್ನ ರಮಾರಮಣ" ಎಂಬ ಬಿರುದು ಯಾರಿಗೆ ದೊರಕಿತ್ತು?
- ಕೃಷ್ಣದೇವರಾಯ.
5) ತುಂಗಾ ನದಿಗೆ ಇದ್ದ ಇನ್ನೊಂದು ಹೆಸರೇನು?
- ಪಂಪಾನದಿ.
6) "ಸ್ಟೇಟ್ ಬ್ಯಾಂಕ್ ಆಫ್ ಮೈಸೂರು" ಇದರ ಸಂಸ್ಥಾಪಕರು ಯಾರು?
- ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ.
7) ಕೈಗಾರಿಕಾ ಕ್ರಾಂತಿಗೆ ಒತ್ತು ಕೊಟ್ಟ ಮೊದಲ ರಾಜ ಯಾರು?
- ಹೈದರಾಲಿ.
8) ಕರ್ನಾಟಕದ ಮೊದಲ ಸಕ್ಕರೆ ಕಾರ್ಖಾನೆಯನ್ನು ಎಲ್ಲಿ ಸ್ಥಾಪಿಸಲಾಯಿತು?
- ಶ್ರೀರಂಗ ಪಟ್ಟಣದ ಪಾಲಹಳ್ಳಿ.
9) ಕೆಂಪೇಗೌಡರು ಕಟ್ಟಿಸಿದ ಬೆಂಗಳೂರುಕೋಟೆ ಯಾವ ಊರಿನಲ್ಲಿದೆ?
- ಕಲಾಸಿಪಾಳ್ಯ.
10) ವಿಧಾನ ಸೌದ"ವನ್ನು ಕಟ್ಟಿಸಿದವರು ಯಾರು?
- ಕೆಂಗಲ್ ಹನುಮಂತಯ್ಯ.
11) ಕನ್ನಡಕ್ಕೆ ಒಟ್ಟು ಎಷ್ಟು "ಜ್ಞಾನಪೀಠ" ಪ್ರಶಸ್ತಿ ದೊರೆತಿದೆ?
- 8
12) ಮೈಸೂರಿನಲ್ಲಿರುವ "ಬೃಂದಾವನ"ದ ವಿನ್ಯಾಸಗಾರ ಯಾರು?
- "ಸರ್. ಮಿರ್ಜಾ ಇಸ್ಮಾಯಿಲ್"
13) ಕರ್ನಾಟಕದಲ್ಲಿ ಸತತವಾಗಿ ಮೂರು ಸಾರಿ ಮುಖ್ಯಮಂತ್ರಿಯಾಗಿ ಯಾರು ಆಯ್ಕೆಯಾಗಿದ್ದರು?
- ರಾಮಕೃಷ್ಣ ಹೆಗ್ಗಡೆ.
14) "ಯುಸುಫಾಬಾದ್" ಎಂದು ಈಗಿನ ಯಾವ ಪ್ರದೇಶವನ್ನು ಕರೆಯುತಿದ್ದರು?
- ದೇವನಹಳ್ಳಿ (ದೇವನದೊಡ್ಡಿ)
15) ಕರ್ನಾಟಕದ ಯಾವ ಸಾಮ್ರಾಜ್ಯ ವೈಭವಕ್ಕೆ ಹೆಸರುವಾಸಿಯಾಗಿತ್ತು?
- ವಿಜಯನಗರ ಸಾಮ್ರಾಜ್ಯ.
16) ಶ್ರೀರಂಗ ಪಟ್ಟಣದ ಶ್ರೀ ರಂಗನಾಥ ಸ್ವಾಮಿಯ ಮೂಲ ದೇಗುಲವನ್ನು ಯಾರು ಕಟ್ಟಿಸಿದರು?
ತಿರುಮಲಯ್ಯ.
17"ಯದುರಾಯ ರಾಜ ನರಸ ಒಡೆಯರ್" ಕಟ್ಟಿಸಿದ ಕೋಟೆ ಯಾವುದು?
- ಶ್ರೀರಂಗ ಪಟ್ಟಣದ ಕೋಟೆ.
18) ಕರ್ನಾಟಕದಲ್ಲಿ ಸಂಪೂರ್ಣವಾಗಿ ಸಂಸ್ಕೃತ ಭಾಷೆಯನ್ನು ಮಾತನಾಡುವ ಹಳ್ಳಿ ಯಾವುದು?
- ಶಿವಮೊಗ್ಗ ಜಿಲ್ಲೆಯ ಮತ್ತೂರ್.
19) ಕರ್ನಾಟಕದ ಅತಿ ದೊಡ್ಡ ಜಾತ್ರೆ ಯಾವುದು?
- ಶಿರಸಿಯ ಮಾರಿಕಾಂಬ ಜಾತ್ರೆ.
20) ಅಂಗ್ಲ ಭಾಷೆಯ ಸಾಫ್ಟ್ ವೇರ್ ಮತ್ತು ಹಾರ್ಡ್ ವೇರ್ ಪದಗಳಿಗೆ ಕನ್ನಡದ ತಂತ್ರಂಶ ಮತ್ತು ಯಂತ್ರಾಂಶ ಎನ್ನುವ ಪದಗಳನ್ನು ಕೊಟ್ಟವರು ಯಾರು?
- ಹೆಚ್.ಎಸ್.ಕೃಷ್ಣ ಸ್ವಾಮಿ ಅಯ್ಯಂಗಾರ್. (ಹೆಚ್.ಎಸ್.ಕೆ)
21) ರಾಯಚೂರಿನ ಮೊದಲ ಹೆಸರೇನು?
- ಮಾನ್ಯಖೇಟ.
22) ಕನ್ನಡದ ಮೊದಲ ಕೃತಿ ಯಾವುದು?
- ಕವಿರಾಜ ಮಾರ್ಗ
23) ಪಂಪಾಪುರ ಎಂದು ಯಾವ ಪ್ರದೇಶವನ್ನು ಕರೆಯುತ್ತಿದ್ದರು.
ಹಂಪೆ.
24) ಜಗತ್ತಿನ ಎತ್ತರವಾದ ಏಕ ಶಿಲಾ ವಿಗ್ರಹ ಯಾವುದು?
- ಶ್ರಾವಣಬೆಳಗೊಳದ ಗೊಮ್ಮಟೇಶ್ವರ.
25) ಕರ್ನಾಟಕಕ್ಕೆ "ಪರಮವೀರ ಚಕ್ರ" ತಂದುಕೊಟ್ಟ ವೀರ ಕನ್ನಡಿಗ ಯಾರು?
- ಕರ್ನಲ್ ವಸಂತ್.
26) ಕರ್ನಾಟಕದ ಅತಿದೊಡ್ಡ ದೇವಾಲಯ ಯಾವುದು?
- ನಂಜನಗೂಡಿನ ಶ್ರೀ ಕಂಠೇಶ್ವರ ದೇವಾಲಯ.
27) ಕರ್ನಾಟಕದ ಅತಿ ಎತ್ತರವಾದ ಶಿಖರ ಯಾವುದು?
- ಮುಳ್ಳಯ್ಯನ ಗಿರಿ.
28) ಮೈಸೂರು ಅರಮನೆಯ ಹೆಸರೇನು?
- ಅಂಬಾವಿಲಾಸ ಅರಮನೆ.
29) ಕರ್ನಾಟಕಕ್ಕೇ ಮೊದಲು ಕಾಫಿ ಬೀಜವನ್ನು ತಂದವರು ಯಾರು?
- ಬಾಬಾ ಬುಡನ್ ಸಾಹೇಬ.
30) "ಕರ್ಣಾಟಕದ ಮ್ಯಾಂಚೆಸ್ಟಾರ್ " ಎಂದು ಯಾವ ಜಿಲ್ಲೆಯನ್ನು ಕರೆಯಲಾಗುತ್ತದೆ?
- ದಾವಣಗೆರೆ.
31) ಕರ್ನಾಟಕದಲ್ಲಿ ಅತಿಹೆಚ್ಚು ಮಳೆ ಬೀಳುವ ಪ್ರದೇಶ ಯಾವುದು?
- ಆಗುಂಬೆ.
32) ಕರ್ನಾಟಕದ ಅತಿ ಚಿಕ್ಕ ಜಿಲ್ಲೆ ಯಾವುದು?
ಬೆಂಗಳೂರು ನಗರ ಜಿಲ್ಲೆ.
33) ಕರ್ನಾಟಕದ ಮೊದಲ ಉಪಲಬ್ದ ಶಾಸನ ಯಾವುದು?
- ಹಲ್ಮಿಡಿ ಶಾಸನ.
34) ಕರ್ನಾಟಕದ ರಾಜ್ಯ ಪಕ್ಷಿ ಯಾವುದು?
- ನೀಲಕಂಠ ಪಕ್ಷಿ.
35) ಕರ್ನಾಟಕದ ಮೊದಲ ಮುಖ್ಯಮಂತ್ರಿ ಯಾರು?
- ಕೆ.ಸಿ.ರೆಡ್ಡಿ.
36) ಕರ್ನಾಟಕದ ಮೊದಲ ರಾಜ ಪ್ರಮುಖರು (ರಾಜ್ಯಪಾಲರು) ಯಾರು?
- ಶ್ರೀ ಜಯಚಾಮರಾಜ ಒಡೆಯರು.
37) ಕರ್ನಾಟಕದ ಮೊದಲ ಕವಯತ್ರಿ ಯಾರು?
- ಅಕ್ಕಮಹಾದೇವಿ.
38) ಕನ್ನಡದ ಮೊದಲ ಉಪಲಬ್ದ ಗದ್ಯಕೃತಿ ಯಾವುದು?
- ವಡ್ಡರಾದನೆ.
39) ಕರ್ನಾಟಕದ ಮೊದಲ ವಿಶ್ವವಿದ್ಯಾನಿಲಯ ಯಾವುದು?
- ಮೈಸೂರು ವಿಶ್ವವಿಧ್ಯಾನಿಲಯ.
40) ಕನ್ನಡದ ಮೊದಲ ವ್ಯಾಕರಣ ಗ್ರಂಥ ಯಾವುದು? ಬರೆದವರು ಯಾರು?
- "ಕೇಶಿರಾಜ ವಿರಚಿತ" "ಶಬ್ದಮಣಿ ದರ್ಪಣಂ"
41) "ಕರ್ನಾಟಕ ಶಾಸ್ತ್ರೀಯಾ ಸಂಗೀತ"ದ ಪಿತಾಮಹ ಯಾರು?
- ಪುರಂದರ ದಾಸರು.
42) ಕರ್ನಾಟಕದ ಯಾವ ಜಿಲ್ಲೆಯಲ್ಲಿ ಉಷ್ಣ ವಿದ್ಯುತ್ ಸ್ಥಾವರವಿದೆ?
- ರಾಯಚೂರು ಜಿಲ್ಲೆ.
43) ಕರ್ನಾಟಕದ ರೇಷ್ಮೆ ಜಿಲ್ಲೆ ಯಾವುದು?
- ರಾಮನಗರ.
44) ಕರ್ನಾಟಕದ ಸಕ್ಕರೆ ಜಿಲ್ಲೆ ಯಾವುದು?
- ಮಂಡ್ಯ ಜಿಲ್ಲೆ.
45) ಕಾವೇರಿ ನದಿಯು ತನ್ನ ಪಾತ್ರದಲ್ಲಿ ಎಷ್ಟು ಜಲಪಾತಗಳನ್ನು ಸೃಷ್ಟಿಸುತ್ತದೆ? ಅವು ಯಾವುದು?
- ಮೂರು ಜಲಪಾತಗಳು. (೧) ಚುಂಚನ ಕಟ್ಟೆ ಜಲಪಾತ, (೨) ಶಿವನ ಸಮುದ್ರ (೩) ಹೋಗನೆಕಲ್ ಜಲಪಾತ.
46) ಕರ್ನಾಟಕ ರಾಜ್ಯದ ಧ್ವಜದಲ್ಲಿರುವ ಬಣ್ಣಗಳ ಸಂಕೇತ ಏನು?-
ಹಳದಿ: ಶಾಂತಿಯ ಸಂಕೇತ.ಕೆಂಪು: ಕ್ರಾಂತಿಯ ಸಂಕೇತ
47) ರಾಷ್ಟ್ರ ಧ್ವಜವನ್ನು ನೇಯುವ ಏಕಮಾತ್ರ ಸ್ಥಳ ಕರ್ನಾಟಕದಲ್ಲಿದೆ. ಇದು ಯಾವ ಊರು?
- ಗರಗ,
48) ಕರ್ನಾಟಕದ ಯಾವ ಜಿಲ್ಲೆಗೆ ರೈಲ್ವೆ ಮಾರ್ಗವಿಲ್ಲ?
- ಕೊಡಗು.
49) ಕರ್ನಾಟಕದ ಅತಿದೊಡ್ಡ ಅಣೆಕಟ್ಟು ಯಾವುದು?
- ಲಿಂಗನಮಕ್ಕಿ ಅಣೆಕಟ್ಟು.
K
50) ಕನ್ನಡಕ್ಕೆ ಮೊದಲ ಜ್ಞಾನಪೀಠಪ್ರಶಸ್ತಿ ತಂದುಕೊಟ್ಟವರು ಯಾರು?
- ಕುವೆಂಪು                             



(ದಯಾನಂದ.ಎಮ್.ಡೋಣಗಾಪುರೆ)
      ಮೋ.ನಂ:-೮೧೯೭೬೯೫೧೪೧